Loose mada yogi: ಕನ್ನಡ ಚಿತ್ರರಂಗದಲ್ಲಿ ಟಾಪ್ ನಟ ಎನಿಸಿಕೊಂಡಿದ್ದ ಲೂಸ್ ಮಾದ ಯೋಗಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಸ್ಯಾಂಡಲ್ವುಡ್ಗೆ ನೀಡಿದ್ದಾರೆ.. ಯಶಸ್ವಿ ಸಿನಿಮಾಗಳ ಮೂಲಕ ಸಿನಿರಂಗದಲ್ಲಿ ಸಕ್ರಿಯವಾಗಿರುವ ಇವರ ಪತ್ನಿ ಹಾಗೂ ಕುಟುಂಬ ಹೇಗಿದೆ ಎನ್ನುವುದನ್ನು ಇಲ್ಲಿ ನೋಡೋಣ..
Dr Rajkumar movie: ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಕಾಂತಾರ ಸಿನಿಮಾದಲ್ಲಿನ ಡೈರೆಕ್ಷನ್ ಆಹಗೂ ರಿಷಬ್ ಶೆಟ್ಟಿ ಸಪ್ತಮಿ ಗೌಡ ಕೆಮಿಸ್ಟ್ರಿ, ಒಂದೊಳ್ಳೆ ಕಥೆ ಜನರನ್ನು ತನ್ನತ್ತ ಸೆಳೆದಿತ್ತು.. ಹೀಗೆ ಉತ್ತಮ ಕಾಂಬೀನೇಷನ್ನಲ್ಲಿ ತಯಾರಾದ ಸಿನಿಮಾಗಳು ಹೆಚ್ಚು ದಿನಗಳ ಕಾಲ ಥಿಯೇಟರ್ನಲ್ಲಿ ರಾರಾಜಿಸುತ್ತವೆ..
Diganth New Look: ಚಂದನವನ್ ನಟ ದೂದ್ ಪೇಡ ದಿಗಂತ್ ಉತ್ತರಕಾಂಡ ಸಿನಿಮಾದಲ್ಲಿನ ಪಾತ್ರದ ನಯಾ ಲುಕ್ ರಿವೀಲ್ ಆಗಿದೆ. ಹಾಗೆಯೇ ಈ ಕ್ಯಾರೆಕ್ಟರ್ ಪೋಸ್ಟರ್ನಲ್ಲಿ ದಿಗಂತ್ ಮಾಡುತ್ತಿರುವ ಪಾತ್ರದ ಹೆಸರು ಕೂಡ ತಿಳಿಸಲಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Nirup Bhandari Post: ಸ್ಯಾಂಡಲ್ವುಡ್ ನಟ ನಿರೂಪ್ ಭಂಡಾರಿ ಸದ್ಯ ಅಮೇರಿಕಾದಲ್ಲಿ ತಮ್ಮ ಕುಟುಂಬದ ಜೊತೆಗೆ ನೆಲೆಸಿರುವ ನಟ, ವಿದೇಶದಲ್ಲಿ ತಮಗಾದ ಭಯಾನಕವಾದ ಭೂಕಂಪದ ಅನುಭವವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Ashok Sharma Was Hospitalized: ಸೀತಾರಾಮ ಸೀರಿಯಲ್ ನಟ ಅಶೋಕ್ ಶರ್ಮಾ ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ರೇ ಈ ನಟನಿಗೆ ಏನಾಗಿತ್ತು? ಆಸ್ಪತ್ರೆಗೆ ಈ ನಟ ಯಾಕೆ ಅಡ್ಮಿಟ್ ಆಗಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ
Kannada Actor Life: ಸ್ಯಾಂಡಲ್ವುಡ್ನ ಖ್ಯಾತ ನಟ ಚಿತ್ರರಂಗಕ್ಕೆ ಬರುವ ಮುನ್ನ ವಿದ್ಯಾಭ್ಯಾಸ ಜೊತೆಗೆ ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಾ ಹಾಗೂ ಹೋಟೆಲ್ಗಳಲ್ಲಿಯೂ ಕೂಡ ಕೆಲಸ ಮಾಡಿದ್ದಾರೆ. ಇಂದು ಈ ನಟ ಪ್ಯಾನ್ ಇಂಡಿಯಾ ಸ್ಟಾರ್. ಹಾಗಿದ್ರೆ ಈ ನಟ ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Yuva Rajkumar Title: ಚಂದನವನದ ನಟ ಯುವ ರಾಜ್ಕುಮಾರ್ ಮೊದಲ ಸಿನಿಮಾ ರಿಲೀಸ್ ಬಳಿಕ ಈ ನಟನಿಗೆ ಪಟ್ಟಾಭಿಷೇಕ ಮಾಡಿ ಬಿರುದನ್ನು ನೀಡಬೇಕು ಎಂದು ಸೋಶಿಯಲ್ ಮಿಡಿಯಾದಲ್ಲಿ ಜೋರಾಗಿ ಚರ್ಚೆಯಾಗುತ್ತದೆ. ಹಾಗಿದ್ರೆ ಈ ನಟಿಗೆ ಏನೆಂದು ಬಿರುದನ್ನು ಇಡಬಹುದು? ಇಲ್ಲಿದೆ ಸಂಪೂರ್ಣ ವಿವರ.
Ramana Avatara Update: ಚಂದನವನದ ನಟ ರಿಷಿ ನಟಿಸಿರುವ ಅತಿ ನಿರೀಕ್ಷೆಯ ʻರಾಮನ ಅವತಾರʼ ಸಿನಿಮಾ ಶೀಘ್ರದಲ್ಲೇ ಬೆಳ್ಳಿತೆರೆಯ ಮೇಲೆ ರಾರಾಜಿಸಲು ಸಜ್ಜಾಗಿದೆ. ಈ ಚಿತ್ರದ ರಿಲೀಸ್ ಡೇಟ್ ಅನ್ನು ವಿಶೇಷವಾಗಿ ಅನೌನ್ಸ್ ಮಾಡಲಾಗಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Toxic Update: ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಲಿರುವ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಾಯಕಿಯಾಗಿ ಬಣ್ಣ ಹಚ್ಚುತ್ತಿಲ್ಲ. ಅಂದಹಾಗೆ ಈ ನಟಿ ಮಾಡಲಿರುವ ಪಾತ್ರ ಯಾವುದು? ಇದರ ಕುರಿತು ಮಾಹಿತಿ ಇಲ್ಲಿದೆ.
Yuva Action Scene: ಚಂದನವನದ ನಟ ಯುವ ರಾಜ್ಕುಮಾರ್ ತಮ್ ಮೊದಲ ಯುವ ಸಿನಿಮಾದ ಆಕ್ಷನ್ ಸೀಕ್ವೆನ್ಸ್ನಲ್ಲಿ ಡ್ಯೂಪ್ ಇಲ್ಲದೇನೆ ಮಾಡಿ ಮುಗಿಸಿದ್ದಾರೆ. ಈ ವಿಚಾರವನ್ನು ಸ್ಟಂಟ್ ಡೈರೆಕ್ಟರ್ ಅರ್ಜುನ್ ರಾಜ್ ರಿವೀಲ್ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Lakshmi Nivasa Serial Jayant: ವಿಭಿನ್ನ ಕಥಾಹಂದರದ ಮೂಲಕ ಅಭಿಮಕಾನಿಗಳ ಮನಗೆದ್ದ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯನ್ನು ಮದುವೆಯಾಗಿರುವ ಜಯಂತ್ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ.. ಹಾಗಾದ್ರೆ ಈ ನಟ ನಿಜ ಜೀವನದಲ್ಲಿ ಹೇಗಿದ್ದಾರೆ ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇದೀಗ ತಿಳಿಯೋಣ..
Darshan Lifestyle: ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವು ಶೂಟಿಂಗ್ ಇಲ್ಲದ ಸಮಯದಲ್ಲಿ ಯಾವ ರೀತಿ ತಮ್ಮ ಸಮಯವನ್ನ್ಯ ಕಳೆಯುತ್ತಾರ? ಎಲ್ಲಿಗೆ ಹೋಗುತ್ತಾರೆ? ಏನೂ ಮಾಡುತ್ತಾರೆ ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ.
Ramesh Arvind Got Award: ಕನ್ನಡ ಚಿತ್ರರಂಗದ ಖ್ಯಾತ ನಟ ನಟ ರಮೇಶ್ ಅರವಿಂದ್ಗೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದಲ್ಲಿ ಮಂತ್ರಾಲಯ ಪರಿಮಳ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Toxic Update: ಚಂದನವನದ ತುಫಾನ್ ಯಶ್ ಅಭಿನಯಿಸಲಿರುವ ಟಾಕ್ಸಿಕ್ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಕಾಣಿಸಿಕೊಳ್ಳುವುದರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೇ ಈ ನಟಿ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿಷಯ.
Yash Entry to Politics: ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಬಳ್ಳಾರಿಯಲ್ಲಿಯ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನದ ಉದ್ಘಾಟನೆ ಆಗಮಿಸಿದಾಗ ರಾಜಕೀಯಕ್ಕೆ ಹೆಜ್ಜೆ ಹಾಕಿವುದರ ಬಗ್ಗೆ ಮಾತನಾಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Sandalwood Actor: ಸಿನಿರಂಗಕ್ಕೆ ಕಾಲಿಟ್ಟು ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಅವಕಾಶಗಳು ಸಿಗದೇ ಮರೆಯಾಗಿರುವ ಎಷ್ಟೋ ನಟ-ನಟಿಯರಿದ್ದಾರೆ.. ಆದರೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡವರು ತುಂಬಾ ಕಡಿಮೆ.. ಈ ಪಟ್ಟಿಯ ಅಗ್ರಸ್ಥಾನದಲ್ಲಿ ಸ್ಯಾಂಡಲ್ವುಡ್ನ ನಟರೊಬ್ಬರಿದ್ದಾರೆ..
Sudeep-Niranjan Reddy: ಹನುಮಾನ್ ಸಿನಿಮಾ ಪ್ರೊಡ್ಯೂಸರ್ ನಿರಂಜನ್ ರೆಡ್ಡಿ ಕನ್ನಡದ ಅಭಿನಯ ಚಕ್ರವತಿ ಸುದೀಪ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂವ ವಿಷಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೇ ಆ ಚಿತ್ರ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.
Dhananjay Entry To Politics: ಚಂದನವನದ ನಟ ಡಾಲಿ ಧನಂಜಯ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಸುದ್ದಿಗಳು ಹರಿದಾಡಿತ್ತು. ಇದಕ್ಕೆ ಈ ನಟ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Kiccha Sudeeep Post: ಅಯೋಧ್ಯೆಯ ರಾಮಲಲಾ ಪ್ರಾಣ ಪ್ರತಿಷ್ಠಾಪನೆಯ ದಿನ ನಟ ಕಿಚ್ಚ ಸುದೀಪ್ ಬಾಲ ರಾಮನ ಫೋಟೋ ಮುಂದೆ ಹೂವನಿಟ್ಟು ದೀಪ ಬೆಳಗಿಸಿರುವ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುವುದರ ಜೊತೆಗೆ ಕವಿತೆಯನ್ನು ಬರೆದು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
Kishore Post: ಸ್ಯಾಂಡಲ್ವುಡ್ ನಟ ಕಿಶೋರ್ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ದಿನದಂದೇ ಬಸವಣ್ಣ ವಚನವಿರುವ ವಿಭಿನ್ನ ಪೋಸ್ಟ್ ಸಫಷಿಯಲ್ ಮಿಡಿಯಾದಲ್ಲಿ ಹಾಕಿದ್ದಾರೆ. ಇದನ್ನು ನೋಡಿದರ ನೆಟ್ಟಿಗರು ವಿವಿಧ ಬಗೆಯ ಕಮೆಂಟ್ಗಳನ್ನು ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.