Mohammed Shami, cricket news in kannada: ಬೆಂಗಳೂರಿನಲ್ಲಿ ನಡೆಯಲಿರುವ ನೆದರ್ಲೆಂಡ್ಸ್ ವಿರುದ್ಧದ ವಿಶ್ವಕಪ್ 2023 ರ ಪಂದ್ಯದಲ್ಲಿ ಮೊಹಮ್ಮದ್ ಶಮಿ ಈ ಶ್ರೇಷ್ಠ ದಾಖಲೆಯನ್ನು ಮಾಡಿದ ಭಾರತದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ.
World Cup 2023, Virat Kohli: ಯಾವ ವ್ಯಕ್ತಿ ನೀಡಿದ ಸಲಹೆಯಿಂದ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆ ಮೂಡಿದೆ ಎಂಬುದರ ಬಗ್ಗೆ ಸ್ವತಃ ಕೊಹ್ಲಿ ಅವರೇ ಮಾಹಿತಿ ಬಹಿರಂಗಪಡಿಸಿದ್ದಾರೆ.
Rahul Dravid press conference: ಗಾಯದಿಂದ ಚೇತರಿಸಿಕೊಂಡ ಬಳಿಕ ರಾಹುಲ್ ಮತ್ತು ಅಯ್ಯರ್ ಇಬ್ಬರೂ ಟೀಂ ಇಂಡಿಯಾಗೆ ಪುನರಾಗಮನ ಮಾಡಿದ್ದರು. ಅಂದಹಾಗೆ ಇಲ್ಲಿಯವರೆಗೆ ರಾಹುಲ್ 245 ರನ್ ಮತ್ತು ಅಯ್ಯರ್ 293 ರನ್ ಗಳಿಸಿದ್ದಾರೆ.
Rahul Dravid Statement: ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, “ಟೀಂ ನಾಯಕನಾಗಿ ಮತ್ತು ಆರಂಭಿಕ ಬ್ಯಾಟ್ಸ್’ಮನ್ ಆಗಿ ರೋಹಿತ್ ಶರ್ಮಾ ಅವರ ದ್ವಿಪಾತ್ರದ ಅದ್ಭುತ ನಿರ್ವಹಣೆಯು ವಿಶ್ವಕಪ್’ನಲ್ಲಿ ಭಾರತದ ಎಂಟು ಪಂದ್ಯಗಳ ಗೆಲುವಿಗೆ ಕಾರಣವಾಗಿದೆ” ಎಂದು ಹೇಳಿದ್ದಾರೆ.
Shoaib Malik on Team India: ಕೋಲ್ಕತ್ತಾದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿತು. ಇದರ ನಂತರ, ಬೌಲರ್’ಗಳು ಅದ್ಭುತ ಪ್ರದರ್ಶನ ನೀಡಿ ಪ್ರೋಟೀಸ್ ತಂಡವನ್ನು ಕೇವಲ 83 ರನ್’ಗಳಿಗೆ ಕಟ್ಟಿಹಾಕಿತು.
India vs Netherlands World Cup 2023 Playing 11 Prediction: ರೋಹಿತ್ ಶರ್ಮಾ ನೇತೃತ್ವದ ತಂಡ ಗೆದ್ದರೂ ಅಥವಾ ಸೋತರೂ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಈ ಪಂದ್ಯದ ಗೆಲುವು ಬಹಳ ಮುಖ್ಯವಾಗಿದೆ.
India’s richest cricketer Samarjeet Singh Net Worth: ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಎಂದರೆ ಅದು ಕ್ರಿಕೆಟ್. ಅಂದಹಾಗೆ ಭಾರತೀಯ ಕ್ರಿಕೆಟಿಗರು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರು ಎಂಬುದು ಎಲ್ಲರಿಗೂ ತಿಳಿದ ಸತ್ಯ. ಪಂದ್ಯದ ಶುಲ್ಕಗಳ ಹೊರತಾಗಿಯೂ ಜಾಹೀರಾತುಗಳು ಮತ್ತು ಇತರ ವಿಷಯಗಳ ಮೂಲಕ ಗಣನೀಯ ಪ್ರಮಾಣದ ಹಣವನ್ನು ಗಳಿಸುತ್ತಾರೆ.
Gautam Gambhir Statement on Mohammad Shami: ಸ್ಪೋರ್ಟ್ಸ್’ಕೋಡಾ ಜೊತೆ ಮಾತನಾಡಿದ ಗೌತಮ್ ಗಂಭೀರ್, “ಬುಮ್ರಾ ಅಲ್ಲ, ಮೊಹಮ್ಮದ್ ಶಮಿ 2023ರ ವಿಶ್ವಕಪ್’ನಲ್ಲಿ ಹೆಚ್ಚು ವಿಕೆಟ್’ಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಏಕೆಂದರೆ ಜಸ್ಪ್ರೀತ್ ಬುಮ್ರಾ ವಿರುದ್ಧ ಬ್ಯಾಟ್ಸ್’ಮನ್’ಗಳು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಎದುರಾಳಿ ತಂಡಗಳ ದೃಷ್ಟಿಯಲ್ಲಿ ಬುಮ್ರಾ ಉತ್ತಮ ಬೌಲರ್" ಎಂದಿದ್ದಾರೆ.
Gurkeerat Singh Mann Retirement, Cricket News in Kannada: ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ, ಗುರುಕೀರತ್ ಸಿಂಗ್ ಮಾನ್ ಈ ಪಂದ್ಯಗಳಲ್ಲಿ ಆಫ್ ಸ್ಪಿನ್ನರ್ ಆಗಿ 10 ಓವರ್ ಬೌಲ್ ಮಾಡಿದ್ದರು. ಇನ್ನು 2020ರಿಂದ ಐಪಿಎಲ್’ನಲ್ಲಿ ಆಡಲು ಸಾಧ್ಯವಾಗದ ಕಾರಣ, ಗುರುಕೀರತ್ ಸಿಂಗ್ ಮಾನ್ ನಿವೃತ್ತರಾಗಲು ನಿರ್ಧರಿಸಿದ್ದಾರೆ.
wicket keeper took a catch on the back: ಕೆಪಿಎಲ್ ಮತ್ತು ಕೆಸಿಎಲ್ ತಂಡಗಳ ನಡುವಿನ ಪಂದ್ಯದ ವಿಡಿಯೋ ಇದಾಗಿದೆ. ಈ ಪಂದ್ಯದಲ್ಲಿ ಫೀಲ್ಡಿಂಗ್ ತಂಡದ ವಿಕೆಟ್ ಕೀಪರ್ ಕ್ಯಾಚ್ ಹಿಡಿದಿದ್ದು ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ವಿಕೆಟ್ ಕೀಪರ್ ಕ್ಯಾಚ್ ಒಂದನ್ನು ಕೈಯಿಂದಲ್ಲ, ಬೆನ್ನಿಂದ ಹಿಡಿದಿದ್ದಾರೆ. ಅದ್ಹೇಗೆ ಸಾಧ್ಯ ಎನ್ನುವವರು ಈ ವಿಡಿಯೋ ನೋಡಿ
Sourav Ganguly on Captaincy Controversy: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾ ನಾಯಕನಾಗಿದ್ದ ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎಂಬ ಮಾತುಗಳು ಸಹ ಕೇಳಿಬಂದವು. ಇದೀಗ ಸುಮಾರು ಎರಡು ವರ್ಷಗಳ ನಂತರ ಬಿಸಿಸಿಐನ ಮಾಜಿ ಅಧ್ಯಕ್ಷರೇ ಸಂಪೂರ್ಣ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
Shubman Gill-Sara Tendulkar Marriage Rumour: ಇತ್ತೀಚೆಗೆಯಷ್ಟೇ ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮತ್ತು ಮುಂಬೈನಲ್ಲಿ ನಡೆದ ಶ್ರೀಲಂಕಾ ನಡುವಿನ ಭಾರತ ವಿರುದ್ಧದ ಪಂದ್ಯವನ್ನು ವೀಕ್ಷಿಸಲು ಸಾರಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ಬೆನಲ್ಲೇ ಇವರಿಬ್ಬರ ಬಗ್ಗೆ ಭಾರೀ ಚರ್ಚೆಗಳು ಪ್ರಾರಂಭವಾದವು,
Actress Payal Ghosh, Team India: ಟೀಂ ಇಂಡಿಯಾ ಸೂಪರ್ ಬೌಲರ್ ಮೊಹಮ್ಮದ್ ಶಮಿಗೆ ಮದುವೆ ಪ್ರಪೋಸಲ್ ಬಂದಿದೆ. ಮದುವೆ ಜೊತೆಗೆ ಒಂದು ಕಂಡೀಷನ್ ಕೂಡ ಇದೆ. ಅಷ್ಟಕ್ಕೂ ಈ ಮದುವೆ ಪ್ರಪೋಸಲ್ ಕಳುಹಿಸಿದ್ದು ಯಾರು ಗೊತ್ತಾ? ಬಾಲಿವುಡ್’ನ ಖ್ಯಾತ ನಟಿ ಪಾಯಲ್ ಘೋಷ್.
World Cup 2023, Rachin Ravindra: ರಚಿನ್ ಅವರು ಎರಡು ಪಂದ್ಯಗಳನ್ನು ಆಡುವ ಸಲುವಾಗಿ ತಮ್ಮ ತಂಡದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ಇನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ರಚಿನ್ ಅದ್ಭುತ ಶತಕ ಬಾರಿಸಿದ್ದರು. ಈ ಪಂದ್ಯವನ್ನು ವೀಕ್ಷಿಸಲು ಅವರ ಅಜ್ಜಿಯೂ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
AB de Villiers Statement on Heinrich Klaasen, Cricket News in Kannada: ಡಿವಿಲಿಯರ್ಸ್ ಪ್ರಕಾರ, ಮಧ್ಯಮ ಕ್ರಮಾಂಕದಲ್ಲಿ ಕ್ಲಾಸೆನ್ ತರುವಂತಹ ಹುಮ್ಮಸ್ಸು ಬೇರೊಬ್ಬ ಆಟಗಾರ ನೀಡುವುದಿಲ್ಲ. ಆತ ಮೈದಾನಕ್ಕೆ ಕಾಲಿಟ್ಟರೆ ಕೇವಲ 45 ನಿಮಿಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುತ್ತಾನೆ.
which team will qualify for world cup final if semi final match is cancelled: ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್’ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಅಷ್ಟೇ ಅಲ್ಲದೆ, ಒಂದೇ ಒಂದು ಸೋಲು ಕಾಣದ ಭಾರತ, ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ. ಪ್ರಸ್ತುತ ಭಾರತದ ನೆಟ್ ರನ್ ರೇಟ್ ಅಧಿಕವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
Jasprit Bumrah, Cricket News in Kannada: ಶುಭ್ಮನ್ ಗಿಲ್ ಅವರು ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಎಸೆದ ಬಾಲ್’ಗೆ ಸಖತ್ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಬುಮ್ರಾ ಎಸೆತವನ್ನು ಎದುರಿಸಿದಾಗ ಮತ್ತೆ ರಕ್ಷಣಾತ್ಮಕವಾಗಿ ಬ್ಯಾಟ್ ಮಾಡಿದ್ದಾರೆ.
Angelo Mathews brother Trevin Matthews: ಈ ಬೆನ್ನಲ್ಲೇ ಶ್ರೀಲಂಕಾದ ಹಲವು ಮಾಜಿ ಕ್ರಿಕೆಟಿಗರು ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕೀಬ್ ಮತ್ತು ಬಾಂಗ್ಲಾದೇಶ ಕ್ರಿಕೆಟ್’ನ ಈ ಕ್ರಮವು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಮ್ಯಾಥ್ಯೂಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
Hasin Jahan Statement About mohammed shami: ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ಶಮಿ ಆಡಿದ 4 ಪಂದ್ಯಗಳಲ್ಲಿ ಇಲ್ಲಿಯವರೆಗೆ 16 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
World Cup 2023, Semifinal: ಕಿವೀಸ್ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಗುರುವಾರ ಅಂದರೆ ನಾಳೆ ನವೆಂಬರ್ 9 ರಂದು ಆಡಲಿದೆ. ಮೊದಮೊದಲು ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದು ಎಂದು ಕೊಂಡಿದ್ದ ನ್ಯೂಜಿಲೆಂಡ್ ತಂಡ ಇದೀಗ ಟಾಪ್ 4ರಲ್ಲಿ ಸ್ಥಾನಪಡೆಯಲು ಪರದಾಡುವಂತಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.