Kenya Man Married triplets: ಡೈಲಿ ಸ್ಟಾರ್ ವರದಿಯ ಪ್ರಕಾರ, ಗಾಸ್ಪೆಲ್ ಸಂಗೀತದಲ್ಲಿ ವೃತ್ತಿಜೀವನವ ನಡೆಸುತ್ತಿದ್ದ ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕೀನ್ಯಾದ ಸ್ಟೀವೊ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮೊದಲು ಕೇಟ್, ಸ್ಟೀವೊ ಅವರನ್ನು ಭೇಟಿಯಾಗಿದ್ದರು. ಆ ನಂತರ ಆಕೆಯ ಸಹೋದರಿಯರನ್ನು ಭೇಟಿಯಾದರು.
Lucky Girls: ಸಾಕಷ್ಟು ಯೋಚನೆಯ ಬಳಿಕವೇ ವಿವಾಹ ಮಾಡಿಕೊಳ್ಳಬೇಕು ಎನ್ನಲಾಗುತ್ತದೆ, ಆದರೆ, ಕೆಲವೊಮ್ಮೆ ಜೀವನದಲ್ಲಿ ಕೆಲ ಸಂಗಾತಿಗಳ ಆಗಮನದಿಂದ ಜೀವನವೇ ನರಕ ಎಂಬ ಭಾವನೆ ಬರಲಾರಂಭಿಸುತ್ತದೆ. ಹೀಗಾಗಿ, ಮದುವೆಯ ವಿಷಯದಲ್ಲಿ ಎಂದಿಗೂ ಆತುರಪಡಬಾರದು. ನಿಮ್ಮ ವೈವಾಹಿಕ ಜೀವನ ಯಶಸ್ವಿಯಾಗಲು ಎಂತಹ ಹುಡುಗಿಯನ್ನು ಆಯ್ಕೆ ಮಾಡುವುದು ಸರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Love marriage moles on body : ಪ್ರತಿಯೊಬ್ಬರ ಜೀವನದ ಪ್ರಮುಖ ಮತ್ತು ವಿಶೇಷ ಸಂದರ್ಭವೇ ಮದುವೆ. ಅನೇಕರಲ್ಲಿ ತಾವು ಪ್ರೇಮ ವಿವಾಹ ಆಗ್ತಾರಾ ಅಥವಾ ಅರೇಂಜ್ಡ್ ಮ್ಯಾರೇಜ್ ಆಗ್ತಾರಾ ಎಂಬ ಪ್ರಶ್ನೆ ಕಾಡುತ್ತಿರುತ್ತೆ. ಇದಕ್ಕೆ ನಿಮ್ಮ ದೇಹದ ಮೇಲಿರುವ ಮಚ್ಚೆ ಉತ್ತರ ನೀಡುತ್ತೆ. ದೇಹದ ಮೇಲೆ ಇರುವ ಮಚ್ಚೆಗಳನ್ನು ನೋಡಿ ಅನೇಕ ವಿಚಾರಗಳನ್ನು ತಿಳಿಯಬಹುದು.
Best Zodiac Girl For Marriage : ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವವನ್ನು ತಿಳಿದುಕೊಳ್ಳಲು ರಾಶಿಗಳು ತುಂಬಾ ಉಪಯುಕ್ತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಯ ಮೂಲಕ ವ್ಯಕ್ತಿಯ ಮನಸ್ಥಿತಿ ಮಾತ್ರವಲ್ಲದೆ ಸಂಗಾತಿಯ ಮನಸ್ಥಿತಿಯನ್ನು ಸಹ ಊಹಿಸಬಹುದು.
ನನ್ನನ್ನು ಪ್ರೀತಿಸುತ್ತಿಲ್ಲವೇನೋ! ನನ್ನನ್ನು ದೂರ ಮಾಡುತ್ತಿದ್ದಾರೆನೋ ಎಂದೆಲ್ಲಾ ಅಂದುಕೊಳ್ಳೋದು ಈ ಪ್ರೀತಿಯಲ್ಲಿ ಜಗಳ ಆಗುವಾಗ ತಲೆಗೆ ಮೊದಲು ಹೋಗುವ ಆಲೋಚನೆ. ಆದರೆ ಒಮ್ಮೊಮ್ಮೆ ಇದು ನಿಜವೂ ಆಗಿರುತ್ತದೆ. ಇನ್ನು ನಿಮ್ಮ ಸಂಗಾತಿಗೆ ಸಾವಿರ ಮೆಸೇಜ್ ಮಾಡಿದ್ರೆ ಒಂದು ರಿಪ್ಲೈ ಕೂಡ ಬರುತ್ತಿಲ್ಲ ಎಂದಾದರೆ ಅದಕ್ಕೆ ಕೆಲವು ಕಾರಣಗಳಿರಬಹುದು. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ಇಲ್ಲಿ ಮಾಹಿತಿ ನೀಡಲಿದ್ದೇವೆ.
ವರನಿಗೆ ಅನಕ್ಷರಸ್ಥ ಎಂದು ಯಾರೋ ವೇದಿಕೆಯ ಮೇಲೆ ಹೇಳಿದಾಗ ಈ ದುರದೃಷ್ಟಕರ ಪ್ರಕರಣ ಮುನ್ನೆಲೆಗೆ ಬಂದಿದೆ. ಇದನ್ನು ಪರಿಶೀಲಿಸಲು ವಧುವಿನ ಕಡೆಯಿಂದ ವರನಿಗೆ 2100 ರೂ. ನೀಡಿ ಎಣಿಸಲು ಕೇಳಲಾಯಿತು. ಆ ನಂತರ ನಡೆದ ಘಟನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಿ.
Shatrughan Sinha Relationship: ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ತನ್ನ ಪತಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿದ ನಂತರವೂ ಯಾವಾಗಲೂ ಮೌನವಾಗಿದ್ದಳು. ಪೂನಂ ಸಿನ್ಹಾರ ಈ ಮೌನವು ಶತ್ರುಘ್ನ ಸಿನ್ಹಾಗೆ ರೀನಾ ರಾಯ್ ಜೊತೆ ಸಂಬಂಧ ಹೊಂದಲು ಅವಕಾಶ ಮಾಡಿಕೊಟ್ಟಿತ್ತೆ?
ಜನವರಿ 23ರಂದು ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಖಂಡಾಲಾ ಬಂಗಲೆಯಲ್ಲಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ಸಪ್ತಪದಿ ತುಳಿಯಲಿದ್ದಾರೆ. ಈ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮದುವೆಯಲ್ಲಿ ಅನುಸರಿಸಿದ ನೀತಿಯನ್ನು ಪಾಲಿಸಲು ನಿರ್ಧರಿಸಿದೆ.
Chanakya Niti About Life Partner: ಭಾರತದ ಪ್ರಮುಖ ರಾಜತಾಂತ್ರಿಕರೆಂದು ಪರಿಗಣಿಸಲ್ಪಟ್ಟಿರುವ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಸಂತೋಷದ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಹೇಳಿದ್ದಾರೆ.
ಸಾಮಾನ್ಯವಾಗಿ ಮದುವೆ ವೇಳೆ ವರದಕ್ಷಿಣೆ ಪಡೆಯುತ್ತಾರೆ, ನೀಡುತ್ತಾರೆ. ಆದರೆ ಮದುವೆಯ ನಂತರ ಅತ್ತೆ ಮಾವನ ಮನೆಯಿಂದ ಕೆಲವು ವಸ್ತುಗಳನ್ನು ಪಡೆಯುವಾಗ ಪುರುಷರು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
Pre-wedding anxiety: ಹೆಚ್ಚಿನ ಜನರು ಮದುವೆಗೆ ಮುಂಚೆಯೇ ಬಹಳ ಆತಂಕವನ್ನು ಹೊಂದಿರುತ್ತಾರೆ. ಯಾವ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನೀವು ಈ ಹೆದರಿಕೆಯಿಂದ ಮುಕ್ತಿ ಹೊಂದಬಹುದು ಅನ್ನೋದರ ಬಗ್ಗೆ ತಿಳಿಯಿರಿ.
Wedding Viral Video: ಮದುವೆ ಮನೆಗೆ ಬಂದಿದ್ದ ಅತಿಥಿಗಳು ಪಾತ್ರೆಗಳನ್ನು ಕೈಯಲ್ಲಿ ಹಿಡಿದು ಎಲ್ಲೆಲ್ಲೂ ನೃತ್ಯ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಕೈಯಲ್ಲಿದ್ದ ಪಾತ್ರೆಗಳನ್ನು ಜೋರಾಗಿ ಹೊಡೆದು ಶಬ್ಧ ಮಾಡಲು ಪ್ರಾರಂಭಿಸಿದರು. ಇದನ್ನು ನೋಡಿದ ಉಳಿದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
Inter-Caste Scheme: ಅಂತರ್ಜಾತಿ ವಿವಾಹವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 2.5 ನೀಡಲಾಗುತ್ತದೆ.
Bihar Couple News: ನಿಶ್ಚಿತಾರ್ಥವಾದ ಬಳಿಕ ಯುವಕ-ಯುವತಿ ಓಡಿಹೋದ ಘಟನೆಯೊಂದು ನಡೆದಿದೆ. ಇದಕ್ಕೆ ಕಾರಣ ಏನೆಂದು ಕೇಳಿದ್ರೆ ಶಾಕ್ ಜೊತೆ ನಗು ಬರೋದು ಖಂಡಿತ. ಬಿಹಾರದ ಸರನ್ ಜಿಲ್ಲೆಯ ಪಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಿಶ್ಚಿತಾರ್ಥದ ನಂತರ ಯುವಕ ಮತ್ತು ಯುವತಿ ದೂರವಿರಲು ಸಾಧ್ಯವಾಗದೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಮತ್ತೆ ಹಚ್ಚಿ ಇದೀಗ ಮದುವೆ ಮಾಡಿಸಿದ್ದಾರೆ.
ಐಎಎಸ್ ಅಧಿಕಾರಿ ಟೀನಾ ದಾಬಿಯವರ ಪತಿ ಪ್ರದೀಪ್ ಗಾವಂಡೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಗೆ ಸೇರಿದವರು. ಈ ಜೋಡಿಯ ನಡುವೆ 13 ವರ್ಷಗಳ ವಯಸ್ಸಿನ ಅಂತರವಿದೆ. ಪ್ರದೀಪ್ ಗಾವಂಡೆ ದೆಹಲಿಯಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಟೀನಾ 2015ನೇ ಬ್ಯಾಚ್ನ UPSC ಟಾಪರ್ ಆಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.