ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಕಳ್ಳರ ಕೈಚಳಕ
ಕಾರಿನ ಗ್ಲಾಸ್ ಒಡೆದು ಹಣ ದೋಚಿದ ಖದೀಮರ ಗ್ಯಾಂಗ್
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಘಟನೆ
ಬ್ಯಾಂಕಿಂದ ಹಣ ಡ್ರಾ ಮಾಡಿ ತಂದು ಕಾರಿನಲ್ಲಿಟ್ಟಿದ್ದ ಸುಬ್ರಮಣಿ
ಖತರ್ನಾಕ್ ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Cricket Betting: ದಕ್ಷಿಣ ಆಫ್ರಿಕಾ ನೆದರ್ ಲೆಂಡ್ ವಿರುದ್ದ ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಮೂವರ ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 2 ಲಕ್ಷ 39 ಸಾವಿರ ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಅನೈತಿಕ ಸಂಬಂಧಕ್ಕೆ ಅತ್ತೆ ಅಡ್ಡಿಯಾಗ್ತಿದ್ದಾಳೆ ಅಂತಾ ಮರ್ಡರ್. ಅತ್ತೆ ಹಾರ್ಟ್ ಅಟ್ಯಾಕ್ನಿಂದ ಸತ್ತಿದ್ದಾರೆ ಅಂತ ಸೀನ್ ಕ್ರಿಯೇಟ್ . ತಾಯಿ ಅಗಲಿಕೆಯ ಕಣ್ಣೀರನಲ್ಲೆ ಕಾರ್ಯ ಮುಗಿಸಿದ್ದ ಮಗ. ಲವರ್ ಜೊತೆ ಪತ್ನಿ ನಡೆಸಿದ ಚಾಟ್ನಲ್ಲಿತ್ತು ಮರ್ಡರ್ ಮಿಸ್ಟರಿ .
High Court: ತನ್ನ ವಿರುದ್ಧ ಹೊರಡಿಸಿರುವ ಎಲ್ಒಸಿ ರದ್ದುಪಡಿಸುವಂತೆ ಕೋರಿ ಸುದರ್ಶನ್ ರಮೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
Molakalmuru Crime News: ಕೋಪದಲ್ಲಿ ಅಪ್ಪ ಎಸೆದ ಕತ್ತರಿ ಕತ್ತಿಗೆ ಬಿದ್ದು 16 ವರ್ಷದ ಚಂದ್ರಶೇಖರ್ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.
Gang rape Case: 8 ವರ್ಷದ ಬಾಲಕಿಗೆ ಚಿಪ್ಸ್ ಆಸೆ ತೋರಿಸಿದ ಆರೋಪಿಗಳು ಅತ್ಯಾಚಾರ ನಡೆಸಿ ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಭಯಾನಕ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ.
Ballari Gang rape Case: ಬಿಕಾಂ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಆರೋಪಿಗಳಾದ ನವೀನ್, ಸಕೀಬ್, ತನು ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳೆಲ್ಲರೂ ಬಳ್ಳಾರಿಯ ಕೌಲ್ ಬಜಾರ್ ನಿವಾಸಿಗಳೆಂದು ತಿಳಿದುಬಂದಿದೆ.
Bangalore crime: ಅನಿವಾರ್ಯತೆ ಕಾರಣದಿಂದ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡ ಟ್ಯಾಕ್ಸಿ ಚಾಲಕ, ಮಹಿಳೆಯ ವಾಟ್ಸಾಪ್ ನಂಬರ್’ಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿ ಕ್ರೌರ್ಯ ಮೆರೆದಿದ್ದಾನೆ.
ನಾನು ಮದುವೆ ಆಗೊ ಹುಡುಗಿಯ ಖಾಸಗಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ಬಿಟ್ಟಿದ್ದಾರೆ. ಹೇಗಾದ್ರು ಮಾಡಿ ಅದನ್ನ ಡಿಲೀಟ್ ಮಾಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿ ಅಂತಾ ಪರಿ ಪರಿಯಾಗಿ ಬೇಡಿಕೊಂಡಿದ್ದ. ತನಿಖೆ ನಡೆಸಿದ ಪೊಲೀಸರು ಪ್ರಿಯತಮನ ಕೈಗೆ ಕೋಳ ತೊಡಿಸಿದ್ರು.
ಬಿಬಿಎಂಪಿ ಲೋಗೊವನ್ನ ಗೂಗಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಕಲಿ ನೇಮಕಾತಿ ಆದೇಶ ಪ್ರತಿಯನ್ನ ಉದ್ಯೋಗಾಂಕ್ಷಿಗಳ ವಾಟ್ಸಾಪ್ ಗಳಿಗೆ ಕಳುಹಿಸುತ್ತಿದ್ದ. ಅಸಲಿ ನೇಮಕಾತಿ ಆದೇಶ ಪತ್ರವೆಂದು ಭಾವಿಸಿ ಬಿಬಿಎಂಪಿ ಕಚೇರಿಗೆ ಹೋದಾಗ ಆರೋಪಿಯು ವಂಚಸಿರುವುದು ಗೊತ್ತಾಗಿದೆ.
ಪ್ರಿಯತಮೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಿದ್ದವನು ಅರೆಸ್ಟ್.. ಆಕೆಯ ಜೊತೆಗೆ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ ಪ್ರೇಮಿ.. ಪೊಲೀಸ್ ತನಿಖೆಯಲ್ಲಿ ವಿಕೃತ ಕಾಮಿಯ ನವರಂಗಿ ಆಟ ಬಯಲು.. ಫೋಟೋ ಅಪ್ಲೋಡ್ ಮಾಡಿ ಆದರ ಕಾಮೆಂಟ್ನಿಂದ ಎಂಜಾಯ್..
ಕಲ್ಪತರು ನಾಡಿನ ಬ್ಯಾಂಕ್ ನಲ್ಲಿ ಬಹುಕೋಟಿ ವಂಚನೆ.. ಬಹುಕೋಟಿ ವಂಚನೆ ಹಿನ್ನೆಲೆ ಆಡಳಿತ ಮಂಡಳಿ ವಿರುದ್ಧ ಎಫ್ ಐಆರ್.. ತುಮಕೂರಿನ ಟಿಜಿಎಂಸಿ ಬ್ಯಾಂಕ್ ನ ಆಡಳಿತ ಮಂಡಳಿ ವಿರುದ್ಧ ಆರೋಪ.. ಬ್ಯಾಂಕಿಗೆ ಹಾಗೂ ಸದಸ್ಯರಿಗೆ 32.60 ಕೋಟಿ ರೂ. ನಷ್ಟದ ಹಿನ್ನಲೆ ದೂರು.. ಬ್ಯಾಂಕ್ ಸದಸ್ಯ ಜಿ.ಎಸ್. ಬಸವರಾಜು ಎನ್ ಇಪಿಎಸ್ ಠಾಣೆಗೆ ದೂರು
Fraud Case in Hubbali: ಹಳೆಯ ಚಿನ್ನಾಭರಣ ತೊಳೆದುಕೊಡುವ ನೆಪದಲ್ಲಿ ಅಪರಿಚಿತರು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.
Medical student Suicide Case: ತನ್ನ ಡೆತ್ನೋಟ್ನಲ್ಲಿ ಸಾವಿಗೆ ಕಾರಣವನ್ನು ತಿಳಿಸಿರುವ ವಿದ್ಯಾರ್ಥಿನಿ ಹಲವರ ಹೆಸರುಗಳನ್ನು ಉಲ್ಲೆಖಿಸಿದ್ದಾಳೆ. ‘ನನ್ನ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿನಿಯರ್ಗಳು ನನಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಮಾನಸಿಕವಾಗಿ ನಿಂದಿಸಿದ್ದಾರೆ’ ಎಂದು ಆರೋಪಿಸಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.