ಪಿಟಿಐ ವರದಿ ಪ್ರಕಾರ, ನಿರ್ಬಂಧಿತ ಪ್ರದೇಶದಿಂದ ಹರ್ಮಿಂದರ್ ಕೌರ್ ಅವರನ್ನು ಹಿಂತಿರುಗಿ ಕರೆತರಲು ಹೋದ ಪೊಲೀಸ್ ತಂಡಕ್ಕೂ ನಿರಾಸೆಯಾಗಿದೆ. ತನ್ನನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎಂದು ಪಿಥೋರಗಢ ಎಸ್ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ. ಇದೀಗ ಆಕೆಯನ್ನು ಕರೆತರಲೆಂದು ಪೊಲೀಸರು ದೊಡ್ಡ ತಂಡವನ್ನೇ ಕಳುಹಿಸಿದ್ದಾರೆ ಎನ್ನಲಾಗಿದೆ.
ಹಿಂದೂ ಧರ್ಮದಲ್ಲಿ ನಾಗಪಂಚಮಿ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶ್ರಾವಣದಲ್ಲಿ ಶಿವನ ನೆಚ್ಚಿನ ತಿಂಗಳಲ್ಲಿ ನಾಗಪಂಚಮಿಯನ್ನು ಆಚರಿಸಲಾಗುತ್ತದೆ. ಭೋಲೆನಾಥನು ತನ್ನ ಕೊರಳಲ್ಲಿ ಹಾವನ್ನು ಧರಿಸಿದ್ದಾನೆ. ಹೀಗಾಗಿ ಈ ವಿಶೇಷ ದಿನದಂದು ನಾಗದೇವರನ್ನು ಪೂಜಿಸಲಾಗುತ್ತದೆ.
Tulsi Remedies: ತುಳಸಿ ಗಿಡದಲ್ಲಿ ತಾಯಿ ಮಹಾ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ತುಳಸಿಯ ಜೊತೆಗೆ ಇನ್ನೆರಡು ಗಿಡಗಳನ್ನು ನೆಟ್ಟರೆ ಅಂತಹ ಮನೆಯಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆ ಎರಡು ಸಸ್ಯಗಳು ಯಾವುವು ಎಂದು ತಿಳಿಯೋಣ...
ಆಷಾಢ ಮಾಸದ ನಂತರ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಶ್ರಾವಣ ಮಾಸವು ಭಗವಾನ್ ಭೋಲೇಶಂಕರನಿಗೆ ಸಮರ್ಪಿತವಾಗಿದೆ. ಈ ತಿಂಗಳು ಪೂರ್ತಿ ಶಿವನನ್ನು ಪೂಜಿಸುವುದರಿಂದ ಭಕ್ತರು ದೇವರ ಅನುಗ್ರಹವನ್ನು ಬಹಳ ಬೇಗ ಪಡೆಯುತ್ತಾರೆ. ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ಈ 5 ಬಗೆಯ ಧಾನ್ಯಗಳನ್ನು ನೈವೇದ್ಯ ಮಾಡಿದರೆ ವಿಶೇಷ ಲಾಭ ಸಿಗುತ್ತದೆ. ಭಕ್ತರ ಕಷ್ಟಗಳು ನಾಶವಾಗುತ್ತವೆ ಮತ್ತು ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
ಶ್ರಾವಣ ತಿಂಗಳು 2022: ಜುಲೈ 14ರಿಂದ ಶ್ರಾವಣ ತಿಂಗಳು ಪ್ರಾರಂಭವಾಗಲಿದೆ. ಈ ತಿಂಗಳಲ್ಲಿ ಭಗವಾನ್ ಶಂಕರನನ್ನು ಪೂಜಿಸಲಾಗುತ್ತದೆ. 2022ರ ಶ್ರಾವಣ ಮಾಸವು 3 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಮಂಗಳಕರವಾಗಿದೆ ಎಂದು ಸಾಬೀತುಪಡಿಸಲಿದೆ.
ಈಶ್ವರನ ಆಶೀರ್ವಾದ ಪಡೆಯಲು ಶ್ರಾವಣ ಮಾಸ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ವರ್ಷ, ಶ್ರಾವಣ ಮಾಸ ಮೂರು ರಾಶಿಯವರಿಗೆ ವಿಷೆಶವಾಗಿರಲಿದೆ. ಈ ಮಾಸದಲ್ಲಿ ಹೆಚ್ಚಿನ ಪ್ರಗತಿ ಮತ್ತು ಧನಲಾಭವಾಗುವ ಸಾಧ್ಯತೆ ಇದೆ.
ಮಹಾಮೃತ್ಯುಂಜಯ ಮಂತ್ರವು ತುಂಬಾ ಅದ್ಭುತವಾಗಿದೆ. ಭೋಲೆನಾಥನ ಆಶೀರ್ವಾದ ಪಡೆಯಲು ಇದರ ಪಠಣ ವಿಶೇಷವಾಗಿದೆ. ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಎಂದಿಗೂ ನೆಲದ ಮೇಲೆ ಕುಳಿತುಕೊಳ್ಳಬಾರದು.
ಶುಕ್ರ ಪ್ರದೋಷ ವ್ರತ 2022: ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಮೊದಲ ಪ್ರದೋಷ ಉಪವಾಸವು ಮೇ 27ರ ಶುಕ್ರವಾರದಂದು ಬೀಳುತ್ತಿದೆ. ವೈವಾಹಿಕ ಜೀವನದಲ್ಲಿ ಸಂತೋಷಕ್ಕಾಗಿ ಈ ದಿನ ಶಿವನನ್ನು ಪೂಜಿಸಲಾಗುತ್ತದೆ.
ಭಗವಾನ್ ಶಿವನು ಬಹಳ ಕರುಣಾಮಯಿ ದೇವರು. ಶಿವದೇವನನ್ನು ಪೂರ್ಣಭಕ್ತಿಯಿಂದ ಪೂಜಿಸುವುದು ಉತ್ತಮ ಫಲಿತಾಂಶ ನೀಡುತ್ತದೆ. ಹಣ ಸಂಪಾದನೆ, ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ ಮತ್ತು ಸುಖ-ಸಮೃದ್ಧಿಗಾಗಿ ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳನ್ನು ಹೇಳಲಾಗಿದೆ. ಈ ಪರಿಹಾರಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಿರಿ.
Court Notice - ಹಲವು ಬಾರಿ ನ್ಯಾಯಾಲಯದ ನೋಟಿಸ್ ಗಳು ತಪ್ಪಾಗಿ ಜಾರಿಯಾಗುತ್ತವೆ ಮತ್ತು ಜನರು ಅವುಗಳ ಕುರಿತು ಮಾತನಾಡುವುದನ್ನು ನೀವು ಕೇಳಿರಬಹುದು, ಆದರೆ, ದೇವಾದಿದೇವ ಶಿವನಿಗೆ (Lord Shiva) ಕೋರ್ಟ್ ನೋಟಿಸ್ ನೀಡಿರುವುದನ್ನು ನೀವು ಎಂದಾದರು ಕೇಳಿದ್ದೀರಾ? ಅಷ್ಟೇ ಅಲ್ಲ ಕೋರ್ಟ್ ನೀಡಿರುವ ಈ ನೋಟಿಸ್ (Court Notice) ಗೆ ಪ್ರತಿಕ್ರಿಯೆಯಾಗಿ ಶಿವ ನ್ಯಾಯಾಲಯಕ್ಕೂ ಕೂಡ ಹಾಜರಾಗಿದ್ದಾನೆ. ಆದರೆ, ಆ ವೇಳೆ ನ್ಯಾಯಾಧೀಶರೇ ಕೋರ್ಟ್ ರೂಮ್ ನಿಂದ ಕಾಣೆಯಾಗಿದ್ದರು.
Story Of Hanuman - ಶಿವ (Shiv) ಬ್ರಹ್ಮಾಂಡದ ಸೃಷ್ಟಿಕರ್ತ. ಅವರು ಪ್ರತಿ ಕಣದಲ್ಲೂ ಇದ್ದಾರೆ ಆದರೆ ಅವರ 2 ಅವತಾರಗಳು ಈ ಭೂಮಿಯಲ್ಲಿ ಇನ್ನೂ ಜೀವಂತವಾಗಿವೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಅವರ ಈ ಅವತಾರಗಳ (Avatar Of Shiva) ಉಳಿವಿನ ಹಿಂದಿನ ಕಥೆಗಳು ತುಂಬಾ ರೋಚಕವಾಗಿವೆ.
Navagrah Dosh: ಮಹಾಶಿವರಾತ್ರಿಯ ದಿನವು ಜಾತಕದ ಗ್ರಹದೋಷಗಳನ್ನು ಹೋಗಲಾಡಿಸಲು ಬಹಳ ವಿಶೇಷವಾಗಿದೆ. ಇಂದು ರಾತ್ರಿ ಕೈಗೊಳ್ಳುವ ಪರಿಹಾರವು ಗ್ರಹಗಳ ಅಶುಭ ಪರಿಣಾಮಗಳನ್ನು ನಿವಾರಿಸುತ್ತದೆ ಮತ್ತು ಜೀವನದಲ್ಲಿ ಸಂತೋಷ ಬರುತ್ತದೆ.
Mahashivaratri: ಮಹಾಶಿವರಾತ್ರಿಯಂದು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಅದ್ಭುತ ಸಂಯೋಜನೆ ರೂಪುಗೊಳ್ಳುತ್ತಿದೆ. ಇಂದು 6 ರಾಜಯೋಗಗಳು ನಿರ್ಮಾಣವಾಗುತ್ತಿದ್ದು, ಮಕರ ರಾಶಿಯಲ್ಲಿ ಪಂಚ ಗ್ರಾಹಿ ಯೋಗವೂ ನಿರ್ಮಾಣವಾಗುತ್ತಿದೆ.
Mahashivratri: ಮಹಾಶಿವರಾತ್ರಿಯ ದಿನದಂದು ಶಿವನ ಪೂಜೆ-ಅಭಿಷೇಕವನ್ನು ಮಾಡುವುದು ತುಂಬಾ ಒಳ್ಳೆಯದು. ಆದರೆ ಈ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳು ಶಿವನು ಕೋಪಗೊಳ್ಳುವಂತೆ ಮಾಡುತ್ತದೆ ಮತ್ತು ನಿಮ್ಮ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.