ಸ್ವಪ್ನ ಶಾಸ್ತ್ರ: ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿನ ಶುಭ ಮತ್ತು ಅಶುಭ ಫಲಿತಾಂಶಗಳ ಬಗ್ಗೆ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ಕೆಲವು ರೀತಿಯ ಕನಸುಗಳು ಬಂದರೆ ಅದು ಶಿವನ ಆಶೀರ್ವಾದದ ಸ್ಪಷ್ಟ ಸಂಕೇತವಾಗಿದೆ.
ಶಿವಪೂಜೆಗೆ ವಾಸ್ತು ಸಲಹೆಗಳು: ಶ್ರಾವಣ ಮಾಸವು ಶಿವನಿಗೆ ಬಹಳ ವಿಶೇಷವಾಗಿದೆ, ಆದ್ದರಿಂದ ಈ ಸಮಯದಲ್ಲಿ ಶಿವನ ಫೋಟೋವನ್ನು ಮನೆಯಲ್ಲಿಡಬೇಕು. ಇದರಿಂದ ಶಿವನು ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಶಿವನ ಫೋಟೋವನ್ನು ಯಾವ ದಿಕ್ಕಿನಲ್ಲಿಡಬೇಕು ಎಂದು ತಿಳಿಯಿರಿ.
Panchagiri Dhama: ತಣ್ಣನೆ ಬೀಸುವ ಚಳಿ ಚಳಿ ಗಾಳಿಯಲ್ಲಿ, ಹರಿ ನಾಮ ಸ್ಮರಣೆ ಮಾಡುತ್ತಾ......... ಕಾಲ್ನಡಿಗೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳ ಸಾಲಿನಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಿರುವುದು. ನಂದಿಬೆಟ್ಟದ ಮೇಲೆ ಯೋಗ ನಂದೀಶ್ವರ, ಬೆಟ್ಟದ ಕೆಳಗೆ ಭೋಗ ನಂದೀಶ್ವರ, ಇವರಿಬ್ಬರ ಮಧ್ಯೆ ವಿಶಾಲವಾಗಿ ಹರಡಿರುವ ಸ್ಕಂದಗಿರಿ, ದಿಬ್ಬಗಿರಿ, ಚಂದ್ರಗಿರಿ ಸೇರಿದಂತೆ ಐದು ಬೆಟ್ಟಗಳ ಸಾಲಿನ ನಡುವೆ ಭಕ್ತ ಸಮೂಹ, ಶಿವನನ್ನು ನೆನೆಯುತ್ತಾ ಹಾಡು ಭಜನೆ ಮಾಡುತ್ತಾ ಸಾಗ್ತಿದ್ರೆ ಕೈಲಾಸವೆ ಧರೆಗಿಳಿದಂತಾಗಿತ್ತು.
ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ ಶನಿ ದೇವನನ್ನು ಶಿವನ ಶಿಷ್ಯ ಎಂದು ಪರಿಗಣಿಸಲಾಗುತ್ತದೆ. ಶ್ರಾವಣದಲ್ಲಿ ಶನಿದೇವನನ್ನು ಪೂಜಿಸುವುದರಿಂದ ಶಿವನ ಆಶೀರ್ವಾದವೂ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಶನಿದೇವನನ್ನು ಆರಾಧಿಸುವುದರಿಂದ ಅಶುಭ ಪರಿಣಾಮಗಳಿಂದ ಮುಕ್ತಿ ದೊರೆಯುತ್ತದೆ.
ಶನಿಯು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಪ್ರಮುಖ ಮತ್ತು ಶಕ್ತಿಯುತ ಗ್ರಹವಾಗಿದೆ. ಸನಿ ಗ್ರಹವನ್ನು ಶುವನ ಅಂಶ ಎಂದು ಕರೆಯಲಾಗುತ್ತದೆ. ಹಾಗಾಗಿಯೇ ಈತನನ್ನು ಶನೀಶ್ವರ ಎಂದು ಕರೆಯಲಾಗುತ್ತದೆ.
Adhik Shravan 2023: ವೈದಿಕ ಪಂಚಾಂಗದ ಪ್ರಕಾರ ಉತ್ತರ ಭಾರತದಲ್ಲಿ ಜುಲೈ 4 ರಿಂದ ಅಧಿಕ ಶ್ರಾವಣ ಮಾಸ ಆರಂಭಗೊಂಡಿದೆ. ಈ ಬಾರಿ ಅಧಿಕ ಮಾಸ ಬಂದಿರುವ ಕಾರಣ ಶ್ರಾವಣ ಮಾಸ ಎರಡು ತಿಂಗಳ ಅವಧಿಯದ್ದಾಗಿರುತ್ತದೆ. ಇನ್ನೊಂದೆಡೆ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶ್ರಾವಣದ ಸಂದರ್ಭದಲ್ಲಿ ಒಂದು ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಲಿದೆ. ಇದರಿಂದ ನಾಲ್ಕು ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ಆರಂಭಿಸಲಿದೆ.
ಶ್ರಾವಣ ಮಾಸ 2023: ಮಂಗಳ ಗೌರಿ ವ್ರತವನ್ನು ಶ್ರಾವಣ ಮಾಸದ ಪ್ರತಿ ಮಂಗಳವಾರದಂದು ಆಚರಿಸಲಾಗುತ್ತದೆ. ಈ ಬಾರಿಯ ಶ್ರಾವಣ ಮಾಸವು ಮಂಗಳ ಗೌರಿ ವ್ರತದೊಂದಿಗೆ ಪ್ರಾರಂಭವಾಗುತ್ತಿದೆ. ಇದರೊಂದಿಗೆ ಮಂಗಲದೋಷ ದೂರವಾಗಲಿದ್ದು, ಶೀಘ್ರವೇ ವಿವಾಹ ಭಾಗ್ಯ ದೊರೆಯಲಿದೆ.
Shravan 2023: ಕೆಲವು ರಾಶಿಗಳಿಗೆ, ಶ್ರಾವಣ ಮಾಸವು ಈ ವರ್ಷ ಅದ್ಭುತವಾಗಿರುತ್ತದೆ. ಈ ಜನರ ಮೇಲೆ ಅದೃಷ್ಟದ ಮಳೆ ಸುರಿಯಲಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ಈ ಜನರು ಭಾರಿ ಧನಲಾಭ ಪಡೆಯಲಿದ್ದಾರೆ.
ಅಂದಹಾಗೆ ಇದು ಶಿವನ ದೇವಸ್ಥಾನ, ಕೆಲವು ಸ್ಥಳೀಯರು ಇದನ್ನ ಬಾಳಪ್ಪಜ್ಜನ ದೇವಾಲಯ ಎಂದೂ ಕರೆಯುತ್ತಾರೆ. ಅದನ್ನು ಯಾರು ಕಟ್ಟಿಸಿದರು? ಯಾವಾಗ ಕಟ್ಟಿಸಿದರು? ನದಿಯ ನಡುವೆ ಯಾಕೆ ಕಟ್ಟಿಸಿದರೂ ? ಎಂಬು ನೂರೆಂಟು ಪ್ರಶ್ನೆಗಳು ಇಂದಿಗೂ ಎಲ್ಲರನ್ನ ಕಾಡುತ್ತಿವೆ.
Lord Shiva Chalisa: ಹಿಂದೂ ಧರ್ಮದಲ್ಲಿ ಸೋಮವಾರವನ್ನು ದೇವರ ದೇವರಾದ ಮಹಾದೇವನಿಗೆ ಸಮರ್ಪಿಸಲಾಗಿದೆ. ಸೋಮವಾರದಂದು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಅವರ ಆಶೀರ್ವಾದವು ನಿಮ್ಮ ಮೇಲಿರುತ್ತದೆ. ನಿಮ್ಮ ಕೆಲಸದಲ್ಲಿ ಸಮಸ್ಯೆಯಿದ್ದರೆ ನೀವು ಸೋಮವಾರ ಶಿವ ಚಾಲೀಸಾವನ್ನು ಪಠಿಸಬೇಕು.
ಕೃತ್ತಿಕಾ ನಕ್ಷತ್ರ: ಕೃತಿಕಾ ನಕ್ಷತ್ರದ ಜನರು ಪ್ರತಿಷ್ಠಿತ ಸ್ಥಾನಮಾನದಲ್ಲಿ ಉಳಿಯುವ ಮೂಲಕ ಕೆಲಸ ಮಾಡುತ್ತಾರೆ. ಇವರು ಹೆಚ್ಚಿನ ನಿರ್ಬಂಧಗಳನ್ನು ಇಷ್ಟಪಡುವುದಿಲ್ಲ. ಈ ಜನರು ತಪ್ಪು ವಿಧಾನಗಳಿಂದ ಅಥವಾ ಇತರರ ದಯೆಯಿಂದ ಯಾವುದೇ ಪ್ರಯೋಜನ ಪಡೆಯಬಯಸುವುದಿಲ್ಲ, ಏಕೆಂದರೆ ಇವರು ತುಂಬಾ ಸ್ವಾಭಿಮಾನಿಗಳು.
Rudraksh Benefit: ಶ್ರಾವಣ ಮಾಸದ ಯಾವುದೇ ಬುಧವಾರ ಗಣೇಶ ರುದ್ರಾಕ್ಷ ಧರಿಸುವುದರಿಂದ ದೇವಾದಿದೇವ ಮಹಾದೇವನ ಜೊತೆಗೆ ಶ್ರೀಗಣೇಶನ ವಿಶೇಷ ಕೃಪೆ ಕೂಡ ಪ್ರಾಪ್ತಿಯಾಗುತ್ತದೆ.ಬನ್ನಿ ಇದರ ಲಾಭಗಳ ಕುರಿತು ತಿಳಿದುಕೊಳ್ಳೋಣ.
Lord Shiva Favourite Zodiac Signs: ವೈದಿಕ ಜ್ಯೋತಿಷ್ಯದಲ್ಲಿ, ಪ್ರತಿಯೊಂದು ರಾಶಿಯು ಒಂದು ಗ್ರಹಕ್ಕೆ ಸಂಬಂಧಿಸಿದೆ. ಪ್ರತಿ ಗ್ರಹವು ಒಂದು ದೇವರಿಗೆ ಪ್ರಿಯವಾಗಿದೆ. ಇದರ ಆಧಾರದ ಮೇಲೆ, 12 ರಾಶಿಗಳಲ್ಲಿ, ಮೂರು ರಾಶಿಗಳು ಶಿವನಿಂದ ಆಶೀರ್ವದಿಸಲ್ಪಟ್ಟಿವೆ. ಭೋಲೇನಾಥ ಯಾವಾಗಲೂ ಈ ರಾಶಿಗಳ ಜೀವನದ ಮೇಲೆ ಕರುಣೆಯನ್ನು ಹೊಂದಿರುತ್ತಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಮಿ ಗಿಡ ಶನಿ ದೇವರಿಗೆ ಹಾಗೂ ಶಿವನಿಗೆ ತುಂಬಾ ಪ್ರಿಯವಾಗಿದೆ. ಶಮಿ ಸಸ್ಯದ ಕೆಲವು ಪರಿಹಾರಗಳು ಶನಿ ದೇವ ಮತ್ತು ರಾಹುವಿನ ಕೋಪದಿಂದ ವ್ಯಕ್ತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ರುದ್ರಾಕ್ಷಿ ಧರಿಸುವ ನಿಯಮಗಳು: ರುದ್ರಾಕ್ಷಿಯನ್ನು ದೇಹದ ಮೇಲೆ, ಕುತ್ತಿಗೆ ಅಥವಾ ಕೈಯಲ್ಲಿ ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವರು ಅಪ್ಪಿತಪ್ಪಿಯೂ ಈ ಮಾಲೆಯನ್ನು ಧರಿಸಬಾರದು. ಹೀಗೆ ಮಾಡಿದ್ರೆ ಅವರ ಕುಟುಂಬದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಬಹುದು.
ಇಂದು ಅಮಲಕಿ ಏಕಾದಶಿ. ಈ ಬಾರಿ ಅಮಲಕಿ ಏಕಾದಶಿಯಂದು ಅಂದರೆ ಇಂದು ಸರ್ವಾರ್ಥ ಸಿದ್ಧಿ ಯೋಗ, ಸೌಭಾಗ್ಯ ಯೋಗದಂತಹ ಅತ್ಯಂತ ಶುಭ ಯೋಗಗಳು ನಿರ್ಮಾಣವಾಗುತ್ತಿವೆ. ಈ ಕಾರಣದಿಂದ ಇಂದು ಮಾಡುವ ಪೂಜೆಯು ದುಪ್ಪಟ್ಟು ಫಲವನ್ನು ನೀಡುತ್ತವೆ ಎನ್ನುವುದು ನಂಬಿಕೆ.
Mahashivratri 2023:ಈ ಬಾರಿ ಮಹಾಶಿವರಾತ್ರಿಯಂದು ಅದ್ಭುತವಾದ ಯೋಗ ರೂಪುಗೊಳ್ಳುತ್ತಿದೆ. ಮಹಾಶಿವರಾತ್ರಿಯ ಮೊದಲು, ಆಗುವ ಗ್ರಹಗಳ ಚಲನೆಯಲ್ಲಿನ ಬದಲಾವಣೆ ಐದು ರಾಶಿಯವರ ಜೀವನವನ್ನೇ ಬದಲಾಯಿಸಲಿದೆ.
Mahashivaratri 2023 : ಶಿವನ ಪೂಜೆಯಲ್ಲಿ ಕೆಲವೊಂದು ತಪ್ಪುಗಳಾಗದಂತೆ ನೋಡಿಕೊಳಬೇಕು. ಮಹಾಶಿವರಾತ್ರಿಯ ದಿನದಂದು ಶಿವನನ್ನು ಪೂಜಿಸುವಾಗ, ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
Maha Shivratri date and time: ಮಹಾಶಿವರಾತ್ರಿಯಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಭೋಲೆನಾಥನು ಸಂತೋಷಪಡುತ್ತಾನೆ ಮತ್ತು ಶನಿದೇವನು ಸಹ ತನ್ನ ಆಶೀರ್ವಾದವನ್ನು ನೀಡುತ್ತಾನೆ.
Maha Shivratri 2023: ಮಹಾಶಿವರಾತ್ರಿಯು 5 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಶಿವನನ್ನು ನಿಜವಾದ ಭಕ್ತಿಯಿಂದ ಪೂಜಿಸುವುದರಿಂದ ಸುಖ, ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.