ಇನ್ನೇನು ಕೊರೋನಾವೈರಸ್ ಸಾಂಕ್ರಾಮಿಕದಿಂದ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಚೀನಾ, ಅಮೆರಿಕದಂತಹ ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಉಲ್ಬಣಿಸಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯವು ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ.
Covid-19 In India: ಭಾರತದಲ್ಲಿ ಕೋವಿಡ್ -19 (Covid-19) ರ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆ ಮತ್ತು 4 ವಾರಗಳವರೆಗೆ ಸ್ಥಿರವಾಗಿದ್ದರೆ ಮಾತ್ರ, ಕರೋನವೈರಸ್ ಸೋಂಕನ್ನು ನಾವು 'Endemic' (ಸ್ಥಳೀಯ ಮಟ್ಟದಲ್ಲಿ ಹರಡುವ ಕಾಯಿಲೆ) ಎಂದು ಪರಿಗಣಿಸಬಹುದು ಎಂದು ಖ್ಯಾತ ವೈರಾಲಾಜಿಸ್ಟ್ ಟಿ ಜಾಕೋಬ್ ಜಾನ್ (Jocob John) ಹೇಳಿದ್ದಾರೆ.
ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ತನ್ನ ಬುಲೆಟಿನ್ನಲ್ಲಿ ಕೋವಿಡ್ -19 ರ ಓಮಿಕ್ರಾನ್ ರೂಪಾಂತರವು ಭಾರತದಲ್ಲಿ ಸಮುದಾಯ ಪ್ರಸರಣ ಹಂತದಲ್ಲಿದೆ, ಹೊಸ ಪ್ರಕರಣಗಳು ಘಾತೀಯವಾಗಿ ಹೆಚ್ಚುತ್ತಿರುವ ಬಹು ಮೆಟ್ರೋಗಳಲ್ಲಿ ಇದು ಪ್ರಬಲವಾಗಿದೆ ಎಂದು ಹೇಳಿದೆ.
Omicron in India: ಓಮಿಕ್ರಾನ್ನ (Omicron) ಅಪಾಯವನ್ನು ಗ್ರಹಿಸಿದ ಮಹಾರಾಷ್ಟ್ರ (Maharashra) ಸರ್ಕಾರವು ಅಪಾಯದ ದೇಶಗಳಿಂದ ಭಾರತಕ್ಕೆ ಬರುವ ಜನರು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರಲು ನಿಯಮವನ್ನು ಮಾಡಿದೆ.
Covid-19 In India - ಭಾರತದಲ್ಲಿ ಕೊರೊನಾ ಸ್ಥಿತಿಯ ಕುರಿತು ಮಾತನಾಡಿರುವ AIIMSನಲ್ಲಿನ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ನೀರಜ್ ನಿಶ್ಚಲ್, 'ದೇಶದಲ್ಲಿ ಸಂತೋಷವನ್ನು ಹಂಚಿಕೊಳ್ಳುವುದು ಹಬ್ಬಗಳ ಉದ್ದೇಶ. ಆದರೆ, ಕೊರೊನಾ ಅಲ್ಲ. ಮುಂದಿನ 1-2 ವರ್ಷಗಳವರೆಗೆ ಅದರಲ್ಲೋ ವಿಶೇಷವಾಗಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುವವರೆಗೆ, ನಾವು ಮಹಾಮಾರಿ ಹರಡಲು ಮತ್ತೆ ಕಾರಣವಾಗಬಾರದು' ಎಂದಿದ್ದಾರೆ.
SARS-CoV-2 ವೈರಸ್ ಹರಡುವುದನ್ನು ಹೇಗೆ ನಿಲ್ಲಿಸಬಹುದು? ಈ ಪ್ರಶ್ನೆಗೆ ಉತ್ತರಿಸಲು, ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರರು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರಲ್ಲಿ ಕಿಟಕಿ-ಬಾಗಿಲು-ಫ್ಯಾನ್ನೊಂದಿಗೆ ಸರಿಯಾದ ವಾತಾಯನಕ್ಕೆ ಒತ್ತು ನೀಡಲಾಗಿದೆ.
CoronaVirus New Guidelines: ಕರೋನಾ ವೈರಸ್ ಸೋಂಕಿತ ರೋಗಿಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಯಾವ ರೋಗಿಗೆ ಹೋಂ ಕ್ವಾರೆಂಟೈನ್ನಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಯಾರನ್ನು ಪರೀಕ್ಷಿಸಲಾಗುವುದು ಎಂದು ವೈದ್ಯರು ನಿರ್ಧರಿಸುತ್ತಾರೆ ಎಂದು ಅದು ಹೇಳಿದೆ.
Coronavirus In India - ಕರೋನಾ ವೈರಸ್ ಸೋಂಕಿನಿಂದ ಹದಗೆಡುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಪಿಎಂ ಮೋದಿ ಇಂದು ಪ್ರಮುಖ ಸಭೆ ನಡೆಸುತ್ತಿದ್ದಾರೆ. ಸಭೆಯ ನಂತರ, ಪ್ರಧಾನಿ ಮೋದಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
ಏಪ್ರಿಲ್ 30 ರವರೆಗೆ 1 ರಿಂದ 12 ನೇ ತರಗತಿಗಳವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳನ್ನು ತೆರೆಯದಂತೆ ಉತ್ತರ ಪ್ರದೇಶ ಸರ್ಕಾರ ಭಾನುವಾರ (ಏಪ್ರಿಲ್ 11) ಆದೇಶ ಹೊರಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.