Good News For Common Man: ಗೋಧಿ ಅಗ್ಗದ ದರದಲ್ಲಿ ಸಿಗುವಂತೇ ಮಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸಲು, ಆಮದು ಸುಂಕ ಕಡಿತ ಸೇರಿದಂತೆ ಇತರ ಎಲ್ಲ ಆಯ್ಕೆಗಳನ್ನು ಸರ್ಕಾರ ಪರಿಗಣಿಸುತ್ತಿದೆ.
Highest Sold Bike/Scooter: ಕಳೆದ ಜುಲೈ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ದ್ವಿಚಕ್ರ ವಾಹನ ತಯಾರಕರು ವಾರ್ಷಿಕ ಆಧಾರದ ಮೇಲೆ ಉತ್ತಮ ಬೆಳವಣಿಗೆಯನ್ನು ದಾಖಲಿಸಿದ್ದಾರೆ,
Mutual Fund SIP: ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP ಗಳು) ದೀರ್ಘಕಾಲದ ಸಂಪತ್ತು ಸೃಷ್ಟಿಗಾಗಿ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಒಂದು ಉತ್ತಮ ಸಾಧನಗಳಾಗಿವೆ (Business News In Kannada).
Pension Hike: ಕೇಂದ್ರ ಸರ್ಕಾರ ನೌಕರರ ಪಿಂಚಣಿಯನ್ನು ಯಾವಾಗ ಹೆಚ್ಚಿಸಲಾಗುವುದು ಎಂಬುದರ ಕುರಿತು ಮಾಹಿತಿಯನ್ನು ನೀಡಿದೆಯೇ? ಹೌದು, ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ (Business News In Kannada) ಇದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಅನೇಕ ಜನಪರ ಘೋಷಣೆಗಳನ್ನು ಮಾಡಬಹುದೆಂದು ಜನರು ನಿರೀಕ್ಷಿಸುತ್ತಾರೆ.
Salary Hike: ಸರ್ಕಾರ ಶೀಘ್ರದಲ್ಲೇ ಈ ಹಣವನ್ನು ನೌಕರರ ಖಾತೆಗೆ ವರ್ಗಾಯಿಸಲಿದೆ. ಸರ್ಕಾರ ಈ ಬಾರಿಯೂ ನೌಕರರ ತುಟ್ಟಿಭತ್ಯೆಯನ್ನು (Business News In Kannada) ಶೇ.4ರಷ್ಟು ಹೆಚ್ಚಿಸಲು ಹೊರಟಿರುವುದು ಎಐಸಿಪಿಐ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.
Business News In Kannada: ಜನವರಿ 2020 ರಲ್ಲಿ, ಟಿವಿಎಸ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್ ಅನ್ನು ಬಿಡುಗಡೆ ಮಾಡಿತ್ತು. ಇತ್ತೀಚೆಗೆ ಈ ಸ್ಕೂಟರ್ 150,000 ಯುನಿಟ್ಗಳ ಮಾರಾಟದ ಅಂಕಿ-ಅಂಶಗಳ ಗಡಿಯನ್ನು ದಾಟಿದೆ.
India's Per Capta Income: 2030 ರ ಆರ್ಥಿಕ ವರ್ಷದ ವೇಳೆಗೆ, ಭಾರತದ ತಲಾ ಆದಾಯವು ಶೇ.70 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಆ ಸಮಯದಲ್ಲಿ ತಲಾ ಆದಾಯವು 4 ಸಾವಿರ ಡಾಲರ್ ಆಗೈರಲಿದೆ ಎಂದು ಅಂದಾಜಿಸಲಾಗಿದೆ.
Business concept: ಮೆಳೆಗಾಲವೇ ಇರಲಿ, ಬೇಸಿಗೆ ಇರಲಿ ಮನೆಯಲ್ಲೇ ಕುಳಿತಿರಿ ಅಥವಾ ಪ್ರಯಾಣದಲ್ಲಿರಿ, ಆಲೂಗೆಡ್ಡೆ ಚಿಪ್ಸ್ಗೆ ಯಾವಾಗಲೂ ಬೇಡಿಕೆ ಇದ್ದೆ ಇರುತ್ತದೆ. 5 ರೂಪಾಯಿಯಿಂದ ಆರಂಭವಾಗಿ ಇದರ ಪ್ಯಾಕೆಟ್ 50 ರಿಂದ 100 ರೂಪಾಯಿವರೆಗೆ ಮಾರಾಟವಾಗುತ್ತದೆ. ಹೌದು, ಸದ್ಯದ ಸ್ಥಿತಿಯಲ್ಲಿ ಚಿಪ್ಸ್ ತಯಾರಿಸಿ ಮಾರಾಟ ಮಾಡುವ ವ್ಯಾಪಾರ ಉತ್ತಮವಾಗಿದೆ. ಅಷ್ಟೇ ಅಲ್ಲ, ಕಡಿಮೆ ಹೂಡಿಕೆಯಲ್ಲಿ ಇದರಿಂದ ನೀವು ಉತ್ತಮ ಆದಾಯವನ್ನು ಕೂಡ ಗಳಿಸಬಹುದು.
Good News For Farmers: ಹರಿಯಾಣ ಸರ್ಕಾರದ ತೋಟಗಾರಿಕೆ ಇಲಾಖೆಯು 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ (Business News In Kannada). ಇದರಲ್ಲಿ ಭಾಗವಹಿಸುವ ರೈತರಿಗೆ ಇಸ್ರೇಲ್ ತಂತ್ರಜ್ಞಾನದ ಬಗ್ಗೆ ಉಚಿತವಾಗಿ ಮಾಹಿತಿ ನೀಡಲಾಗುವುದು.
Subsidy On Fruit Farming: ಮಾವು, ಸೀಬೆಹಣ್ಣು, ಬಾಳೆ ತೋಟಗಾರಿಕೆ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶವಿದೆ. ಮರಗಳನ್ನು ನೆಡಲು ಮತ್ತು ನಿರ್ವಹಿಸಲು ರೈತರಿಗೆ ಸಹಾಯಧನದ ರೂಪದಲ್ಲಿ ಬಿಹಾರ ಸರ್ಕಾರದಿಂದ ಹಣವನ್ನು (Busines News In Kannada) ನೀಡಲಾಗುತ್ತಿದೆ.
Business News In Kannada: ಜುಲೈ 31ಕ್ಕೂ ಮುನ್ನ ಕೋಟ್ಯಂತರ ತೆರಿಗೆದಾರರ ಪಾಲಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. 2 ಲಕ್ಷದ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಆದಾಯದ ಮೇಲೆ ಆದಾಯ ತೆರಿಗೆ ಪಾವತಿಸಬೇಕು ಎಂದು ನೀವು ಎಲ್ಲರಿಂದಲೂ ಕೇಳಿರಬಹುದು, ಆದರೆ ಇದೀಗ ನಾವು ನಿಮಗೆ 10 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಮತ್ತು ಅದಕ್ಕಾಗಿ ಮಾರ್ಗವೊಂದು ಇದೆ ಎಂದು ಹೇಳಿದರೆ? ಬನ್ನಿ ತಿಳಿದುಕೊಳ್ಳೋಣ.
Death Of King Of Crypto Currency: ಫರ್ನಾಂಡೊ ಪೆರೆಜ್ ಗಬಾ ಅವರನ್ನು ಕ್ರಿಪ್ಟೋ ಕರೆನ್ಸಿಯ ರಾಜ ಎಂದು ಕರೆಯಲಾಗುತ್ತಿತ್ತು. ಅಪಾರ ಸಂಪತ್ತಿನ ಒಡೆಯ ಗಾಬಾನನ್ನು ಮೊದಲು ಕೆಲವರು ಗುಂಡಿಕ್ಕಿ ಹತ್ಯೆಗೈದಿದ್ದಾರೆ (Crime News In Kannada). ನಂತರ, ಆತನ ಮೃತ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ನದಿಯ ದಡದಲ್ಲಿ ಎಸೆಯಲಾಗಿದೆ.
Investment Tips ನೀವೂ ಕೂಡ ನಿಮ್ಮ ಹಣವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಬಯಸುತ್ತಿದ್ದರೆ, ಕೆಲವು ಹೂಡಿಕೆ ಸಲಹೆಗಳನ್ನು (Business News In Kannada) ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯವಾದ ವಿಷಯವಾಗಿದೆ, ಇದರಿಂದ ನೀವು ನಿಮ್ಮ ಹಣವನ್ನು ಹಲವು ಪಟ್ಟು ಹೆಚ್ಚಿಸಬಹುದು. ಆ ಸಲಹೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
IMF ತನ್ನ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್ಲುಕ್ನಲ್ಲಿ, “ಭಾರತದ ಬೆಳವಣಿಗೆ ದರವು 2023 ರಲ್ಲಿ ಶೇ.6.1 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಏಪ್ರಿಲ್ನಲ್ಲಿ ವ್ಯಕ್ತಪಡಿಸಿದ ಅಂದಾಜಿಗಿಂತ ಶೇ. 0.2 ರಷ್ಟು ಹೆಚ್ಚಾಗಿದೆ.
ITR On PhonePe: ಇದಕ್ಕಾಗಿ ತೆರಿಗೆದಾರರು ಆ್ಯಪ್ಗೆ ಲಾಗಿನ್ ಆಗಿ 'ಆದಾಯ ತೆರಿಗೆ' ವಿಭಾಗವನ್ನು ಆಯ್ಕೆ ಮಾಡುವ ಮೂಲಕ ತೆರಿಗೆ ಪಾವತಿಸಬಹುದು ಎಂದು ಫೋನ್ ಪೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕಾಗಿ ಅವರು ತೆರಿಗೆ ಪ್ರಕಾರ, ಮೌಲ್ಯಮಾಪನ ವರ್ಷ, ಪ್ಯಾನ್ ಕಾರ್ಡ್ ವಿವರಗಳನ್ನು ನೀಡಬೇಕು.
Nirmala Sitharaman: ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಕರೆನ್ಸಿ ನೋಟುಗಳ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದೆ. ಹಾಗಾದರೆ ಸರ್ಕಾರ (Business News In Kannada) ಇದೀಗ 500 ರೂಪಾಯಿ ನೋಟು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.
Mutual Fund SIP: ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP ಗಳು) ದೀರ್ಘಕಾಲದ ಸಂಪತ್ತು ಸೃಷ್ಟಿಗಾಗಿ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಒಂದು ಉತ್ತಮ ಸಾಧನಗಳಾಗಿವೆ (Business News In Kannada). SIP ಹೂಡಿಕೆದಾರರಿಗೆ ಪೂರ್ವ ನಿರ್ಧಾರಿದ ಕಂತುಗಳಲ್ಲಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅನುಮತಿಸುತ್ತದೆ. SIP ನ ವಿವಿಧ ಪ್ರಕಾರಗಳು ಇಲ್ಲಿವೆ
Investment In Gold: ಪ್ರಸ್ತುತ ಚಿನ್ನದ ಬೆಲೆಗಳು ಉನ್ನತ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ, ಇದು ಹೂಡಿಕೆದಾರರಿಗೆ ಅಂಚಿನಲ್ಲಿ ಉಳಿಯಲು ಮತ್ತು ಹೂಡಿಕೆಯ ಕಡೆಗೆ ಹೆಚ್ಚು ಸಮತೋಲಿತ ವಿಧಾನವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಚಿನ್ನವು ಅದರ ಅದ್ಭುತ ಕಾರ್ಯಕ್ಷಮತೆಯೊಂದಿಗೆ ಬಹಳಷ್ಟು ಹೂಡಿಕೆದಾರರನ್ನು ಆಕರ್ಷಿಸಿದೆ ಮತ್ತು ಅದರ ಪೋರ್ಟ್ ಫೋಲಿಯೊ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಇದಕ್ಕೆ ಸಾಕ್ಷಿಯಾಗಿದೆ.
Banking Update: ಎಲ್ಲವೂ ಅಂದುಕೊಂಡಂತೆ ನಡೆದರೆ, ಬ್ಯಾಂಕ್ ಉದ್ಯೋಗಿಗಳಿಗೂ ಪ್ರತಿ ವಾರ 2 ದಿನ ರಜೆ ಸಿಗಲಿದೆ, ಅಂದರೆ ಬ್ಯಾಂಕ್ ನೌಕರರು ಕೂಡ ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡಬೇಕಾಗುತ್ತದೆ.
Go First ವಿಮಾನಯಾನ ಸಂಸ್ಥೆಗೆ ಮತ್ತೊಮ್ಮೆ ವಿಮಾನಯಾನ ಸೇವೆ ಆರಂಭಿಸಲು ಡಿಜಿಸಿಎ ಅನುಮತಿಯನ್ನು ನೀಡಿದೆ. ಆದರೆ, ಡಿಜಿಸಿಎ ಷರತ್ತುಗಳೊಂದಿಗೆ ಗೋಫಸ್ಟ್ಗೆ ಮತ್ತೆ ವಿಮಾನ ಹಾರಾಟ ನಡೆಸಲು ಈ ಅನುಮತಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.