Lifestyle: ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ,ಫೈಬರ್ ಅಂಶ ಹೇರಳವಾಗಿದೆ.
Periods Hygiene Mistakes: ಪ್ರತಿ ತಿಂಗಳಲ್ಲಿ ಸರಗವಾಗಿ ಮುಟ್ಟಾದರೇ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ. ಅದೇ ರೀತಿ ಮುಟ್ಟಿನ ಸಮಯಲ್ಲಿ ಕೆಲವೊಂದು ಸಣ್ಣ ಪುಟ್ಟ ತಪ್ಪು ಮಾಡುವುದರಿಂದ ಹೊಟ್ಟೆ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಿರಿಯಡ್ಸ್ ವೇಳೆ ಕೆಲವೊಂದು ತಪ್ಪು ಮಾಡದಿರುವುದು ಬಹಳ ಮುಖ್ಯವಾಗಿದೆ.
Sunflower Seeds Benefits: ಸೂರ್ಯಕಾಂತಿ ಹೂವುವನ್ನು ಹೆಚ್ಚಾಗಿ ಇತ್ತಿಚೇಗೆ ಫೋಟೊ ಶೂಟ್, ಅಲಂಕಾರಿಕ ವಸ್ತುವಾಗಿ ಬಳಸಲಾಗುತ್ತದೆ. ಹಾಗೆಯೇ ಸೂರ್ಯಕಾಂತಿ ಬೀಜ ಸಹ ಉತ್ತಮ ಔಷಧಿ ಗುಣ ಹೊಂದಿದೆ.
Muskmelon Benefits: ಕರ್ಬೂಜ ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ ಜಾತಿಗೆ ಸೇರಿದ ಹಣ್ಣಾಗಿದೆ. ಈ ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ಸೋಡಿಯಂ, ವಿಟಮಿನ್ ಎ, ಫೋಲಿಕ್ ಆಮ್ಲ,ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ.
Coriander Seeds Water: ಕೊತ್ತಂಬರಿ ಬೀಜವನ್ನು ಅಡುಗೆಗೆ ಬಳಸುವುದರಿಂದ ಸಾಂಬರ್ ಖಾದ್ಯದ ರುಚಿ ಎಚ್ಚಿಸುತ್ತದೆ. ಪ್ರತಿ ಅಡುಗೆಯಲ್ಲೂ ಬಳಸಲಾಗುವುದು. ಅದೇ ರೀತಿ ಇದರಲ್ಲಿ ಅನೇಕ ಪೋಷಕಾಂಶ ಹೊಂದಿದೆ. ಕೊತ್ತಂಬರಿ ಬೀಜ ಮಾತ್ರವಲ್ಲದೇ ಅದನ್ನು ನೆನೆಸಿಟ್ಟು ನೀರಿನಿಂದ ಹಲವು ರೋಗಗಳನ್ನು ಶಮನ ಮಾಡುವ ಗುಣ ಹೊಂದಿದೆ.
Spinach Benefits: ಹಳ್ಳಿಯೆಂದರೆ ಹಚ್ಚ ಹಸಿರ ತಾಣ ಅದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಹಳ್ಳಿಯ ಮನೆ ಹಿತ್ತಲಲ್ಲಿ ನೈಸರ್ಗಿಕವಾಗಿ ಬೆಳೆಯುವ ಬಸಳೆ ಎಲ್ಲಾ ರೋಗಕ್ಕೂ ಮದ್ದಾಗಿದೆ. ಬಸಳೆ ಸೊಪ್ಪಿನಲ್ಲಿ ಹೆಚ್ಚಿನ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫೈಬರ್, ಮೆಗ್ನೀಸಿಯಮ್, ವಿಟಮಿನ್ ಸೇರಿದಂತೆ ಅನೇಕ ಪೋಷಾಕಾಂಶ ಹೊಂದಿದೆ.
Vertigo: ಭಾರತದಲ್ಲಿ 9.9 ದಶಲಕ್ಷಕ್ಕಿಂತ ಹೆಚ್ಚಿನ ಜನರು ವರ್ಟಿಗೊ ಅನುಭವಿಸುತ್ತಾರೆ . ಬಹುತೇಕ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ತಲೆಸುತ್ತುವಿಕೆಯನ್ನು ಅನುಭವಿಸಿದರೂ ವರ್ಟಿಗೊ ವಿಭಿನ್ನವಾದುದು. ಇದೊಂದು ಸಮತೋಲನಕ್ಕೆ ಸಂಬಂಧಿಸಿದ ಪರಿಸ್ಥಿತಿಯಾಗಿದ್ದು, ವ್ಯಕ್ತಿಗೆ ಇದ್ದಕ್ಕಿದ್ದಂತೆ ಅಸಹಜ ಭಾವವೇರ್ಪಟ್ಟು, ಇಡೀ ಪ್ರಪಂಚವೇ ಸುತ್ತುತ್ತಿರುವಂತೆ ಭಾಸವಾಗಬಹುದು. ಇದು ಬಹಳ ಆತಂಕಕಾರಿಯಾದುದು ಮತ್ತು ಯಾವುದೇ ಮುನ್ನೆಚ್ಚರಿಕೆ ನೀಡದೆ ಬರುತ್ತದೆಯಾದ್ದರಿಂದ, ಇದನ್ನು ಕೇವಲ ”ಒಂದು ಕ್ಷಣದ ತಲೆಸುತ್ತುವಿಕೆ”ಎಂದು ನಿರ್ಲಕ್ಷಿಸದಿರುವುದು ಬಹಳ ಮುಖ್ಯ.
Healty vegetable juice : ಬೇಸಿಗೆಯ ಸಮಯದಲ್ಲಿ ಹಣ್ಣುಗಳ ಜ್ಯೂಸ್ಗಳಿಗಿಂದ ತರಕಾರಿಗಳ ಜ್ಯೂಸ್ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ, ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಈ ಮೂರು ಜ್ಯೂಸ್ ಕುಡಿದ್ರೆ ನಿಮ್ಮ ಆರೋಗ್ಯ ಗಟ್ಟಿಯಾಗಿರುತ್ತದೆ..
ಭಾರತ ಸೇರಿದಂತೆ ವಿಶ್ವದಾದ್ಯಂತ ಹೃದ್ರೋಗ ರೋಗಿಗಳ ಸಂಖ್ಯೆ ಹೆಚ್ಚಿದೆ. ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಒತ್ತಡ ಜೀವನಶೈಲಿ ಮತ್ತು ಆಹಾರ ಪದ್ಧತಿ ಸಾಮಾನ್ಯವಾಗಿ ಇದಕ್ಕೆ ಕಾರಣವಾಗಿದೆ. ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರುವ ಜನರು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಅನುಸರಿಸುತ್ತಾರೆ. ಆದರೆ, ಯಾರೂ ಹೃದ್ರೋಗವನ್ನು ಲಘುವಾಗಿ ಪರಿಗಣಿಸಬಾರದು. ಸರಿಯಾದ ಮಾಹಿತಿ ಇದ್ರೆ ಹೃದಯಾಘಾತದಿಂದ ಜೀವವನ್ನು ಉಳಿಸಬಹುದು.
Seeme Hunase health benefits : ಈ ಹಣ್ಣಿನ ಬಗ್ಗೆ ಹೆಚ್ಚು ತಿಳಿದಿಲ್ಲದ ಅನೇಕ ಜನರಿದ್ದಾರೆ. ಈ ಹಣ್ಣು ರುಚಿಯಲ್ಲಿ ಸಿಹಿಯಾಗಿರುತ್ತದೆ ಅಲ್ಲದೆ, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜಿಲೇಬಿಯಂತೆ ದುಂಡಗಿರುವ ಈ ಹಣ್ಣು ಹೆಚ್ಚಾಗಿ ಕಾಡಿನಲ್ಲಿ ಬೆಳೆಯುತ್ತದೆ. ಇದನ್ನು ಸೀಮೆ ಹುಣಸೆ, ಸಿಹಿ ಹುಣಸೆ, ಕಾಡು ಹುಣಸೆ, ಇಲಾಚಿ ಹಣ್ಣು, ದೊರ ಹುಣಸೆ, ಚಕ್ಕುಲಿ ಮರ, ಇಲಾಚಿ ಹುಂಚಿ ಎಂದೂ ಕರೆಯುತ್ತಾರೆ.
Hair care : ಪ್ರತಿದಿನ ಬೆಳಿಗ್ಗೆ ಎದ್ದು ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಮತ್ತು ಮನಸ್ಸು ಸದೃಢವಾಗಿರುತ್ತದೆ. ಬೆಳಿಗ್ಗೆ ವ್ಯಾಯಾಮವು ತೂಕ ಇಳಿಸಿಕೊಳ್ಳಲು ಸಹಕಾರಿ. ಈ ವಿಚಾರ ಅನೇಕ ಜನರಿಗೆ ತಿಳಿದಿದೆ. ಆದರೆ ಕೂದಲಿನ ಬೆಳವಣಿಗೆಗೂ ವ್ಯಾಯಾಮ ಸಹಾಯ ಮಾಡುತ್ತದೆ ಎಂಬ ಅಂಶ ನಿಮಗೆ ತಿಳಿದಿದ್ಯಾ..? ತಿಳಿದಿಲ್ಲ ವಂತಾದ್ರೆ, ಈ ಸ್ಟೋರಿ ಓದಿ.
Baby Health care : ಮನೆಯಲ್ಲಿ ತಯಾರಿಸಿದ ಕಾಜಲ್ ಮಗುವಿಗೆ ಸುರಕ್ಷಿತ ಅಂತ ಕೆಲವರು ನಂಬುತ್ತಾರೆ. ಆದರೆ, ಈ ಕಾಜಲ್ ಮಗುವಿನ ಕಣ್ಣುಗಳಿಗೂ ಸುರಕ್ಷಿತವಲ್ಲ. ವೈದ್ಯಕೀಯ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ, ಮಗುವಿನ ಕಣ್ಣನ್ನು ಉಜ್ಜುವುದರಿಂದ ಹಾನಿಕಾರಕವಾಗಿದೆ ಎಂದು ಹೇಳಲಾಗುತ್ತದೆ.
Lemon Drinks: ಮೂತ್ರ ಪಿಂಡದ ಆರೋಗ್ಯ ರಕ್ಷಣೆಗೆ ನಿಂಬೆ ಹಣ್ಣು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಬನ್ನಿ ನಿಂಬೆ ಹಣ್ಣಿನಿಂದ ತಯಾರಿಸಲಾಗುವ ಮೂರು ವಿಶೇಷ ಪಾನೀಯಗಳ ಕುರಿತು ತಿಳಿದುಕೊಳ್ಳೋಣ.
Health Tips: ಅಂಜೂರ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಪೊಟಾಶಿಯಂ ಹಾಗೂ ಇನ್ನಿತರ ಖನಿಜಾಂಶಗಳನ್ನು ಮತ್ತು ಅಪಾರ ಪ್ರಮಾಣದ ಪೆಕ್ಟಿನ್ ಅಂಶವು ಇರುವುದು ಕಂಡುಬಂದಿದೆ.
Health Tipes: ಸಿಹಿ ಲಸ್ಸಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ, ಪ್ರೊಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದರಿಂದ ಜೀರ್ಣಾಂಗವ್ಯೂಹವೂ ಬಲಿಷ್ಠವಾಗಿರುವುದರ ಜೊತೆಗೆ ಮೂಳೆಗಳೂ ಬಲಿಷ್ಠವಾಗಿರುತ್ತವೆ.
fish has many health benefits: ಮೀನಿನ ಖಾದ್ಯ ರುಚಿ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತ ರುಚಿಯನ್ನು ನೀಡುತ್ತವೆ. ಮೀನು ಮತ್ತು ಚಿಕನ್ ಅನ್ನು ಹಲವು ರೀತಿಯ ರೆಸಿಪಿ ಮಾಡಿ ಊಟ ಮಾಡಲಾಗುತ್ತದೆ.
Egg freezing: ತಾಯಿ ಡಾ.ಮಧು ಚೋಪ್ರಾ ಅವರ ಸಲಹೆಯಂತೆ ತಮ್ಮ ಮೊಟ್ಟೆ ಘನೀಕರಿಸಿದ್ದ ವಿಚಾರ ಬಹಿರಂಗಪಡಿಸಿದ ನಟಿ ಪ್ರಿಯಾಂಕ ಚೋಪ್ರಾ ವೃತ್ತಿ ಬದುಕಿನಲ್ಲಿ ಸ್ವಾತಂತ್ರ್ಯವನ್ನು ಅನುಭವಿಸಿದರು. 30 ರ ವಯೋಮಾನದ ಆರಂಭದಲ್ಲಿ ಈ ಆಯ್ಕೆಯನ್ನು ಮಾಡಿಕೊಳ್ಳುವುದು ಸೂಕ್ತ ಎಂದು ಮಹಿಳೆಯರಿಗೆ ಪ್ರಿಯಾಂಕ ಚೋಪ್ರಾ ಸಲಹೆ ನೀಡಿದ್ದಾರೆ.
Women Health: ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ವಯಸ್ಸಿನೊಂದಿಗೆ ಬರಲು ಪ್ರಾರಂಭಿಸುತ್ತವೆ. ಈ ಸಮಸ್ಯೆಗಳು ಗಂಭೀರ ಸ್ವರೂಪಕ್ಕೆ ಬೆಳೆಯುವುದನ್ನು ತಡೆಯಲು ಆರೋಗ್ಯ ಪರೀಕ್ಷೆಗಳನ್ನು ಪತ್ತೆಹಚ್ಚುವುದು ಮಾತ್ರವಲ್ಲ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು.
Health Tips: ಮಲೇನಾಡು ಭಾಗಗಳಲ್ಲಿ ಹೇರಳವಾಗಿ ಸಿಗುವ ಈ ಹಣ್ಣು ಸಿಟ್ರಸ್ ಗುಂಪಿಗೆ ಸೇರಿದಾಗಿದೆ. ಹಣ್ಣಿನಲ್ಲಿ ವಿಟಮಿನ್ ಸಿ ಹೊಂದಿದೆ.ಮನೆಯ ಹಿತ್ಲಲ್ಲಿ ಇದರ ಮರ ಇದ್ದರೆ ಕಡಿಯುವ ಯೋಚನೆ ಮಾಡಬೇಡಿ ಏಕೆಂದರೆ ಇದರ ಉಪಯೋಗ ತಿಳಿದರೆ ನೀವೇ ಆಶ್ಚರ್ಯ ಪಡುತ್ತಿರಾ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.