Business Concept: ಒಂದು ವೇಳೆ ನೀವೂ ಕೂಡ ನಿಮ್ಮ ಕೆಲಸವನ್ನು ಬಿಟ್ಟು ವ್ಯಾಪಾರ ಮಾಡಲು ಅಥವಾ ಸ್ವಂತ ಉದ್ದ್ಯಮವನ್ನು ಆರಂಭಿಸಲು ಯೋಚಿಸುತಿದ್ದರೆ, ಇಂದು ನಾವು ನಿಮಗೆ ಉತ್ತಮ ವ್ಯಾಪಾರ ಕಲ್ಪನೆಯೊಂದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ (Business News In Kannada).
Online Shopping: ಇತ್ತೀಚಿನ ಕೆಲವು ವರ್ಷಗಳಲ್ಲಿ, ಜನರಲ್ಲಿ ಆನ್ಲೈನ್ ಶಾಪಿಂಗ್ ಕ್ರೇಜ್ ಸಾಕಷ್ಟು ಹೆಚ್ಚಾಗಿದೆ. ಜನರು ಆನ್ಲೈನ್ನಲ್ಲಿ ಸಾಕಷ್ಟು ಸರಕುಗಳನ್ನು ಆರ್ಡರ್ ಮಾಡಲು ಪ್ರಾರಂಭಿಸಿದ್ದಾರೆ. ಏತನ್ಮಧ್ಯೆ, ಸರ್ಕಾರವು ರಾಷ್ಟ್ರೀಯ ಇ-ಕಾಮರ್ಸ್ ನೀತಿಯನ್ನು ಜಾರಿಗೆ ತರುತ್ತಿದೆ, ಇದು ಕಂಪನಿಗಳು ಮತ್ತು ಆನ್ಲೈನ್ ಶಾಪರ್ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ (Business News In Kannada).
Business Concept: ಸರ್ಕಾರಿ ಫ್ರಾಂಚೈಸಿಗಳ ಜೊತೆಗೆ ಸೇರಿ ಕೆಲಸ ಮಾಡುವುದರಿಂದ ಗಳಿಕೆಯೂ ಕೂಡ ಉತ್ತಮವಾಗಿರಲಿದೆ ಹಾಗೂ ಹಾನಿಯ ಅಪಾಯವೂ ಇರುವುದಿಲ್ಲ. ನೀವೂ ಕೂಡ ಆಧಾರ್-ಕಾರ್ಡ್ ಫ್ರಾಂಚೈಸಿ ತೆಗೆದುಕೊಂಡು ಉತ್ತಮ ಹಣಗಳಿಕೆ ಮಾಡಬಹುದು (Business News In Kannada).
RBI Update: ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ವೆಬ್ಸೈಟ್ ಅನ್ನು ಪ್ರಾರಂಭಿಸಿದೆ. ಹೀಗಾಗಿ ಇನ್ಮುಂದೆ ನೀವು ಅದರ ಸಹಾಯದಿಂದ ಕೆಲವೇ ನಿಮಿಷಗಳಲ್ಲಿ ಸಾಲ ಪಡೆಯಬಹುದು (Business News In Kannada).
Good News For Senior Citizens: ಆಗಸ್ಟ್ ತಿಂಗಳಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಅನೇಕ ಬ್ಯಾಂಕ್ಗಳು ಆಗಸ್ಟ್ನಲ್ಲಿ ಬಡ್ಡಿದರಗಳನ್ನು ಪರಿಷ್ಕರಿಸಿವೆ, ಇದಾದ ಬಳಿಕ ಹಿರಿಯ ನಾಗರಿಕರು 9% ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ (Business News In Kannada).
SBI Special Scheme: ಬ್ಯಾಂಕ್ನ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, 400 ದಿನಗಳ (ಅಮೃತ್ ಕಲಶ) ವಿಶೇಷ ಎಫ್ಡಿ ಯೋಜನೆಯಲ್ಲಿ ಏಪ್ರಿಲ್ 12, 2023 ರಿಂದ 7.10% ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತಿದೆ. ಇದಲ್ಲದೆ, ಹಿರಿಯ ನಾಗರಿಕರಿಗೆ ಯೋಜನೆಯಡಿಯಲ್ಲಿ 7.60% ದರದಲ್ಲಿ ಬಡ್ಡಿ ಸಿಗುತ್ತಿದೆ.
Salary Hike: ಕೇಂದ್ರ ನೌಕರರ ತುಟ್ಟಿ ಭತ್ಯೆ (ಡಿಎ)ಗೆ ಸಂಬಂಧಿಸಿದಂತೆ ಕೆಲವು ವರದಿಗಳಲ್ಲಿ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಅಂದರೆ ಈಗಿನ ದರ ಶೇ.42ರಿಂದ ಶೇ.45ಕ್ಕೆ ಏರಿಕೆಯಾಗಲಿದೆ. ಆದರೆ, ಇದು ಆಧಾರ ರಹಿತ ಹೇಳಿಕೆಯಾಗಿದೆ ಎಂದೂ ಕೂಡ ವರದಿಯಾಗಿದೆ. ಏಕೆ ತಿಳಿದುಕೊಳ್ಳೋಣ ಬನ್ನಿ(Business News In Kannada)
Business Concept: ಮನೆಯ ಮೇಲ್ಛಾವಣಿಯಿಂದ ಹಲವು ರೀತಿಯ ಉದ್ಯಮಗಳನ್ನು ಪ್ರಾರಂಭಿಸಬಹುದು ಮತ್ತು ಅವುಗಳಿಂದ ನೀವು ಸಾಕಷ್ಟು ಹಣಗಳಿಕೆ ಮಾಡಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ಹೂಡಿಕೆಯೂ ಕೂಡ ತುಂಬಾ ಕಡಿಮೆಯಾಗಿರಲಿದೆ. ಇಂದು ನಾವು ನಿಮಗೆ ಅಂತಹ 4 ರೂಫ್ ಬಿಸಿನೆಸ್ ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ (Business News In Kannada).
Business Concept: ಒಂದು ವೇಳೆ ನೀವೂ ಕೂಡ ಸ್ವಂತ ಉದ್ಯಮ ಆರಂಭಿಸುವ ಯೋಜನೆ ರೂಪಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೊಸ ಉದ್ಯಮ ಆರಂಭಿಸಲು ನಿಮಗೆ ಸಹಾಯ ಮಾಡಲು ಸರ್ಕಾರ ಕೂಡ ಹಲವು ಯೋಜನೆಗಳನ್ನು ಮುನ್ನಡೆಸುತ್ತಿದೆ. ಇದರಿಂದ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಸಾಕಷ್ಟು ಲಾಭ ಸಿಗುತ್ತಿದೆ (Business News In Kannada).
Honda CD110 Dream Deluxe ಅನ್ನು ಕಂಪನಿ ಹೆಚ್ಚುವರಿ ವೈಶಿಷ್ಟ್ಯಗಳ ಜೊತೆಗೆ ನಾಲ್ಕು ವಿವಿಧ ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಬನ್ನಿ ವಿವರಗಳನ್ನು ತಿಳಿದುಕೊಳ್ಳೋಣ Business News In Kannada,
Business Concept: ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ಆತ್ಮ ನಿರ್ಭರ್ ಭಾರತ ಯೋಜನೆಯ ಮೂಲಕ ನಿಮ್ಮ ಈ ಕನಸನ್ನು ನೀವು ನನಸಾಗಿಸಬಹುದು. ಈ ಯೋಜನೆಯಡಿಯಲ್ಲಿ ಸ್ವಂತ ಉದ್ಯಮ ಆರಂಭಿಸಲು ಸಾಲ ಸೌಲಭ್ಯ ನೀಡಲಾಗುತ್ತದೆ(Business News In Kannada) .
SBI Update: ಎಸ್ಬಿಐ ಗ್ರಾಹಕರು ಇನ್ಮುಂದೆ ತಮ್ಮ ಕ್ರೆಡಿಟ್ ಕಾರ್ಡ್ಗಳನ್ನು ಯುಪಿಐ ಜೊತೆಗೆ ಲಿಂಕ್ ಮಾಡಲು ಸಾಧ್ಯವಾಗಲಿದೆ. ಆಗಸ್ಟ್ 10 ರಿಂದ ಗ್ರಾಹಕರು ಈ ಸೌಲಭ್ಯದ ಲಾಭವನ್ನು ಪಡೆಯಬಹುದು (Business News In Kannada).
UPI Offiline Payment: ಡಿಜಿಟಲ್ ಪಾವತಿಯಲ್ಲಿ ಹೊಸ ತಂತ್ರಜ್ಞಾನದ ಪ್ರಯೋಜನವನ್ನು ಬಳಕೆದಾರರಿಗೆ ಒದಗಿಸಲು ಕೇಂದ್ರೀಯ ಬ್ಯಾಂಕ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. UPI ನಲ್ಲಿ ಗ್ರಾಹಕರು AI ನೊಂದಿಗೆ ಸಂವಾದಾತ್ಮಕ ಪಾವತಿಗಳನ್ನು ಮಾಡಲು ಇನ್ಮುಂದೆ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಅಂದರೆ, AI ಯೊಂದಿಗಿನ ಸಂಭಾಷಣೆ ಮೂಲಕ, ಅದರಲ್ಲಿ ಪಾವತಿಯನ್ನು ಮಾಡಬಹುದು ಎಂದರ್ಥ (Business News In Kannada).
Gold And Silver Price, August 9, 2023: ಪ್ರತಿ 10 ಗ್ರಾಂ ಚಿನ್ನದ ಬೆಲೆ 59,409 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದು, ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್’ನಲ್ಲಿ ಶೇಕಡಾ 0.02 ರಷ್ಟು ಇಳಿಕೆಯಾಗಿದೆ.
7th Pay Commission: ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಮೂಲಕ ಪ್ರತಿ ತಿಂಗಳು ನೀಡಲಾಗುವ ಕೈಗಾರಿಕಾ ಕಾರ್ಮಿಕರಿಗೆ (CPI-IW) ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಲೇಬರ್ ಬ್ಯೂರೋ ಕಾರ್ಮಿಕ ಸಚಿವಾಲಯದ ಒಂದು ಶಾಖೆಯಾಗಿದೆ. ಇದೆ ವೇಳೆ, ಸರ್ಕಾರಿ ನೌಕರರು ಸಹ ಸಾಕಷ್ಟು ಡಿಎ ಪ್ರಯೋಜನಗಳನ್ನು ಪಡೆಯುತ್ತಾರೆ (Business News In Kannada).
Business Concept: ನೌಕರಿ ಮಾಡುವುದು ಉತ್ತಮವೇ ಅಥವಾ ಸ್ವಂತ ಉದ್ಯಮ ಮಾಡಿಕೊಳ್ಳುವುದು ಉತ್ತಮವೇ ಈ ಪ್ರಶ್ನೆ ಬಹುತೇಕರಿಗೆ ಒಂದಿಲ್ಲ ಒಂದು ಸಾರಿ ಕಾಡಿರುತ್ತದೆ (Business News In Kannada).
High Interest On SB Account: ಎಲ್ಲಾ ಬ್ಯಾಂಕ್ಗಳು ಉಳಿತಾಯ ಖಾತೆಗೆ ಶೇ.2-3ರಷ್ಟು ಬಡ್ಡಿ ನೀಡುತ್ತಿದ್ದರೆ, ಸಣ್ಣ ಹಣಕಾಸು ಬ್ಯಾಂಕ್ಗಳು ಶೇ.7-7.5ರಷ್ಟು ಬಡ್ಡಿ ನೀಡುತ್ತಿವೆ. ಬನ್ನಿ ಆ ಬ್ಯಾಂಕ್ ಗಳು ಯಾವುವು ತಿಳಿದುಕೊಳ್ಳೋಣ,
Financial Investment: ಸಾಮಾನ್ಯವಾಗಿ ಹೂಡಿಕೆಯಲ್ಲಿನ ಅಪಾಯವು ಹಿಂತಿರುಗುವಿಕೆಯ ಅನಿಶ್ಚಿತತೆಯನ್ನು ಸೂಚಿಸುತ್ತದೆ. ಕಡಿಮೆ ಅಪಾಯದ ಯೋಜನೆಗಳು ತುಲನಾತ್ಮಕವಾಗಿ ಕಡಿಮೆ ಆದಾಯವನ್ನು ನೀಡುತ್ತವೆ. ಆದರೆ ಮಾರುಕಟ್ಟೆಯ ಏರಿಳಿತಗಳಿಗೆ ಪ್ರತಿರೋಧವನ್ನು ಹೊಂದಿವೆ. ಹೆಚ್ಚಿನ ಅಪಾಯದ ಹೂಡಿಕೆಗಳು ಹೆಚ್ಚಿನ ಆದಾಯ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತವೆ, ಆದರೆ ಹೀಗಾಗಿ ಅವುಗಳಲ್ಲಿ ಅಧಿಕ ಚಂಚಲತೆ ಕೂಡ ಇರುತ್ತದೆ.
Good News For Tax Payers: ಈಗಾಗಲೇ ತಿಳಿದಿರುವ ಹಾಗೆ ಸರ್ಕಾರದ ವತಿಯಿಂದ ಐಟಿಆರ್ ದಾಖಲಿಸಲು ಕೊನೆಯ ದಿನಾಂಕ 31 ಜುಲೈ 2023 ನಿಗದಿಪಡಿಸಲಾಗಿತ್ತು ಮತ್ತು ಈ ದಿನಾಂಕದ ನಂತರ ಡಿಸೆಂಬರ್ 31 ರವರೆಗೆ ತೆರಿಗೆ ರಿಟರ್ನ್ ಸಲ್ಲಿಸುವವರು ರೂ 5000 ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿತ್ತು, ಆದರೆ ಈ ನಿಟ್ಟಿನಲ್ಲಿ ಒಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.