ಮೊದಲ ಸಿನಿಮಾಗೆ ಆಡಿಷನ್‌ನಿಂದ ಸೆಲೆಕ್ಟ್‌.. ಬ್ಯಾಕ್ ಗ್ರೌಂಡ್ ಇದ್ದರೂ ಸ್ವಪ್ರಯತ್ನದಿಂದ ಸೌಂಡ್‌ ಮಾಡುತ್ತಿರುವ ನಟ ಇವರು!

Sandalwood Actor: ಸಿನಿರಂಗಕ್ಕೆ ಕಾಲಿಟ್ಟು ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಅವಕಾಶಗಳು ಸಿಗದೇ ಮರೆಯಾಗಿರುವ ಎಷ್ಟೋ ನಟ-ನಟಿಯರಿದ್ದಾರೆ.. ಆದರೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡವರು ತುಂಬಾ ಕಡಿಮೆ.. ಈ ಪಟ್ಟಿಯ ಅಗ್ರಸ್ಥಾನದಲ್ಲಿ ಸ್ಯಾಂಡಲ್‌ವುಡ್‌ನ ನಟರೊಬ್ಬರಿದ್ದಾರೆ..   

Written by - Savita M B | Last Updated : Feb 29, 2024, 01:29 PM IST
  • ಬಣ್ಣದ ಲೋಕದಲ್ಲಿ ಯಶಸ್ಸು ಗಳಿಸುವುದು ಸುಲಭದ ಮಾತಲ್ಲ
  • ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಚಿತ್ರರಂಗದಲ್ಲಿ ನೆಲೆಯೂರುವುದು ಕಷ್ಟ
  • ಆಕ್ಷನ್ ಪ್ರಿನ್ಸ್ ಸಿನಿರಂಗಕ್ಕೆ ಪ್ರವೇಶಿಸಿದ್ದು ಹೇಗೆ ಎನ್ನುವುದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ..
 ಮೊದಲ ಸಿನಿಮಾಗೆ ಆಡಿಷನ್‌ನಿಂದ ಸೆಲೆಕ್ಟ್‌.. ಬ್ಯಾಕ್ ಗ್ರೌಂಡ್ ಇದ್ದರೂ ಸ್ವಪ್ರಯತ್ನದಿಂದ ಸೌಂಡ್‌ ಮಾಡುತ್ತಿರುವ ನಟ ಇವರು!   title=

Dhruva Sarja: ಬಣ್ಣದ ಲೋಕದಲ್ಲಿ ಯಶಸ್ಸು ಗಳಿಸುವುದು ಸುಲಭದ ಮಾತಲ್ಲ.. ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಚಿತ್ರರಂಗದಲ್ಲಿ ನೆಲೆಯೂರುವುದು ಕಷ್ಟ.. ಆರಂಭಿಕ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಸಿನಿರಂಗಲ್ಲಿ ಛಾಪು ಮೂಡಿಸಿದ ಎಷ್ಟೋ ನಟ ನಟಿಯರಿದ್ದಾರೆ.. ಅವರಲ್ಲಿ ಧ್ರುವ ಸರ್ಜಾ ಕೂಡಾ ಒಬ್ಬರು... ಹಾಗಾದರೆ ಆಕ್ಷನ್ ಪ್ರಿನ್ಸ್ ಸಿನಿರಂಗಕ್ಕೆ ಪ್ರವೇಶಿಸಿದ್ದು ಹೇಗೆ ಎನ್ನುವುದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ.. 
 
ನಟ ಧ್ರುವ ಸರ್ಜಾ ವೃತ್ತಿ ಜೀವನದ ಆರಂಭಿಕ ಹಂತಗಳಲ್ಲಿ ಸಾಕಷ್ಟು ಕಷ್ಟಗಳನ್ನು ನೋಡಿ.. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿರುವ ನಟ.. ಸರ್ಜಾ ಫ್ಯಾಮಿಲಿಯಲ್ಲಿ ಹೆಚ್ಚು ಕಲಾವಿದರೇ ಇದ್ದಾರೆ.. ಸಿನಿಮಾ ಬ್ಯಾಕ್‌ಗ್ರೌಂಡ್‌ ಇದ್ದರೂ ಸಹ ಸ್ವಪ್ರಯತ್ನದಿಂದ ಬೆಳೆದ ಖ್ಯಾತಿ ಧ್ರುವ ಅವರದ್ದು.. 

ಇದನ್ನೂ ಓದಿ-ಮೃಣಾಲ್ ಠಾಕೂರ್ ಸಹೋದರಿಯನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಅಕ್ಕ-ತಂಗಿಯ ಅಪರೂಪದ ಪೋಟೋ!

ಆಕ್ಷನ್ ಪ್ರಿನ್ಸ್ ಧ್ರುವ ಮೊದಲ ಸಿನಿಮಾಗೆ ಆಡಿಷನ್ ಕೊಟ್ಟು 35 ಜನರ ಪೈಕಿ ಸೆಲೆಕ್ಟ್ ಆಗಿದ್ದರಂತೆ.. ಹೀಗೆ ಸಿನಿರಂಗಕ್ಕೆ ಬರುವ ಮುನ್ನ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ ಧ್ರುವ ಇಂದು ಕನ್ನಡ ಚಿತ್ರರಂಗದ ಟಾಪ್‌ ನಟರಲ್ಲಿ ಒಬ್ಬರಾಗಿದ್ದಾರೆ.. 

ಸಿನಿಮಾ ಬ್ಯಾಕ್ ಗ್ರೌಂಡ್‌ನಿಂದ ಬಂದು ಖ್ಯಾತಿ ಗಳಿಸಿದ ಅನೇಕ ನಟರಿದ್ದಾರೆ.. ಆದರೆ ಧ್ರುವ ಸರ್ಜಾ ಯಾವುದೇ ಇನ್‌ಪ್ಲೂಯೆನ್ಸ್‌ ಇಲ್ಲದೇ ಬೆಳೆದಿದ್ದಾರೆ.. ಇನ್ನು ಧ್ರುವ ಸಿನಿಮಾಗಳ ವಿಚಾರಕ್ಕೆ ಬಂದರೆ ನಟ ಸದ್ಯ ಮಾರ್ಟಿನ್‌ ಚಿತ್ರದ ಕೆಲದಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾ ಅಪ್ಡೇಟ್‌ ಯಾವಾಗ ಹೊರಬೀಳುತ್ತದೆಯೋ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  

ಇದನ್ನೂ ಓದಿ-‌ದೀಪಿಕಾ ಪಡುಕೋಣೆ ಅಮ್ಮನಾಗ್ತಿರೋದು ಕನ್‌ಫರ್ಮ್.. ಸ್ಪೆಷಲ್‌ ಪೋಸ್ಟ್‌ ಮೂಲಕ ಗುಡ್‌ ನ್ಯೂಸ್‌ ಹಂಚಿಕೊಂಡ ದೀಪ್‌ವೀರ್‌!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News