Options To Invest In Gold: ಪ್ರತಿಯೊಂದು ಭಾರತೀಯ ಕುಟುಂಬವೂ ಚಿನ್ನವನ್ನು ಹೊಂದಿದೆ. ಆದರೆ ನೀವು ಕಾಗದ ರೂಪದಲ್ಲಿಯೂ ಕೂಡ ಚಿನ್ನ ಮತ್ತು ಭೌತಿಕ ಚಿನ್ನದಂತಹ ವಿವಿಧ ರೂಪಗಳಲ್ಲಿ ಚಿನ್ನವನ್ನು ಖರೀದಿಸಬಹುದು. ಆಭರಣಗಳ ಹೊರತಾಗಿ ಚಿನ್ನವನ್ನು ಖರೀದಿಸಲು ಇತರ ಆಯ್ಕೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ(Business News In Kannada)
DA Hike: ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿ ಕೇಂದ್ರ ಸಚಿವ ಸಂಪುಟ ನವರಾತ್ರಿ ಸಂದರ್ಭದಲ್ಲಿ ಸರ್ಕಾರಿ ನೌಕರರ ಡಿಎ ಮತ್ತು ಡಿಆರ್ ಬಗ್ಗೆ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳನ್ನು ನೋಡಿದರೆ, ನವರಾತ್ರಿಯ ಸಮಯದಲ್ಲಿ ಕೇಂದ್ರ ಸಂಪುಟವು ಡಿಎ ಮತ್ತು ಡಿಆರ್ ಬಗ್ಗೆ ಒಳ್ಳೆಯ ಸುದ್ದಿಯನ್ನೇ ನೀಡುತ್ತಿದೆ. Business News In Kannada
Crorpati Formula: ಇಂದು ಅಕ್ಟೋಬರ್ 4, ಪ್ರತಿ ವರ್ಷ ಈ ದಿನವನ್ನು ವಿಶ್ವ ಹಣಕಾಸು ಯೋಜನೆ ದಿನವಾಗಿ ಆಚರಿಸಲಾಗುತ್ತದೆ. ಇದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಸೆಕ್ಯುರಿಟೀಸ್ ಕಮಿಷನ್ಸ್ (IOSCO) ನ ಉಪಕ್ರಮವಾಗಿದೆ. Business News In Kannada
Best Bank For FD: ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಎಫ್ಡಿ ವಿಷಯದಲ್ಲಿ, ಎಸ್ಬಿಐನ ಮಾರುಕಟ್ಟೆ ಪಾಲು ಶೇಕಡಾ 36 ರಷ್ಟು ಪಾಲನ್ನು ಹೊಂದಿದೆ. ಖಾಸಗಿ ವಲಯದ ಬ್ಯಾಂಕ್ಗಳಲ್ಲಿ, ಹೂಡಿಕೆದಾರರಿಗೆ ಎಫ್ಡಿ ಮಾಡಲು HDFC ಅತ್ಯಂತ ಆದ್ಯತೆಯ ಬ್ಯಾಂಕ್ ಆಗಿದೆ. (Busines News In Kannada)
Business Concept: ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಭಾರಿ ಬೇಡಿಕೆಯಿದ್ದು, ಇದರ ಮಾರುಕಟ್ಟೆ ಬೆಲೆ ಕೆಜಿಗೆ 100 ರೂ.ಗಳಿಗಿಂತ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇದರ ಕೃಷಿ ರೈತರಿಗೆ ಅತ್ಯಂತ ಲಾಭದಾಯಕವಾಗಿದೆ. ಬನ್ನಿ ಈ ಹಣ್ಣು ಯಾವುವು ಮತ್ತು ಅದರ ಹಣ್ಣು ಹೇಗೆ ಲಾಭವನ್ನು ತಂದು ಕೊಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ, Business News In Kannada
Commercial LPG Cylinders Rates: ಸೆಪ್ಟೆಂಬರ್ 1 ರ ಆರಂಭದಲ್ಲಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್’ಗಳ ಬೆಲೆಯನ್ನು ಒಎಂಸಿ 158 ರೂ ಕಡಿತಗೊಳಿಸಿತ್ತು. ಆದರೆ ಇದಾದ ಕೇವಲ ಒಂದು ತಿಂಗಳ ಬಳಿಕ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.
October 2023 Bank Holidays List: ಅಕ್ಟೋಬರ್ನಲ್ಲಿ ಸಾಕಷ್ಟು ರಜಾದಿನಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿರುವ ಪಟ್ಟಿಯ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜಾ ದಿನಗಳಿರಲಿವೆ. ಆದರೆ ಈ ರಜಾದಿನಗಳು ವಿಭಿನ್ನ ರಾಜ್ಯಗಳಲ್ಲಿ ವಿಭಿನ್ನವಾಗಿರಲಿವೆ. Buisness News In Kannada
Rs. 2000 Note Exchange Deadline Extended: ಈ ಹಿಂದೆ ರೂ. 2000 ನೋಟು ಬದಲಾವಣೆಗೆ ಭಾರತೀಯ ರಿಸರ್ವ ಬ್ಯಾಂಕ್ ಇಂದಿನವರೆಗೆ ಅಂದರೆ ಸೆಪ್ಟೆಂಬರ್ 30, 2023ರವರೆಗೆ ಕಾಲಾವಕಾಶ ನೀಡಿತ್ತು. ಆದರೆ ಇದೀಗ ಈ ಕಾಲಾವಕಾಶವನ್ನು ಮತ್ತೆ ವಿಸ್ತರಿಸಲಾಗಿದೆ. (Business News In Kannada)
Gold Price Today: ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,365 ರೂ ಆಗಿದ್ದರೆ, ಕಳೆದ ದಿನ ಇದೇ ಚಿನ್ನಕ್ಕೆ 5,390 ರೂ ಇತ್ತು. ಈ ಮೂಲಕ ಕಳೆದ ದಿನಕ್ಕೆ ಹೋಲಿಸಿದರೆ ಇಂದು 25 ರೂ. ಇಳಿಕೆಯಾಗಿದೆ.
New Opportunity In SIP: ಪ್ರಸ್ತುತ ಕಂಡುಬರುತ್ತಿರುವ ಕುಸಿತದ ಮೊದಲು, ದೇಶೀಯ ಮಾರುಕಟ್ಟೆಗಳು ಹೊಸ ದಾಖಲೆಯನ್ನು ನಿರ್ಮಿಸಿದ್ದವು. ವಿದೇಶಿ ಮಾರುಕಟ್ಟೆಗಳಿಂದಲೂ ನಿಧಾನಗತಿಯ ಲಕ್ಷಣಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಉದ್ಯಮವು ಹೇಗೆ ವರ್ತಿಸುತ್ತದೆ ಮತ್ತು ಭವಿಷ್ಯದಲ್ಲಿ SIP ಹೂಡಿಕೆದಾರರು ಯಾವ ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. Business News In Kannada
Rule Changes In October: ಅಕ್ಟೋಬರ್ 1 ರಿಂದ ನಿಮ್ಮ ಜೀವನದಲ್ಲಿ ಕೆಲವು ಮಹತ್ವದ ಬದಲಾವಣೆಗಳು ಸಂಭವಿಸಲಿವೆ. ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. (Business News In Kannada)
Where We Get Cheapest Liquor In India: ಮದ್ಯದ ವಿಷಯದಲ್ಲಿ ವಿವಿಧ ರಾಜ್ಯಗಳು ವಿಭಿನ್ನ ನೀತಿಗಳನ್ನು ಹೊಂದಿವೆ. ಅನೇಕ ರಾಜ್ಯಗಳಲ್ಲಿ ಮದ್ಯವು ಅಗ್ಗದ ದರದಲ್ಲಿ ಸಿಗುತ್ತದೆ. ಇದೇ ವೇಳೆ, ಇದು ಅನೇಕ ರಾಜ್ಯಗಳಲ್ಲಿ ಹಲವು ಪಟ್ಟು ಹೆಚ್ಚು ದುಬಾರಿಯಾಗಿದೆ. ಇಂಟರ್ನ್ಯಾಶನಲ್ ಸ್ಪಿರಿಟ್ಸ್ ಮತ್ತು ವೈನ್ ಅಸೋಸಿಯೇಶನ್ನ ಇತ್ತೀಚಿನ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್ ಬಾಟಲಿಗಳ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ Business News In Kannada.
RBI Action: ಮಾರ್ಗಸೂಚಿಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸದ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಇಂಡಿಯನ್ ಬ್ಯಾಂಕ್ ಹಾಗೂ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ಗಳಿಗೆ ಆರ್ಬಿಐ ಭಾರಿ ದಂಡ ವಿಧಿಸಿದೆ Business News In Kannada.
Gold and Silver Rate: ಕೆಲವೆಡೆ ಬಂಗಾರದ ಬೆಲೆಯಲ್ಲೂ ಏರಿಕೆ ಆಗಿದೆಯೇ ಹೊರತು, ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಇನ್ನು ಬೆಳ್ಳಿ ಬೆಲೆ ತುಸು ಹೆಚ್ಚಳವಾಗಿದೆ. ಆದರೆ ಆಭರಣ ಕೊಳ್ಳಲು ಪ್ಲಾನ್ ಮಾಡಿರುವ ಜನರಿಗೆ ಇದು ಬೆಸ್ಟ್ ಟೈಂ ಎಂದೇ ಹೇಳಬಹುದು.
Mutual Fund SIP: ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP ಗಳು) ದೀರ್ಘಕಾಲದ ಸಂಪತ್ತು ಸೃಷ್ಟಿಗಾಗಿ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಒಂದು ಉತ್ತಮ ಸಾಧನಗಳಾಗಿವೆ (Business News In Kannada). SIP ಹೂಡಿಕೆದಾರರಿಗೆ ಪೂರ್ವ ನಿರ್ಧಾರಿದ ಕಂತುಗಳಲ್ಲಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅನುಮತಿಸುತ್ತದೆ. SIP ನ ವಿವಿಧ ಪ್ರಕಾರಗಳು ಇಲ್ಲಿವೆ
Alert For MF Investors: ನಾಮನಿರ್ದೇಶನ ಮಾಡದಿದ್ದರೆ, ಹೂಡಿಕೆದಾರರ ಡಿಮ್ಯಾಟ್ ಖಾತೆಗಳು ಮತ್ತು ಫೋಲಿಯೊಗಳನ್ನು ಫ್ರೀಜ್ ಮಾಡಲಾಗುತ್ತಿದೆ, ಅಂದರೆ, ಅವರು ಖಾತೆ ನಿಶ್ಕ್ರೇಯಗೊಳ್ಳಲಿದೆ ಮತ್ತು ಅವರು ತಮ್ಮ ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
government scheme for unmarried women: ಮಹಿಳೆಯರಿಗಾಗಿ ಹಲವು ಉತ್ತಮ ಯೋಜನೆಗಳನ್ನು ಮಧ್ಯಪ್ರದೇಶದಲ್ಲಿ ಶಿವರಾಜ್ ಸರ್ಕಾರ ನಡೆಸುತ್ತಿದೆ. ಈಗ 21 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗಾಗಿ ಯೋಜನೆಯೊಂದನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
Savings Tips: ತುರ್ತು ನಿಧಿಯು ನಮ್ಮೆಲ್ಲರ ಪಾಲಿಗೆ ಒಂದು ಭದ್ರತೆಯ ಹೊದಿಕೆಯಂತಿರುತ್ತದೆ, ಇದು ಆರ್ಥಿಕ ಬಿಕ್ಕಟ್ಟಿನಲ್ಲಿ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಲು ನೀವು ಈ ನಿಧಿಯನ್ನು ಬಳಸಬಹುದು. Business News In Kannada
By accepting cookies, you agree to the storing of cookies on your device to enhance site navigation, analyze site usage, and assist in our marketing efforts.