Amruthadhaare Kannada serial Partha: ಜೀ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಅಮೃತಧಾರೆ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್ ಎಂದರೇ ತಪ್ಪಾಗುವುದಿಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯ ಎಲ್ಲ ಪಾತ್ರಗಳು ಜನರ ಗಮನ ಸೆಳೆದಿವೆ..
Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ತಾಯಿ ಮಂದಾಕಿನಿ ಅಳಿಯ ಗೌತಮ್ ಹುಟ್ಟುಹಬ್ಬಕ್ಕೆ ಎಲ್ಲರ ಮುಂದೆ ಸರವನ್ನು ಕೊರಳಿಗೆ ಹಾಕಿದ್ದಾಳೆ. ಇದರಿಂದ ಅವಾಂತರ ಸೃಷ್ಠಿಯಾಗಿದೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
Amruthadhaare Kannada Serial: ‘ಅಮೃತಧಾರೆ’ ಧಾರಾವಾಹಿಯಲ್ಲಿ ಶಾಂಕುತಲಾ ಗೌತಮ್ ಹಾಗೂ ಭೂಮಿಕಾ ಇಬ್ಬರನ್ನು ದೂ ಮಾಡಲು ಜ್ಯೋತಿಷಿ ಬಳಿ ಸುಳ್ಳು ಶಾಸ್ತ್ರ ಹೇಳಿಸಿರುವ ವಿಷಯ ಇದೀಗ ಭೂಮಿಕಾಗೆ ಗೊತ್ತಾಗುತ್ತದೆ. ಇದೀಗ ಬೂಮಿಯ ಮುಂದಿನ ಹೆಜ್ಜೆ ಏನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತನ್ನ ಪತ್ನಿ ಭೂಮಿಕಾ ಆರೋಗ್ಯ ಚೆನ್ನಾಗಿರಬೇಕೆಂದು ಉರುಳು ಸೇವೆ ಮಾಡುತ್ತಾನೆ. ಗಂಡ ಕಷ್ಟವನ್ನು ನೋಡಲು ಆಗದೆ ಭೂಮಿಕಾ ಕಣ್ಣೀರು ಹಾಕುತ್ತಾಳೆ. ಹಾಗಿದ್ರೇ ಗೌತಮ್ ಹರಕೆ ಕಟ್ಟಿಕೊಂಡಿದ್ದು ಏಕೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯ ಭಾರೀ ಜನಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯಲ್ಲಿ ‘ಜೀವಾ’ ಪಾತ್ರಕ್ಕೆ ಜೀವ ತುಂಬುತ್ತಿರುವ ಶಶಿ ಅವರ ನಿಜ ಜೀವನದ ಬಗ್ಗೆ ಈ ವರದಿಯಲ್ಲಿ ನಿಮಗೆ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.