ದೀಪಾವಳಿ ಮುಗೀತು, ಸಿಕ್ಕಿದ್ದೆಲ್ಲ ತಿಂದು ಹೊಟ್ಟೆ ಕೆಟ್ಟಿದೆಯಾ? ಹಬ್ಬ ಆದ್ಮೇಲೆ ಮತ್ತೆ ಯಥಾಸ್ಥಿತಿಗೆ ಆಹಾರಕ್ರಮ ತಂದುಕೊಳ್ಳಿ... ದೀಪಾವಳಿ ಹಬ್ಬ ಮುಗಿದಿದೆ, ಈಗ ಆರೋಗ್ಯದ ಕಡೆಗೆ ಗಮನ ಕೊಡಿ..
Viagra side effects : ಹೆಚ್ಚಾಗಿ ವಯಾಗ್ರ ಬಳಸುವ ಜನರು ಕಿವುಡುತನದ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಬ್ರಿಟನ್ನಲ್ಲಿ ವಯಾಗ್ರ ತೆಗೆದುಕೊಂಡ ಒಂಬತ್ತು ಜನರು ಕಳೆದ ಐದು ವರ್ಷಗಳಲ್ಲಿ ಹಲವಾರು ಅಡ್ಡಪರಿಣಾಮಗಳನ್ನು ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಪಕ್ಕದ ರಸ್ತೆಯಲ್ಲಿರೋ ಅಂಗಡಿಗೆ ಹೋಗಿ ಬರಲು ಹಲವರಿಗೆ ಬೈಕ್ ಬೇಕು. ಮನೆಯಿಂದ ಐದೇ ನಿಮಿಷದ ನಡಿಗೆಗೆ ಸಿಗುವ ಬಸ್ ಸ್ಟಾಪ್ಗೆ ಹೋಗೋಕೂ ಯಾರಾದ್ರೂ ಡ್ರಾಪ್ ಮಾಡ್ಬೇಕು. ಕೆಲವರಂತೂ ಹತ್ತಿರದಲ್ಲೇ ಇರೋ ತರಕಾರಿ - ಹಾಲಿನ ಅಂಗಡಿಗೂ ನಡೆದು ಹೋಗುವ ಜಾಯಮಾನದವರಲ್ಲ. ಅದೇನೇ ಇರ್ಲಿ, ಆದ್ರೆ ವಾಕಿಂಗ್ನಿಂದ ಸಿಗುವ ಅಪಾರ ಲಾಭಗಳನ್ನ ನೀವು ತಿಳಿದುಕೊಂಡ್ರೆ ಈ ಅಭ್ಯಾಸಗಳನ್ನೆಲ್ಲ ಬದಲಿಸಿಕೊಳ್ತೀರಿ. ಬಹುಮುಖ್ಯವಾಗಿ ನಡಿಗೆಯಿಂದ ನಿಮ್ಮ ಆಯಸ್ಸು ಹೆಚ್ಚಾಗತ್ತೆ.
ಕೆಮ್ಮು ಆಗಾಗ ಹಾಗೆ ಬಂದು ಹೀಗೆ ಹೋಗುವ ಅತಿಥಿಯಂತೆ ಅನಿಸಿದ್ರು ಬರೀ ಒಂದೆರಡು ದಿನಕ್ಕೆ ಹೈರಾಣಾಗಿಸಿಬಿಡತ್ತೆ. ಅಂತದ್ರಲ್ಲಿ ವಾರಗಟ್ಟಲೇ ಕಾಡಿ ತಿಂಗಳುಗಳಾದರೂ ಕೆಮ್ಮು ನಿಲ್ಲದಿದ್ರೆ ಏನ್ ಕತೆ, ಅಷ್ಟರಲ್ಲಿ ಕೆಮ್ಮು ಅಂತವರನ್ನ ಶೋಷಿಸಿಬಿಟ್ಟಿರತ್ತೆ. ಆದ್ರೆ ತಿಂಗಳುಗಟ್ಟಲೇ ಕೆಮ್ಮು ವಾಸಿಯಾಗಿಲ್ಲ ಅಂದ್ರೆ ಕೆಮ್ಮಿಗೆ ಬೈದುಕೊಂಡು ಸುಮ್ಮನಾಗೋದ್ರಲ್ಲಿ ಲಾಭವಿಲ್ಲ. ದೀರ್ಘಕಾಲದ ಕೆಮ್ಮು ಹಲವು ಗಂಭೀರ ಸಮಸ್ಯೆಗಳ ಸೂಚಕವಾಗಿರಬಹುದು, ಎಚ್ಚರ.
Curry Leaf Water Benefits: ಪ್ರತಿದಿನ ಕರಿಬೇವಿನ ನೀರು ಕುಡಿಯುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಇದರ ಗುಣಲಕ್ಷಣಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
Heart attack symptoms : ವೈದ್ಯರ ಪ್ರಕಾರ ಅಧಿಕ ಬಿಪಿ ಇರುವ ವ್ಯಕ್ತಿಗೆ ಈ ಕೆಳಗೆ ನೀಡಿರುವ ಐದು ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ ಮಾಡಬಾರದು. ಹೃದಯಾಘಾತದ ಈ ಐದು ಚಿಹ್ನೆಗಳು ಅಧಿಕ ಬಿಪಿ ರೋಗಿಗಳಲ್ಲಿ ಕಂಡುಬರುತ್ತವೆ, ಇದನ್ನು ನಿರ್ಲಕ್ಷಿಸಿದರೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Green Tea Side Effects: ಹಸಿರು ಚಹಾವನ್ನು ಸೇವಿಸುವುದರಿಂದ ನಿಮಗೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳು ಸಿಗಬಹುದು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಕೆಲವರು ಇದನ್ನು ಸೇವಿಸುವುದರಿಂದ ಕೆಲವು ಅನಾನುಕೂಲಗಳಿವೆ.
Sprouted fenugreek : ಮೊಳಕೆಯೊಡೆದ ಕಾಳುಗಳಂತೆ, ಮೊಳಕೆಯೊಡೆದ ಮೆಂತ್ಯ ಕೂಡ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಮಧುಮೇಹಿಗಳು ಮಾತ್ರ ಮೆಂತ್ಯವನ್ನು ತಿನ್ನಬೇಕು ಎಂಬ ನಂಬಿಕೆ ಜನರಲ್ಲಿದೆ. ಮೊಳಕೆಯೊಡೆದ ಮೆಂತ್ಯವು ಅಧಿಕ ಕೊಲೆಸ್ಟ್ರಾಲ್, ಬಿಪಿ, ಮಲಬದ್ಧತೆ ಸೇರಿದಂತೆ ಅನೇಕ ರೋಗಕ್ಕೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Pomegranate Benefits : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ದಾಳಿಂಬೆ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಪಾಲಿಫಿನಾಲ್ಸ್ ಎಂಬ ಫೈಟೊಕೆಮಿಕಲ್ಗಳನ್ನು ಹೊಂದಿದೆ.
Health tips : ಕೆಲವು ಹಣ್ಣುಗಳನ್ನು ತಿಂದ ನಂತರ ಕುಡಿಯಬಾರದು. ಈ ಹಣ್ಣನ್ನು ತಿಂದ ನಂತರ ನೀರು ಕುಡಿದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಅದಲ್ಲದೇ ನೆಗಡಿ, ಕೆಮ್ಮು ಬರುವ ಸಾಧ್ಯತೆ ಹೆಚ್ಚು.. ಬನ್ನಿ ಈ ಕುರಿತು ಪೂರ್ಣವಾಗಿ ತಿಳಿದುಕೊಳ್ಳೋಣ..
Sabudana health benefits : ಭಾರತೀಯ ಮನೆಯಲ್ಲಿ ಉಪವಾಸ ಇದ್ದಾಗ ಜನ ಹೆಚ್ಚಾಗಿ ಸಾಬೂದಾನದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಸಾಬುದಾನಿಯ ಖಾದ್ಯ ರುಚಿಕರವಾಗಿರುತ್ತದೆ ಆದರೆ ಇದನ್ನು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಿಂದರೆ ಅಡ್ಡ ಪರಿಣಾಮಗಳು ಉಂಟಾಗುತ್ತದೆ.
Health Care Tips: ಜೇನು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಂತಹ ಪರಿಸ್ಥಿತಿಯಲ್ಲಿ, ತೂಕವನ್ನು ಕಳೆದುಕೊಳ್ಳಲು ಜೇನುತುಪ್ಪವನ್ನು ಹೇಗೆ ಸೇವಿಸಬೇಕು ಎಂದು ನಾವು ಇಲ್ಲಿ ಹೇಳುತ್ತೇವೆ?
ವಾತಾವರಣದಿಂದ ಆರೋಗ್ಯ ಏರುಪೇರಾದರೆ, ಅದನ್ನು ಸರಿಪಡಿಸಿಕೊಳ್ಳಲು ಒಂದಷ್ಟು ಸಿದ್ಧತೆ ಮಾಡಿಕೊಳ್ಳಬೇಕು.ಈ ಸಿದ್ಧತೆಗೆ ಹೆಚ್ಚು ಖರ್ಚೇನು ಇಲ್ಲ ನಿಮ್ಮ ಮನೆಯಲ್ಲಿ ಲಭ್ಯವಿರುವ ಕೆಲ ಪದಾರ್ಥಗಳ ಬಳಕೆ ಮಾಡಿದರೆ ಸಾಕು...
Home Remedies For Rainy Season: ಮಳೆಗಾಲದಲ್ಲಿ ಎಷ್ಟೇ ಆರೋಗ್ಯ ಕಾಪಾಡಿದರೂ ಶೀತ ನೆಗಡಿಗೆ ತುತ್ತಾಗುತ್ತವೆ. ಈ ಸಮಸ್ಯೆಗಳನ್ನು ಹೀಗೆ ಬಿಟ್ಟರೇ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಹೀಗಾಗಿ ಅವುಗಳನ್ನು ಹೋಗಲಾಡಿಲಸು ಕೆಲವು ಸಿಂಪಲ್ ಟಿಪ್ಸ್
Dates Health benefits : ಆರೋಗ್ಯವೇ ಭಾಗ್ಯ ಅದಕ್ಕಾಗಿ ದೈನಂದಿನ ಆಹಾರದಲ್ಲಿ ಖರ್ಜೂರವನ್ನು ಸೇರಿಸಿಕೊಳ್ಳುವುದು ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಸದ್ಯ ಖರ್ಜೂರದ ಹಲವು ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ..
Home Remedies For Nail Fungus: ಕೆಲವರಿಗೆ ಉಗುರು ಬಿಡುವ ಅಭ್ಯಾಸ ವಿರುತ್ತದೆ. ಮೊದಲು ನಿಲ್ಲಿಸಬೇಕು ಕಾಲಿನಲ್ಲಿ ಉಗುರು ಬಿಡುವುದರಿಂದ ಅದರೊಳಗೆ ಕಸ ಸೇರಿ ಇನ್ನಷ್ಟು ಹಾಳಾಗುತ್ತದೆ. ಒಂದು ವೇಳೆ ಕೈಕಾಲಿನಲ್ಲಿ ಉಗುರು ಬಿಟ್ಟಿದ್ದರೇ ಆಗಾಗ ಸ್ವಚ್ಛವಾಗಿರಿಸುವುದು ಮುಖ್ಯವಾಗಿದೆ.
Shatavari for Male fertility : ಅನೇಕ ಪತಿ-ಪತ್ನಿಯರ ಸಂಬಂಧ ಮುರಿದು ಬಿಳಲು ಲೈಂಗಿಕ ಸಮಸ್ಯೆಯೂ ಸಹ ಕಾರಣವಾಗಿರುತ್ತದೆ. ಮನುಷ್ಯನು ದೈಹಿಕವಾಗಿ ದುರ್ಬಲಗೊಂಡಾಗ ದಂಪತಿಗಳ ನಡುವೆ ವಿರಸ ಉಂಟಾಗುತ್ತದೆ. ಕೆಲಸದ ಒತ್ತಡ, ಅನಾರೋಗ್ಯ ಅಥವಾ ಇನ್ನಾವುದೇ ಕಾರಣದಿಂದ ಪುರುಷರ ಸಾಮರ್ಥ್ಯ ಕಡಿಮೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಈ ದೋಷದಿಂದ ಪುರುಷರು ತಂದೆಯಾಗುವ ಭಾಗ್ಯ ಕಳೆದುಕೊಳ್ಳುತ್ತಾರೆ.
Weight gain reasion : ಅನೇಕ ಜನರು ಊಟ ತಿಂದ ತಕ್ಷಣ ಬೆಡ್ ಕಡೆ ಹೆಜ್ಜೆ ಹಾಕುತ್ತಾರೆ. ಮಲಗಿ 2 3 ತಾಸು ನಿದ್ದೆ ಮಾಡುತ್ತಾರೆ. ಆದ್ರೆ ಊಟದ ಬಳಿಕ ನಿದ್ದೆ ಮಾಡುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುವ ಅರಿವು ಅವರಿಗಿರುವುದಿಲ್ಲ.
Food Tips: ಕ್ಯಾನ್ಸರ್ ಎಂಬುದು ಒಂದು ಕಾಯಿಲೆಯಾಗಿದ್ದು, ಹೆಸರು ಕೇಳಿದ ತಕ್ಷಣ ಮೈ ಜುಮ್ಮೆನ್ನುತ್ತದೆ. ಆದರೆ ನಮ್ಮ ಆಹಾರ ಮತ್ತು ಅದರಲ್ಲಿರುವ ರಾಸಾಯನಿಕಗಳು ಕ್ಯಾನ್ಸರ್ಗೆ ಮುಖ್ಯ ಕಾರಣವಾಗುತ್ತವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.