ಹಲವು ಬಾರಿ ನಮ್ಮ ಮನೆಯಲ್ಲಿರುವ ವಾಸ್ತು ದೋಷಗಳಿಂದಾಗಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಲವು ಬಾರಿ ಇದು ನಮಗೆ ಆರಿವೇ ಆಗಿರುವುದಿಲ್ಲ. ಇನ್ನು ನಾವು ಆ ವಾಸ್ತು ದೋಷಗಳನ್ನೂ ಸರಿಪಡಿಸಿದ ತಕ್ಷಣ ನಮ್ಮ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲಸುತ್ತದೆ.
ಈ ಸಸ್ಯಗಳಿಗೆ ಹೆಚ್ಚಿನ ಆರೈಕೆ ಮಾಡುವ ಅವಶ್ಯಕತೆ ಇಲ್ಲ. ಇಂತಹುದರಲ್ಲಿ ಉತ್ತಮ ಗಾಳಿ ಮತ್ತು ಉಪಯೋಗ ನೀಡುವ ಈ ಸಸ್ಯಗಳನ್ನು ಮನೆಯಲ್ಲಿ ಏಕೆ ನೆಡಬಾರದು. ದೊಡ್ಡ ದೊಡ್ಡ ಮಡಿಕೆಗಳಲ್ಲಿ ವಿದೇಶಿ ಸಸಿಗಳನ್ನು ನೆಡುವ ಬದಲು ತುಳಸಿ ಸಸ್ಯವನ್ನು ಏಕೆ ನೆಡಬಾರದು?
ಮನೆಯ ಮುಖ್ಯ ಬಾಗಿಲು ದೋಷರಹಿತವಾಗಿರುವುದು ಬಹಳ ಮುಖ್ಯ, ಈ ಕಾರಣದಿಂದಾಗಿ ಮನೆಯಲ್ಲಿ ಸಂತೋಷ, ಶಾಂತಿ ಮತ್ತುಸಂಪತ್ತು ನೆಲೆಸುತ್ತದೆ. ಅಲ್ಲದೆ, ಮನೆಯ ಎಲ್ಲ ಜನರಲ್ಲಿ ಪರಸ್ಪರ ಸಹಕಾರ ಮತ್ತು ಪ್ರೀತಿಯ ಭಾವನೆ ನೆಲೆಸುವಂತೆ ಮಾಡುತ್ತದೆ. ವಾಸ್ತು ಪ್ರಕಾರ ಮನೆಯ ಪ್ರವೇಶದ್ವಾರ ಹೇಗೆ ಇರಬೇಕು ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.