Vastu Tips for House :ಮನೆಯಲ್ಲಿ ವಾಸ್ತು ದೋಷವಿದ್ದರೆ ನಕಾರಾತ್ಮಕ ಶಕ್ತಿ ನೆಲೆಯಾಗಿ, ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ಮನೆ ಮಂದಿಯನ್ನು ಕಾಯಿಲೆ ಕಸಾಲೆಗಳು ಕಾಡಲು ಆರಂಭಿಸುತ್ತವೆ. ವಾಸ್ತು ದೋಷಗಳನ್ನು ಸಮಯಕ್ಕೆ ದಾರಿಯಾಗಿ ತೆಗೆದುಹಾಕಬೇಕು.
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಮನೆಯಲ್ಲಿ ಯಾವುದೇ ವಾಸ್ತು ದೋಷವಿದ್ದರೆ, ಅದು ಅವನ ಜೀವನದಲ್ಲಿ ಅಶುಭ ಪರಿಣಾಮವನ್ನು ಬೀರುತ್ತದೆ. ಇದನ್ನು ಹೋಗಲಾಡಿಸಲು ಕೆಲವು ಕ್ರಮಗಳಿವೆ.
ವಿ.ಎಸ್ ದೊಡ್ಡಿ ಗ್ರಾಮದ ಭಾಗ್ಯ ಎಂಬುವರು ಕಳೆದ ನಾಲ್ಕೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ಎಂದು ತಿಳಿದು ಮನೆಯನ್ನು ತೊರೆದು ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು.
Vastu Dosha Nivarana tips : ಧೂಪ ಅಥವಾ ಅಗರಬತ್ತಿಯನ್ನು ಹಚ್ಚುವ ಬಗ್ಗೆ ಕೆಲವು ನಿಯಮಗಳಿವೆ, ಅದನ್ನು ಅನುಸರಿಸದಿದ್ದರೆ ಕೆಟ್ಟದ್ದಾಗುತ್ತದೆ ಎಂಬ ನಂಚಿಕೆ ಇದೆ. ವಾಸ್ತುಶಾಸ್ತ್ರದ ಪ್ರಕಾರ, ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮನೆಯಲ್ಲಿ ಪ್ರತಿದಿನ ಧೂಪವನ್ನು ಸುಡಬಹುದು, ಆದರೆ ವಾರದಲ್ಲಿ ಎರಡು ದಿನ ಅಗರಬತ್ತಿ ಸುಡುವುದನ್ನು ನಿಷೇಧಿಸಲಾಗಿದೆ.
Vastu Tips For Money: ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ ಕೆಲವು ಕೆಲಸಗಳು ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ ತುಂಬಾ ಅಹಿತಕರವಾಗಿರುತ್ತದೆ. ಈ ಕೆಲಸ ಮಾಡುವುದರಿಂದ ದೇವಿಗೆ ಕೋಪ ಬರುವ ಸಾಧ್ಯತೆಗಳಿದ್ದು, ಜೀವನದಲ್ಲಿ ಬಡತನವು ತಾಂಡವವಾಡಬಹುದು. ಈ ತಪ್ಪು ಕೆಲಸ ಮಾಡುವುದರಿಂದ ಶ್ರೀಮಂತನೂ ಕೂಡ ಕ್ಷಣಮಾತ್ರದಲ್ಲಿ ಬಡವನಾಗುತ್ತಾನೆ. ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಸನಾತನ ಧರ್ಮದಲ್ಲಿ ಪೊರಕೆಯು ತಾಯಿ ಲಕ್ಷ್ಮಿದೇವಿಯೊಂದಿಗೆ ಸಂಬಂಧ ಹೊಂದಿದೆ. ಪೊರಕೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಸರಿಯಾಗಿ ಅನುಸರಿಸುವುದರಿಂದ ಹಣದ ಲಾಭದ ಜೊತೆಗೆ ಎಲ್ಲಾ ರೀತಿಯ ವಾಸ್ತು ದೋಷಗಳಿಂದ ಮುಕ್ತಿ ಪಡೆಯಬಹುದು.
Vastu Tips: ಸಾಮಾನ್ಯವಾಗಿ ಜನರು ತಮ್ಮ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಾರೆ. ಇದಕ್ಕಾಗಿ ಪ್ರತಿನಿತ್ಯ ಗುಡಿಸುವುದು ಮತ್ತು ಒರೆಸುವುದು ಮಾಡುತ್ತಾರೆ. ಆದರೆ ಕೆಲವೊಮ್ಮೆ ತಿಳಿಯದೆ ಕೆಲವು ವಿಷಯಗಳು ಅಜ್ಞಾನದಿಂದ ತಪ್ಪಿಸಿಕೊಳ್ಳುತ್ತವೆ. ಇವುಗಳಲ್ಲಿ ಜೇಡರ ಬಲೆಯೂ ಒಂದು. ಜೇಡರ ಬಲೆಗಳು ಗೋಡೆಯ ಮೂಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವೊಂದು ಬಾರಿ ಕಣ್ಣಿಗೆ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಕಾಣುವುದು ಇಲ್ಲ. ಜೇಡರ ಬಲೆಗಳು ಕೆಟ್ಟದಾಗಿ ಕಾಣುವುದಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಪರಿಗಣಿಸಲಾಗಿದೆ. ಈ ಜೇಡರ ಬಲೆಗಳು ಕಾಣಿಸಿಕೊಂಡರೆ ತಕ್ಷಣ ಸ್ವಚ್ಛಗೊಳಿಸಬೇಕು ಇಲ್ಲದಿದ್ದರೆ ಮನೆಯಲ್ಲಿ ವಾಸ್ತು ದೋಷಗಳು ಕಾಣಿಸಿಕೊಳ್ಳುತ್ತವೆ.
Vastu Shastra: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರ ಪ್ರಕಾರ, ಕೆಲಸಗಳನ್ನು ಮಾಡಿದರೆ ವ್ಯಕ್ತಿಯು ಯಶಸ್ಸಿನ ಕಡೆ ಸಾಗುತ್ತಾನೆ ಎಂದು ನಂಬಲಾಗಿದೆ. ಒಂದು ವೇಳೆ ತಪ್ಪುಗಳನ್ನು ಮಾಡಿದರೆ, ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ವಾಸ್ತು ಶಾಸ್ತ್ರದಲ್ಲಿ, ಅಂತಹ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ. ಆ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಕ್ತಿಯು ಪ್ರಗತಿ ಹೊಂದಬಹುದು. ಇನ್ನು ಕೆಲವೊಂದು ವಸ್ತುಗಳನ್ನು ಬೇರೊಬ್ಬರಿಂದ ಪಡೆಯಬಾರದು ಎಂಬ ಹೇಳಲಾಗುತ್ತದೆ. ಅಂತಹ ವಸ್ತುಗಳು ಯಾವುದೆಂದು ತಿಳಿಯೋಣ.
ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಗಿಡಗಳಿಗೆ ವಿಶೇಷ ಒತ್ತು ನೀಡಲಾಗಿದೆ. ವಾಸ್ತು ಪ್ರಕಾರ ಮನೆ ಅಥವಾ ಕಛೇರಿಯಲ್ಲಿ ಕೆಲವು ಗಿಡಗಳನ್ನು ಇಡುವುದರಿಂದ ಧನಾತ್ಮಕ ಶಕ್ತಿ ನೆಲೆಸುತ್ತದೆ. ಇದರೊಂದಿಗೆ ಜನರ ಪ್ರಗತಿಯ ಹಾದಿಯೂ ತೆರೆದುಕೊಳ್ಳುತ್ತದೆ. ನೀವು ಉದ್ಯೋಗದಲ್ಲಿ ಬಡ್ತಿ ಮತ್ತು ಎತ್ತರವನ್ನು ಮುಟ್ಟಲು ಬಯಸಿದರೆ, ನಿಮ್ಮ ಕಚೇರಿಯ ಮೇಜಿನ ಮೇಲೆ ಈ ಗಿಡಗಳನ್ನು ಇರಿಸಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಯಶಸ್ಸು ಮತ್ತು ಪ್ರಗತಿಗೆ ಬಹಳಷ್ಟು ಕೊಡುಗೆ ನೀಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಇಂತಹ ಅನೇಕ ವಿಷಯಗಳನ್ನು ಹೇಳಲಾಗಿದೆ, ಇನ್ನು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಿಸುವ ಕೆಲ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅವುಗಳು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತದೆ.
Vastu Tips : ಊಟ ಮಾಡುವ ವೇಳೆ ಮಾಡುವ ಕೆಲವು ತಪ್ಪುಗಳು ವ್ಯಕ್ತಿಯ ಆರೋಗ್ಯ, ಪ್ರಗತಿ, ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಆಹಾರವನ್ನು ಸೇವಿಸುವಾಗ ಈ ತಪ್ಪುಗಳಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ.
Tips To Become Rich: ಜೀವನದಲ್ಲಿ ಶ್ರೀಮಂತರಾಗುವ ಬಯಕೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಆದರೆ, ಕೆಲವರಿಗೆ ಹಣ ಗಳಿಸಲು ಸಾಧ್ಯವಾಗುವುದಿಲ್ಲ ಮತ್ತು ಕೆಲವರಿಗೆ ಹಣ ಗಳಿಕೆ ಮಾಡಿಯೂ ಕೂಡ ಅದನ್ನು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ವಾಸ್ತುದೋಷಗಳ ಕಾರಣ ಪದೇ ಪದೇ ಜನರು ಧನಹಾನಿಯನ್ನು ಎದುರಿಸಿದರೆ, ಕೆಲವೊಮ್ಮೆ ಅನಾವಶ್ಯಕ ಖರ್ಚುಗಳು ಅವರ ಬೆನ್ನು ಬಿಡುವುದಿಲ್ಲ.ಇನ್ನೊಂದೆಡೆ ಆದಾಯ ಹೆಚ್ಚಿಸುವ ಅವರ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತವೆ.
Vastu Shastra: ಇಂದಿನ ಕಾಲದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಾನು ಸಾಕಷ್ಟು ಹಣವನ್ನು ಹೊಂದಬೇಕೆಂದು ಬಯಸುತ್ತಾನೆ. ವಾಸ್ತವವಾಗಿ, ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಹಣದ ಅಗತ್ಯವಿದೆ. ಈ ಭೌತಿಕ ಯುಗದಲ್ಲಿ ಗೌರವ ಸಂಪತ್ತಿನ ಮೇಲೆ ಅವಲಂಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಸಾಮಾನ್ಯವಾಗಿ ಅನೇಕ ಜನರಿಗೆ ಅಡುಗೆಮನೆಯಲ್ಲಿ ಔಷಧಿಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ, ಹೀಗೆ ಮಾಡುವುದು ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ, ಔಷಧವನ್ನು ಅಡುಗೆಮನೆಯಲ್ಲಿ ಇಡಬಾರದು.
ಇನ್ನು ಪವಿತ್ರ ತುಳಸಿ ಸಮಯಕ್ಕೆ ಮುನ್ನವೇ ಒಣಗಲು ಆರಂಭಿಸಿದರೆ, ಅಥವಾ ಮನೆಯಲ್ಲಿರುವ ಎಲ್ಲಾ ಗಿಡಗಳು ಉತ್ತಮ ಸ್ಥಿತಿಯಲ್ಲಿದ್ದು, ಕೇವಲ ತುಳಸಿ ಮಾತ್ರ ಒಣಗುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ.
Vastu Tips: ಶ್ರೀಗಣೇಶನನ್ನು ವಿಘ್ನವಿನಾಶಕ ಎಂದು ಸುಮ್ಮನೆ ಯಾರು ಹೇಳುವುದಿಲ್ಲ. ಎಲ್ಲಾ ರೀತಿಯ ಸಂಕಷ್ಟಗಳ ನಿವಾರಕನಾಗಿರುವ ಶ್ರೀಗಣೇಶ ಮನೆಯಲ್ಲಿ ವಾಸ್ತುದೋಷವನ್ನು ಕೂಡ ಪರಿಹರಿಸುತ್ತಾನೆ.
Vastu Tips: ನಿಮ್ಮ ಮನೆಯೂ ಕೂಡ ದೇವಸ್ಥಾನದ ಹತ್ತಿರವಿದೆಯಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾರರೆ, ಈ ವರದಿಯನ್ನು ಗಮನವಿಟ್ಟು ಓದಿ. ದೇವಸ್ಥಾನದ (Vastu Tips Related To Temple) ಹತ್ತಿರ ಮನೆ ನಿರ್ಮಿಸಬಾರದು ಎಂಬುದು ಕೆಲವರ ಅಭಿಪ್ರಾಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.