ಶ್ರಾವಣದಲ್ಲಿ ಈ ರಾಶಿಯವರ ಮೇಲಿರಲಿದೆ ಲಕ್ಷ್ಮೀ ಕಟಾಕ್ಷ , ಕಂಡರಿಯದ ಮೂಲಗಗಳಿಂದಲೂ ಆಗುವುದು ಧನ ಲಾಭ ..!

ಈ ರಾಶಿಯವರಿಗೆ ಶ್ರಾವಣದಲ್ಲಿ ಅದೃಷ್ಟ ಒಲಿದು ಬರಲಿದೆ. ಲಕ್ಷ್ಮೀ ಕೃಪೆಯಿಂದ ಸಾಕಷ್ಟು ಹಣ  ಪ್ರಾಪ್ತಿಯಾಗುತ್ತದೆ. 

ಬೆಂಗಳೂರು : ಶಿವನ ಆಶೀರ್ವಾದ ಪಡೆಯಲು ಶ್ರಾವಣ ಮಾಸ ಬಹಳ ಶುಭ ಎಂದು ಹೇಳಲಾಗುತ್ತದೆ. ಆದರೆ ಶಿವನ ಜೊತೆಗೆ ಕ ಮಹಾಲಕ್ಷ್ಮೀ ಕೂಡಾ ಈ ತಿಂಗಳು ಕೆಲವರ ಮೇಲೆ ವಿಶೇಷ ಕೃಪೆ ತೋರಲಿದ್ದಾಳೆ.  ಈ ರಾಶಿಯವರಿಗೆ ಶ್ರಾವಣದಲ್ಲಿ ಅದೃಷ್ಟ ಒಲಿದು ಬರಲಿದೆ. ಲಕ್ಷ್ಮೀ ಕೃಪೆಯಿಂದ ಸಾಕಷ್ಟು ಹಣ  ಪ್ರಾಪ್ತಿಯಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಿಥುನ ರಾಶಿ : ಶ್ರಾವಣ ಮಾಸವು ಮಿಥುನ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಹಣ ಸಿಗುತ್ತದೆ. ವಿವಾದಗಳು ಇತ್ಯರ್ಥವಾಗಲಿವೆ. ಅವಕಾಶ ಸಿಕ್ಕಾಗಲೆಲ್ಲಾ, ಅಗತ್ಯವಿರುವವರಿಗೆ ಸಹಾಯ ಮಾಡಿ. ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.  

2 /5

ತುಲಾ ರಾಶಿ - ಈ ಸಮಯ ತುಲಾ ರಾಶಿಯವರಿಗೆ ಸ್ಥಾನ, ಧನ, ಪ್ರತಿಷ್ಠೆ ಎಲ್ಲವನ್ನೂ ತಂದುಕೊಡುತ್ತದೆ. ಲಕ್ಷ್ಮೀ ಕೃಪೆಯಿಂದ ಹಣ ಸಿಗುತ್ತದೆ. ಮತ್ತೊಂದೆಡೆ, ತಾಯಿ ಸರಸ್ವತಿಯ ಕೃಪೆಯಿಂದ, ಎಲ್ಲಾ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದು ಸಾಧ್ಯವಾಗುತ್ತದೆ. 

3 /5

ಸಿಂಹ - ಶ್ರಾವಣ ಮಾಸವು ಸಿಂಹ ರಾಶಿಯವರಿಗೆ ಬಹಳ ಸಂತೋಷವನ್ನು ನೀಡುತ್ತದೆ.  ಇದ್ದಕ್ಕಿದ್ದಂತೆ ಯಾವುದೋ ಮೂಲದಿಂದ ಹಣ ಸಿಗುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ.

4 /5

ಧನು ರಾಶಿ -  ಧನು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ವಿಶೇಷ  ಆಶೀರ್ವಾದ ಇರುತ್ತದೆ. ಹೊಸ ಉದ್ಯೋಗವನ್ನು ಪಡೆಯಬಹುದು ಅಥವಾ ಬಡ್ತಿ ಪಡೆಯಬಹುದು. ಆದಾಯ ಹೆಚ್ಚಲಿದೆ. ಆಸ್ತಿ ಖರೀದಿ ಯೋಜನೆ ಪೂರ್ಣಗೊಳ್ಳಲಿದೆ.   

5 /5

ಮೀನ ರಾಶಿ - ಈ ಮಾಸವು ಮೀನ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ತರುತ್ತಿದೆ. ಹಣಕಾಸಿನ  ಪ್ರಯೋಜನವಾಗಲಿದೆ. ಕಾರೂ ಖರೀದಿ ಯೋಗ ಇರಲಿದೆ.  ಜನರಿಗೆ ಸಹಾಯ ಮಾಡುವ ಅಥವಾ ದಾನ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)