Wheat Price Latest Update: ಗೋಧಿ ಬೆಲೆಯ ಕುರಿತು ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಗೋಧಿ ಮತ್ತು ಹಿಟ್ಟಿನ ಬೆಲೆಗಳನ್ನು ನಿಯಂತ್ರಣದಲ್ಲಿಡಲು, ಸರ್ಕಾರವು OMSS ಮೂಲಕ ಗೋಧಿಯನ್ನು ಮಾರಾಟ ನಡೆಸಲಿದೆ. ಇದಲ್ಲದೇ ಸರ್ಕಾರ ಗೋಧಿಯ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದೆ.
Retail Inflation In May 2023: ಮೇ 2023 ರಲ್ಲಿ, ಚಿಲ್ಲರೆ ಹಣದುಬ್ಬರ ಸುಮಾರು 25 ತಿಂಗಳ ಕನಿಷ್ಠ ಮಟ್ಟಕ್ಕೆ ಜಾರಿದೆ. ಆಹಾರ ಉತ್ಪನ್ನಗಳು ಮತ್ತು ಇಂಧನ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಈ ಚಿಲ್ಲರೆ ಹಣದುಬ್ಬರ ಕಡಿಮೆಯಾಗಿದೆ.
RBI Repo Rate: ಆರ್ಬಿಐ ಯಾವಾಗ ಬಡ್ಡಿದರಗಳನ್ನು ಕಡಿತಗೊಳಿಸುತ್ತದೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಸುಳಿದಾರುತ್ತಿದ್ದರೆ, ಕೇಳಿ, ಪ್ರಸ್ತುತ, ಫೆಬ್ರವರಿ 2024 ರ ಮೊದಲು ಆರ್ಬಿಐ ಬಡ್ಡಿದರಗಳನ್ನು ಕಡಿಮೆ ಮಾಡುವ ನಿರೀಕ್ಷೆಯು ತುಂಬಾ ಕಡಿಮೆಯಾಗಿದೆ.
Adani Hindenburg Row: ಅಡಾಣಿ-ಹಿಂಡೆನ್ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ಸದಸ್ಯರಾಗಿ ಕೇಂದ್ರ ಸರ್ಕಾರ ಸೂಚಿಸಿದ ಹೆಸರುಗಳನ್ನು ತಿರಸ್ಕರಿಸಿತ್ತು ಮತ್ತು ತನ್ನದೇ ಆದ ಪ್ಯಾನಲ್ ನಿರ್ಮಿಸುವುದಾಗಿ ಘೋಷಿಸಿತ್ತು.
Central Govt. Insurance Scheme: ಸಾರ್ವಜನಿಕ ವಲಯದ ಬ್ಯಾಂಕ್ಗಳು (ಪಿಎಸ್ಬಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ನಡೆಸುವ ಸೂಕ್ಷ್ಮ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಮಾರಾಟಕ್ಕೆ ಗುರಿಯನ್ನು ನಿಗದಿಪಡಿಸಿವೆ.
Nitin Gadkari Annoucement: ಟೋಲ್ ತೆರಿಗೆಯನ್ನು ವಸೂಲಿ ಮಾಡಲು ಸರ್ಕಾರವು 2 ವಿಧಾನಗಳನ್ನು ರೂಪಿಸುವ ಸಾಧ್ಯತೆ ಇದ್ದು. ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ 2 ಆಯ್ಕೆಗಳನ್ನು ನೀಡಲು ಸರ್ಕಾರ ಯೋಜಿಸುತ್ತಿದೆ.
Income Tax Update: ಆದಾಯ ತೆರಿಗೆ ಕಾನೂನುಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ಈ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿರುವ ಕೆಲವು ಪ್ರಮುಖ ಬದಲಾವಣೆಗಳಲ್ಲಿ ತೆರಿಗೆ ವಿನಾಯಿತಿ ಮಿತಿಯಲ್ಲಿನ ಹೆಚ್ಚಳ, ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿನ ಬದಲಾವಣೆ ಮತ್ತು ಕೆಲವು ಡೆಟ್ ಮ್ಯೂಚುಯಲ್ ಫಂಡ್ಗಳ ಮೇಲಿನ LTCG ತೆರಿಗೆ ಪ್ರಯೋಜನ ರದ್ದಾಗುವಿಕೆ ಶಾಮೀಲಾಗಿವೆ.
Business Idea: ಒಂದು ವೇಳೆ ನೀವೂ ಕೂಡ ನಿಮ್ಮ ಕೆಲಸವನ್ನು ಬಿಟ್ಟು ವ್ಯಾಪಾರ ಮಾಡಲು ಅಥವಾ ಸ್ವಂತ ಉದ್ದ್ಯಮವನ್ನು ಆರಂಭಿಸಲು ಯೋಚಿಸುತಿದ್ದರೆ, ಇಂದು ನಾವು ನಿಮಗೆ ಉತ್ತಮ ವ್ಯಾಪಾರ ಕಲ್ಪನೆಯೊಂದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Post Office: ಕುರಿತು ಮಾತನಾಡಿರುವ ಅಂಚೆ ಇಲಾಖೆಯ ಕಾರ್ಯದರ್ಶಿ ವಿನೀತ್ ಪಾಂಡೆ,ಕಡಿಮೆ ವೆಚ್ಚದ ಚೌಕಟ್ಟು ಮತ್ತು ಸುಲಭ ಪ್ರಕ್ರಿಯೆಯ ಮೂಲಕ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಅಂಚೆ ಕಚೇರಿಗಳು ಸೂಕ್ತವಾಗಿವೆ ಎಂದಿದ್ದಾರೆ. ಇಲಾಖೆಯು ತನ್ನ ನೆಟ್ವರ್ಕ್ ನಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಯೋಜನೆಯನ್ನು ರೂಪಿಸುತ್ತಿದ್ದು, ಇದು ಸಣ್ಣ ವ್ಯಾಪಾರಿಗಳು ಮತ್ತು ಈಶಾನ್ಯ ರಾಜ್ಯಗಳಿಗೆ ಉಪಯುಕ್ತವಾಗುವ ಸಮಗ್ರ ಯೋಜನೆಯಾಗಲಿದೆ ಎಂದು ಪಾಂಡೆ ಹೇಳಿದ್ದಾರೆ.
PM Kisan Samman Nidhi: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಬಜೆಟ್ ಅನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಇತರೆ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಈ ಯೋಜನೆಗಾಗಿ ಕೇವಲ 60 ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದೆ. ರೈತರಿಗೆ ಶೀಘ್ರವೇ ಮುಂದಿನ ಕಂತಿನ ಹಣ ಸಿಗುವ ನಿರೀಕ್ಷೆ ಇದೆ.
Bank Loan Latest Update: ವಿಶಾಲ-ಆಧಾರಿತ ಆರ್ಥಿಕ ಪುನರುಜ್ಜೀವನ ಮತ್ತು ಬಲವಾದ ಹಾಗೂ ಸ್ವಚ್ಛವಾದ ಬ್ಯಾಲೆನ್ಸ್ ಶೀಟ್ನ ಹಿನ್ನೆಲೆಯಲ್ಲಿ ಪ್ರಸ್ತುತ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಸಾಲದಾತರ ಸಾಲದ ಬೆಳವಣಿಗೆಯು ಶೇಕಡಾ 15 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಾಧ್ಯತೆಯನ್ನು ಉನ್ನತ ಸಂಸ್ಥೆಯ ವರದಿಯೊಂದರಲ್ಲಿ ವ್ಯಕ್ತಪಡಿಸಲಾಗಿದೆ.
Bank Strike: ಜನವರಿಯ ಕೊನೆಯ ವಾರದಲ್ಲಿ ಬ್ಯಾಂಕ್ ಗೆ ಭೇಟಿ ನೀಡಲು ಬಯಸುವ ಗ್ರಾಹಕರಿಗೆ ಭಾರಿ ತೊಂದರೆ ಎದುರಾಗುವ ಸಾಧ್ಯತೆ ಇದೆ. ಜನವರಿ 28 ರಿಂದ ಜನವರಿ 31ರ ನಡುವೆ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಬನ್ನಿ ಕಾರಣ ಏನೆಂಬುದನ್ನು ತಿಳಿದುಕೊಳ್ಳೋಣ,
Salary Hike: ಕಾರ್ನ್ ಫೆರಿಯ ಅಧ್ಯಕ್ಷ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ನವನೀತ್ ಸಿಂಗ್, ವಿಶ್ವಾದ್ಯಂತದ ದೇಶಗಳಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತ ಮತ್ತು ಆರ್ಥಿಕ ಮಂದಗತಿಯ ಬಗ್ಗೆ ಮಾತನಾಡಿದ್ದಾರೆ, ಆದರೆ ಭಾರತದ ಆರ್ಥಿಕತೆಯ ಸಂದರ್ಭದಲ್ಲಿ, ಜಿಡಿಪಿ ಶೇಕಡಾ ಆರು ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
Earn Money: ಇಂದು ನಾವು ನಿಮಗೆ ಹೇಳಲು ಹೊರಟಿರುವ ಒಂದು ಬಿಸ್ನೆಸ್ ಪರಿಕಲ್ಪನೆಯ ಮೂಲಕ ನೀವು ತಿಂಗಳಿಗೆ ಲಕ್ಷಾಂತರ ರೂ. ಸಂಪಾದಿಸಬಹುದು. ಈ ಯೋಜನೆಯ ವಿಶೇಷತೆ ಎಂದರೆ ಇದನ್ನು ನೀವು ಕೇವಲ ರೂ.50,000 ಗಳಷ್ಟು ಕಡಿಮೆ ಹೂಡಿಕೆಯಿಂದಲೂ ಕೂಡ ಆರಂಭಿಸಬಹುದು.
7th Pay Commission : ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಸಿಗಲಿದೆ. ಸರ್ಕಾರ ಮತ್ತೊಮ್ಮೆ ನೌಕರರ ಖಾತೆಗೆ ಭಾರಿ ಮೊತ್ತವನ್ನು ಕಳುಹಿಸಲು ಸಜ್ಜಾಗುತ್ತಿದೆ. ವಾಸ್ತವವಾಗಿ, ಸರ್ಕಾರದ ನಿರ್ಧಾರವು 18 ತಿಂಗಳ ಡಿಎ ಬಾಕಿಯ ಹಣ ಬಿಡುಗಡೆಗೆ ಸಂಭಂದಿಸಿದೆ.
DA Arrear: ತುಟ್ಟಿಭತ್ಯೆ ಮರುಪಾವತಿ ಕುರಿತಂತೆ ನೌಕರರು ಸರ್ಕಾರಕ್ಕೆ ಹಲವು ಭಾರಿ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ನಿರ್ಣಯಗಳು ಹೊರಬಿದ್ದರೂ ಕೂಡ ಬಾಕಿ ಡಿಎ ಪಾವತಿಯ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ.
Investment Tips: ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ಇದರಿಂದ ನೀವು ನಿಮ್ಮ ಉಳಿತಾಯದ ಮೇಲೆ ಉತ್ತಮ ಆದಾಯವನ್ನು ಗಳಿಕೆ ಮಾಡಬಹುದು. ಆದರೂ ಕೂಡ ಹೂಡಿಕೆ ಮಾಡುವ ಮುನ್ನ ಕೆಲವು ಅಭ್ಯಾಸಗಳನ್ನು ಹೊಂದಿರುವುದು ತುಂಬಾ ಮುಖ್ಯ. ಹೂಡಿಕೆ ಮಾಡುವಾಗ ಮೂರು ಹೂಡಿಕೆ ಅಭ್ಯಾಸಗಳನ್ನು ಅನುಸರಿಸಿದರೆ, ಕಾಲಕ್ರಮೇಣ ಉತ್ತಮ ಆದಾಯವನ್ನು ನೀವು ಪಡೆಯಬಹುದು.
ನೀವು ಸಹ ಮಗಳ ತಂದೆಯಾಗಿದ್ದರೆ ಮತ್ತು ನಿಮ್ಮ ಮಗಳ ಭವಿಷ್ಯವು ಆರ್ಥಿಕವಾಗಿ ಸಮೃದ್ಧವಾಗಿರಬೇಕು ಮತ್ತು ಆಕೆಗೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗಬಾರದು ಎಂದು ಬಯಸಿದರೆ, ನೀವು ಸಹ ಸರ್ಕಾರದ ಈ ಅದ್ಭುತ ಹೂಡಿಕೆಯನ್ನು ಪ್ರಾರಂಭಿಸಬಹುದು.
Bank Loan: ವಿಶಾಲ-ಆಧಾರಿತ ಆರ್ಥಿಕ ಪುನರುಜ್ಜೀವನ ಮತ್ತು ಬಲವಾದ ಹಾಗೂ ಸ್ವಚ್ಛವಾದ ಬ್ಯಾಲೆನ್ಸ್ ಶೀಟ್ನ ಹಿನ್ನೆಲೆಯಲ್ಲಿ ಪ್ರಸ್ತುತ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಸಾಲದಾತರ ಸಾಲದ ಬೆಳವಣಿಗೆಯು ಶೇಕಡಾ 15 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಾಧ್ಯತೆಯನ್ನು ಉನ್ನತ ಸಂಸ್ಥೆಯ ವರದಿಯೊಂದರಲ್ಲಿ ವ್ಯಕ್ತಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.