ಸೋಮಣ್ಣ, ಹೈಕಮಾಂಡ್ ಭೇಟಿಗೆ ಮುಹೂರ್ತ ಫಿಕ್ಸ್. ಇಂದು ಸಂಜೆ ದೆಹಲಿಗೆ ಹಾರಲಿರುವ BJP ವಿ.ಸೋಮಣ್ಣ. ಸೋಮಣ್ಣ ಹೈಕಮಾಂಡ್ ಭೇಟಿಗೆ ಕೊನೆಗೂ ಸಮಯ ನಿಗದಿ. ದೆಹಲಿ ನಾಯಕರ ಭೇಟಿ ಬಳಿಕ ತಿಳಿಯಲಿದೆ ಸೋಮಣ್ಣ ನಡೆ. ಹೆಚ್.ಡಿ.ದೇವೇಗೌಡರ ಭೇಟಿ ಬಳಿಕ ಹೈಕಮಾಂಡ್ ಭೇಟಿ. ಗೌಡರ ಬಳಿ ಅಸಮಾಧಾನ ತೋಡಿಕೊಂಡಿದ್ದ ಸೋಮಣ್ಣ.
ವಿಧಾನಸಭೆ ಎಲೆಕ್ಷನ್ ಸೋತ ಬಳಿಕ ಸೋಮಣ್ಣ ಸಕ್ರೀಯ. ಚಾಮರಾಜನಗರಕ್ಕೆ ಮಾಜಿ ಸಚಿವ ವಿ.ಸೋಮಣ್ಣ ವಿಸಿಟ್. ಚುನಾವಣೆ ಬಳಿಕ ಇತ್ತ ತಲೆಯನ್ನೇ ಹಾಕದ ಸೋಮಣ್ಣ..! ಗ್ರಾನೈಟ್ ಕಂಪನಿಯೊಂದರ ಚಾಲನೆಗೆ ಸೋಮಣ್ಣ ಎಂಟ್ರಿ. ಸೋತ ನಂತರ ಚಾಮರಾಜನಗರದಲ್ಲಿ ಸೋಮಣ್ಣ ಫಸ್ಟ್ ರೌಂಡ್ಸ್ .
ಕಳೆದ ಚುನಾವಣೆಯಲ್ಲಿ ನನ್ನನ್ನು ಕಾಂಗ್ರೆಸ್ ನವರು ಸೋಲಿಸಲಿಲ್ಲ, ಬಿಜೆಪಿ ಅವರೇ ನನ್ನನ್ನು ಸೋಲಿಸಿದ್ದು, ನನ್ನ ಸಮುದಾಯದವರೇ ನನ್ನನ್ನು ಸೋಲಿಸಿದ್ದು, ಅವರಿಗೆ ಒಳ್ಳೆಯದಾಗಲಿ, ನಾನು ಮತ್ತಷ್ಟು ಶಕ್ತಿವಂತನಾಗಿದ್ದೇನೆ- ಮಾಜಿ ಸಚಿವ ವಿ. ಸೋಮಣ್ಣ
BJP vs Congress: ಬಿಜೆಪಿಯೊಳಗಿನ ಆಂತರಿಕ ಕಲಹ ಇನ್ನೂ ಮುಗಿಲಿಲ್ಲ, ಬಿಜೆಪಿಯಲ್ಲಿ ಲಿಂಗಾಯತರಿಗೆ ಉಸಿರು ಕಟ್ಟಿಸಲಾಗುತ್ತಿದೆ ಎಂಬುದಕ್ಕೆ ಸೋಮಣ್ಣನವರ ಹೇಳಿಕೆಯೇ ಸಾಕ್ಷಿ. ಸಂತೋಷ ಕೂಟದ ದಾಳಕ್ಕೆ ಲಿಂಗಾಯತ ನಾಯಕರು ಅಬ್ಬೇಪಾರಿಗಳಂತಾಗಿದ್ದಾರೆ ಎಂದು ಕಾಂಗ್ರೆಸ್ ಕುಟುಕಿದೆ.
Karnataka Congress Slams BL SANTHOSH: ತಮ್ಮಲ್ಲಿನ ಹುಳುಕುಗಳೇ ಕೊಳೆತು ನಾರುತ್ತಿದೆ, ಅದನ್ನು ಸರಿಪಡಿಸುವ ಯೋಗ್ಯತೆ ಇಲ್ಲದವರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಸಾಧಿಸುವುದಾದರೂ ಏನು!? ಎಂದು ಕಾಂಗ್ರೆಸ್ ಕುಟುಕಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.