ತುಮಕೂರಿನ ಇತಿಹಾಸದಲ್ಲಿ ಯಾರೂ ಕೇಂದ್ರದ ಸಚಿವರು ಆಗಿರಲಿಲ್ಲ

  • Zee Media Bureau
  • Sep 18, 2024, 08:29 PM IST

ಸೋಮಣ್ಣ ಸಿಎಂ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ
ಸಿದ್ದರಾಮೇಶ್ವರ ಸ್ವಾಮಿಗೆ ಕೇಳಿಕೊಂಡಿದ್ದೇನೆ -ಸುರೇಶ್‌ಗೌಡ
ತುಮಕೂರು ಗ್ರಾ. ಬಿಜೆಪಿ ಶಾಸಕ ಸುರೇಶ್‌ಗೌಡ ಹೇಳಿಕೆ
ತುಮಕೂರಿಗೆ ಬಂದ ಮೇಲೆ ಎಂಪಿ ಆದ್ರಿ, ಸಚಿವರೂ ಕೂಡ ಆಗಿದ್ದೀರಿ 
ತುಮಕೂರಿನ ಇತಿಹಾಸದಲ್ಲಿ ಯಾರೂ ಕೇಂದ್ರದ ಸಚಿವರು ಆಗಿರಲಿಲ್ಲ 
ನಿಮ್ಮ ಪಾದಾರ್ಪಣೆಯಿಂದ ಕೇಂದ್ರದ ಸಚಿವರಾಗಿದ್ದೀರಾ 

Trending News