ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಡೀಲ್ ಅನ್ನು 30 ಲಕ್ಷ ರೂ.ಗೆ ಅಂತಿಮಗೊಳಿಸಲಾಗಿತ್ತು, ಈ ಪೈಕಿ 10 ಲಕ್ಷ ರೂ.ವನ್ನು ಪರೀಕ್ಷೆ ಮುಗಿದ ಕೂಡಲೇ ನೀಡಲಾಗುವುದು ಎಂದು ಮಾತನಾಡಿಕೊಳ್ಳಲಾಗಿತ್ತು.
ಆಘಾತಕಾರಿ ಘಟನೆಯೊಂದರಲ್ಲಿ, 12 ವರ್ಷದ ಬಾಲಕಿಯು ತನ್ನ ಹಳ್ಳಿಯ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರಿಂದ ಅತ್ಯಾಚಾರಕ್ಕೊಳಗಾದ ನಂತರ ಜೋಧ್ಪುರ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಬಾಲಕನ ಮೇಲೆ ಅತ್ಯಾಚಾರ ಎಸಗಿದ 22 ವರ್ಷದ ಯುವಕನಿಗೆ ಪೋಕ್ಸೋ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಗುರುವಾರ (ಆಗಸ್ಟ್ 19) ಹೇಳಿದ್ದಾರೆ.ಜೈಲು ಶಿಕ್ಷೆಯ ಜೊತೆಗೆ, ಅಪರಾಧಿಗೆ ನ್ಯಾಯಾಲಯ 37,000 ರೂ. ದಂಡ ವಿಧಿಸಿದೆ.
ರಾಜಸ್ಥಾನದ ಬಿಕಾನೆರ್ನಲ್ಲಿ (Earthquake in Bikaner) ಇದುವರೆಗೂ ಇಷ್ಟು ತೀವ್ರತೆಯ ಭೂಕಂಪ ಸಂಭವಿಸಿರಲಿಲ್ಲ. ಇದಕ್ಕೂ ಮುನ್ನ ಮಧ್ಯರಾತ್ರಿ 2.10 ರ ಸುಮಾರಿಗೆ ಮೇಘಾಲಯದಲ್ಲಿ ಭೂಕಂಪದ ನಡುಕ ಅನುಭವವಾಯಿತು.
ಈ ಸಂಚಾರ ಶುಲ್ಕದ ನಿರ್ಧಾರದಿಂದ ರಾಜಸ್ಥಾನ ಸರ್ಕಾರ ಸುಮಾರು 400 ಕೋಟಿ ಗಳಿಸುವ ನಿರೀಕ್ಷೆಯಲ್ಲಿದೆ. ಪ್ರಸ್ತುತ, ರಾಜ್ಯದಲ್ಲಿ ಜಾರಿಗೆ ಬಂದಿರುವ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ, ಇದರಿಂದಾಗಿ ಸರ್ಕಾರವು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ.
Rajasthan Declares Black Fungus As Pandemic: ಈ ಕುರಿತು ಹೊರಡಿಸಲಾಗಿರುವ ಅಧಿಸೂಚನೆಯ ಪ್ರಕಾರ ಮ್ಯೂಕರ್ ಮೈಕೊಸಿಸ್ (Mucormycosis) ರೋಗಿಗಳ ಸಂಖ್ಯೆಯಲ್ಲಾಗುತ್ತಿರುವ ಸತತ ಏರಿಕೆ, ಬ್ಲಾಕ್ ಫಂಗಸ್ ಕೊರೊನಾ (Coronavirus) ಸೋಂಕಿನ ದುಷ್ಪ್ರಭಾವದ ರೂಪದಲ್ಲಿ ಹೊರಹೊಮ್ಮಿದ ಬಳಿಕ ಉಪಚಾರದ ಉತ್ತಮ ಸೌಕರ್ಯಗಳನ್ನು ಸುನಿಶ್ಚಿತಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
Mucormycosis ಲಕ್ಷಣಗಳಲ್ಲಿ ಒಂದು ಬ್ಲಾಕ್ ಫಂಗಸ್ ಕೂಡ ಇದ್ದು, ಇದರಿಂದ ಶೇ.50 ರಷ್ಟು ರೋಗಿಗಳು ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ಒಂದು ವೇಳೆ ಇದರಿಂದ ಜನರು ಪ್ರಾಣ ರಕ್ಷಿಸಿಕೊಂಡರು ಕೂಡ ಅವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಇತರ ಇತರೆ ಲಕ್ಷಣಗಳಲ್ಲಿ ತಲೆನೋವು, ಜ್ವರ, ಕಣ್ಣು ಹಾಗೂ ಮೂಗಿನಲ್ಲಿ ನೋವು ಶಾಮೀಲಾಗಿವೆ.
ದುರಂತದ ಘಟನೆಯೊಂದರಲ್ಲಿ, ರಾಜಸ್ಥಾನದಲ್ಲಿ 34 ವರ್ಷದ ಮಹಿಳೆ ಶವಸಂಸ್ಕಾರದ ಸಮಯದಲ್ಲಿ ತನ್ನ ತಂದೆಯ ಅಂತ್ಯಕ್ರಿಯೆಯ ಪೈರಿನ ಮೇಲೆ ಹಾರಿದ ನಂತರ ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ. COVID-19 ನಿಂದಾಗಿ ಆಕೆಯ ತಂದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿರಿಯ ದಂಪತಿಗಳಿಗೆ ಏಪ್ರಿಲ್ 29 ರಂದು ಸೋಂಕು ದೃಢಪಟ್ಟಿತ್ತು ಮತ್ತು ಅಂದಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ ಎಂದು ರೈಲ್ವೆ ಕಾಲೋನಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಮೇಶ್ ಚಂದ್ ಶರ್ಮಾ ಹೇಳಿದ್ದಾರೆ.
ಮೇ 1 ರಿಂದ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ಅಭಿಯಾನ ಮೇ 1 ರಿಂದ ಆರಂಭವಾಗಲಿದೆ. ಆದರೆ ಈ ಮಧ್ಯೆ 4 ರಾಜ್ಯಗಳಲ್ಲಿ ಮೇ 1 ರಿಂದ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಭಾನುವಾರ (ಮಾರ್ಚ್ 28) ರಾಜಸ್ಥಾನ್ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಆರ್ಇಇಟಿ) ಹೊಸ ದಿನಾಂಕವನ್ನು ಘೋಷಿಸಲಾಗಿದೆ.ಜೂನ್ 20 ರಂದು ರೀಇಟಿ ಪರೀಕ್ಷೆ ನಡೆಯಲಿದೆ ಎಂದು ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಿ.ಪಿ.ಜರೋಲಿ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ವಿವಿಧ ರೀತಿಯ ಪಕ್ಷಿ ಜ್ವರಗಳಿಂದಾಗಿ ಸುಮಾರು 25 ಸಾವಿರ ಪಕ್ಷಿಗಳು ಸಾವನ್ನಪ್ಪಿವೆ. ಅರಣ್ಯ ಪ್ರದೇಶಗಳಲ್ಲಿ ಮತ್ತು ಜಲಮೂಲಗಳ ಸಮೀಪವಿರುವ ಪಕ್ಷಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
Night Curfew: ದೇಶದಲ್ಲಿ ಕರೋನಾದ ಹಾನಿಯ ಮಧ್ಯೆ ಕ್ರಿಸ್ಮಸ್ ಮತ್ತು ಹೊಸ ವರ್ಷದ (New Year 2021) ದೃಷ್ಟಿಯಿಂದ ಅನೇಕ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.