Smartphone Tips and Tricks: ಫೋನ್ ಹಳತಾಯಿತು ಎಂದ ಕೂಡಲೇ ಬದಲಾಯಿಸಿಕೊಳ್ಳುವುದು ಕೂಡಾ ಸುಲಭವಲ್ಲ. ಸ್ಮಾರ್ಟ್ಫೋನ್ ಸ್ವಲ್ಪ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತಿದ್ದರೆ ಕೇವಲ 100 ರೂಪಾಯಿ ಖರ್ಚು ಮಾಡಿ ಹಳೇ ಫೋನ್ ಅನ್ನು ಹೊಸತರಂತೆ ಮಾಡಿಕೊಳ್ಳಬಹುದು.
Smartphone Tips And Tricks - ಸ್ಮಾರ್ಟ್ಫೋನ್ ಬಳಸುವಾಗ, ನಿಮ್ಮ ಫೋನ್ ಕೂಡ ಇದ್ದಕ್ಕಿದ್ದಂತೆ ಸಿಗ್ನಲ್ ಕಳೆದುಕೊಳ್ಳುತ್ತದೆಯೇ? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನಾವು ನಿಮಗಾಗಿ ಕೆಲ ಟ್ರಿಕ್ಸ್ ಗಳನ್ನು ತಂದಿದ್ದೇವೆ, ಈ ಟ್ರಿಕ್ಸ್ ಗಳನ್ನು ಅನುಸರಿಸುವ ಮೂಲಕ ನೀವು ಚಿಟಿಕೆಯಲ್ಲಿ ಹೊಡೆಯೋದ್ರಲ್ಲಿ ಸಂಪೂರ್ಣ ನೆಟ್ವರ್ಕ್ ಪಡೆಯಬಹುದು.
Flipkart Big Saving Days: ನೀವು ಅಗ್ಗದ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದರೆ ಮತ್ತು ಕೊಡುಗೆಗಾಗಿ ಕಾಯುತ್ತಿದ್ದರೆ, ಈಗ ಕಾಯುವಿಕೆ ಕೊನೆಗೊಂಡಿದೆ... ಆನ್ಲೈನ್ ಶಾಪಿಂಗ್ ಸೈಟ್ ಫ್ಲಿಪ್ಕಾರ್ಟ್ ಹೋಳಿ ವಿಶೇಷ ಸಂದರ್ಭಕ್ಕಾಗಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಪ್ರಸ್ತುತಪಡಿಸುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಇದು ಮಾರ್ಚ್ 16 ರವರೆಗೆ ಇರುತ್ತದೆ. ಈ ಸೇಲ್ನಲ್ಲಿ, ಗ್ರಾಹಕರು Apple iPhone, Samsung, Realme ಮತ್ತು Xiaomi ನಂತಹ ಕಂಪನಿಗಳಿಂದ ಸ್ಮಾರ್ಟ್ಫೋನ್ಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು.
UPI payment: ಈ ಹೊಸ ಸೇವೆ -- UPI 123PAY -- 40 ಕೋಟಿಗೂ ಹೆಚ್ಚು ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ ಜನಪ್ರಿಯ ಡಿಜಿಟಲ್ ವಹಿವಾಟು ವೇದಿಕೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 22 ಸರಣಿಗಾಗಿ ಸ್ಯಾಮ್ಸಂಗ್ ಪ್ರಿ-ಬುಕಿಂಗ್ ಅನ್ನು ತೆರೆದಿದೆ. ಇದರಲ್ಲಿ ಭಾರತದಲ್ಲಿ ಗ್ಯಾಲಕ್ಸಿ ಎಸ್ 22, ಗ್ಯಾಲಕ್ಸಿ ಎಸ್ 22 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್ 22 ಅಲ್ಟ್ರಾ ಸೇರಿವೆ
Smartphone Tips and Tricks: ಸ್ಮಾರ್ಟ್ಫೋನ್ ಬೀಳದಂತೆ ಮತ್ತು ನೀರಿನಿಂದ ರಕ್ಷಿಸಲು ಜನರು ಮೊಬೈಲ್ ಕವರ್ ಬಳಸುತ್ತಾರೆ. ಇದಲ್ಲದೆ, ಮೊಬೈಲ್ ಕವರ್ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಆದರೆ ನೀವು, ಅದರಿಂದ ಆಗುವ ಹಾನಿಯ ಬಗ್ಗೆ ನಾವು ಹೇಳಲಿದ್ದೇವೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ pre-installed ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ? ಸ್ಮಾರ್ಟ್ಫೋನ್ಗಳ ಮೊದಲೇ ಇನ್ ಸ್ಟಾಲ್ ಮಾಡಿದ ಅಪ್ಲಿಕೇಶನ್ಗಳು ನಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ.
ಈ ಕೊಡುಗೆ ಸೀಮಿತ ಬಳಕೆದಾರರಿಗೆ ಮಾತ್ರ. ಈ ಕೊಡುಗೆಯಡಿ ಕಡಿಮೆ ಬೆಲೆಗೆ ‘ಮೊದಲು ಬಂದವರಿಗೆ ಮೊದಲ ಸೇವೆ’ ಆಧಾರದ ಮೇಲೆ ಸ್ಮಾರ್ಟ್ಫೋನ್ ಲಭ್ಯವಾಗಲಿದೆ. ಸ್ಟಾಕ್ ಖಾಲಿಯಾಗುವವರೆಗೆ ಮಾತ್ರ ಈ ಕೊಡುಗೆಯನ್ನು ನೀವು ಪಡೆಯಬಹುದು.
ನಿಮ್ಮ ಫೋನ್ ನಲ್ಲಿ ಕರೋನವೈರಸ್ ಸೂಕ್ಷ್ಮಾಣುಗಳು ಇದೆ ಎಂಬುವುದರ ಬಗ್ಗೆ ಮಾಹಿತಿ ಇದೆಯಾ? ಹೌದು ನಿಮ್ಮ ಬಳಿ ಇರುವ ಸ್ಮಾರ್ಟ್ಫೋನ್ ನಿಂದ ನಿಮ್ಮನ್ನು ನೀವು ಸುರಕ್ಷಿತವಾಗಿರಿಸಲು ನೀವು ಏನು ಮಾಡಬೇಕು ಎಂಬುದು ಇಲ್ಲಿದೆ ನೋಡಿ...
ದೂರದ ಪ್ರದೇಶಗಳಿಗೆ ಹೋದಾಗ ಅಥವಾ ಕೆಲವೊಮ್ಮೆ ಮನೆಯ ಕೆಲ ಕೋಣೆಯಲ್ಲಿ ನೆಟ್ವರ್ಕ್ಗಳು ಸಿಗುವುದೇ ಇಲ್ಲ ಎನ್ನುವ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಿರುತ್ತೇವೆ. ಹೀಗಾದಾಗ ಕರೆಗಳನ್ನು ಸ್ವೀಕರಿಸಲು ಅಥವಾ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ.
ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ ಸಯ್ಯದ್ ಅಲ್ವಿ ಬಂಧಿತ ಆರೋಪಿ. ಹೊಸಮನೆ ಠಾಣೆ ವ್ಯಾಪ್ತಿಯ ಸಂತೆ ಮೈದಾನದಲ್ಲಿ ಮೂವರು ಆರೋಪಿಗಳು ಕದ್ದು ತಂದಿದ್ದ ಮೊಬೈಲ್ ಹಂಚಿಕೊಳ್ಳುತ್ತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.