ಉಗುರುಗಳು ಬೆಳೆದಾಗ ಅವುಗಳನ್ನು ಕತ್ತರಿಸಲು ಅಥವಾ ರೂಪಿಸಲು ಬಳಸುವ ನೇಲ್ ಕಟ್ಟರ್, ಆದರೆ ದೈನಂದಿನ ಮನೆಯ ಕೆಲಸಕ್ಕೆ ಟೂಲ್ ಬಾಕ್ಸ್ ಅಗತ್ಯವಿದೆ. ಈ ವಸ್ತುಗಳನ್ನು ಬಳಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೇಲ್ ಕಟರ್ ಆಗಿರಲಿ, ಟೂಲ್ ಬಾಕ್ಸ್ ಆಗಿರಲಿ, ಚಾಕು-ಕತ್ತರಿ ಇರಲಿ, ಇವೆಲ್ಲವನ್ನೂ ಪೇಪರ್ ಅಥವಾ ಬಟ್ಟೆಯಲ್ಲಿ ಸುತ್ತಿ ಇಡಬೇಕು.
Goddess Lakshmi Tips Related To Money: ದುಡ್ಡು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬರೂ ತಮ್ಮ ವಾಲೆಟ್ ಮತ್ತು ಮನೆಯ ತಿಜೋರಿ ದುಡ್ಡಿನಿಂದ ತುಂಬಿರಬೇಕು ಎಂದು ಬಯಸುತ್ತಾರೆ. ಹಿಂದೂ ಧರ್ಮದಲ್ಲಿ, ತಾಯಿ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ. (Spiritual news In Kannada)
Goddess Lakshmi Tips: ದುಡ್ಡು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬರೂ ತಮ್ಮ ವಾಲೆಟ್ ಮತ್ತು ಮನೆಯ ತಿಜೋರಿ ದುಡ್ಡಿನಿಂದ ತುಂಬಿರಬೇಕು ಎಂದು ಬಯಸುತ್ತಾರೆ. ಹಿಂದೂ ಧರ್ಮದಲ್ಲಿ, ತಾಯಿ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ. ಶ್ರದ್ಧಾ-ಭಕ್ತಿಯಿಂದ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ತೇಜಸ್ಸು, ಐಶ್ವರ್ಯ, ಸುಖ, ಸಮೃದ್ಧಿ ಹೆಚ್ಚಾಗುತ್ತದೆ. (Spiritual News In Kannada)
Lucky Painting: ವಾಸ್ತು ಶಾಸ್ತ್ರದ ಪ್ರಕಾರ, ಮನಕ್ಕೆ ಮುದ ನೀಡುವ ಕೆಲವು ಚಿತ್ರಗಳು ಮನೆಯಲ್ಲಿದ್ದರೆ ಅವು ನಮ್ಮ ಮಲಗಿರುವ ಅದೃಷ್ಟವನ್ನೂ ಜಾಗೃತ ಗೊಳಿಸುತ್ತವೆ ಎಂದು ಹೇಳಲಾಗುತ್ತದೆ.
Money vastu : ಹಿಂದೂ ಧರ್ಮದಲ್ಲಿ ಎಲ್ಲದಕ್ಕೂ ನಿಯಮಗಳನ್ನು ಮಾಡಲಾಗಿದೆ. ರಸ್ತೆಯಲ್ಲಿ ಹಣ ಕಂಡುಬಂದರೂ ಅದು ಕೆಲವು ಶುಭ ಮತ್ತು ಅಶುಭ ಚಿಹ್ನೆಗಳನ್ನು ಸೂಚಿಸುತ್ತದೆ. ಆದ್ದರಿಂದ ಇಂದು ನಾವು ನಿಮಗೆ ರಸ್ತೆಯಲ್ಲಿ ಸಿಗುವ ಹಣ ಶುಭವೋ ಅಥವಾ ಅಶುಭವೋ ಎಂದು ತಿಳಿಸುತ್ತೇವೆ..
Gajlakshmi Yog Effect 2023: ನಿನ್ನೆಯಷ್ಟೇ ಶುಕ್ರ ಚಂದ್ರನ ರಾಶಿಯಾದ ಕರ್ಕಾಟಕವನ್ನು ಪ್ರವೇಶಿಸಿದೆ. ಶುಕ್ರನು ಬೆಳಿಗ್ಗೆ 10.37 ಕ್ಕೆ ತನ್ನ ರಾಶಿಯನ್ನು ಬದಲಿಸಿ ದ್ದಾನೆ. ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ ಮಾಡುವುದರಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗಿದೆ.
Good Indications: ಜೋತಿಷ್ಯ ಶಾಸ್ತ್ರದಂತೆಯೇ ಶಕುನ ಶಾಸ್ತ್ರವು ಕೂಡ ಒಬ್ಬ ವ್ಯಕ್ತಿಗೆ ಆತನ ಭವಿಷ್ಯದಲ್ಲಿ ಸಂಭೈಸಲಿರುವ ಶುಭ ಹಾಗೂ ಅಶುಭ ಸಂಗತಿಗಳ ಕುರಿತು ಮಾಹಿತಿಯನ್ನು ನೀಡುತ್ತವೆ. ಶಕುನ ಶಾಸ್ತ್ರದ ಪ್ರಕಾರ ತಾಯಿ ಲಕ್ಷ್ಮಿ ಕೂಡ ಒಬ್ಬ ವ್ಯಕ್ತಿಗೆ ಆತನ ಮನೆಗೆ ಪ್ರವೇಶಿಸುವ ಮುನ್ನ ಕೆಲ ಸಂಕೇತಗಳನ್ನು ನೀಡುತ್ತಾಳೆ ಎನ್ನಲಾಗುತ್ತದೆ. ಬನ್ನಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ,
Astro Tips: ಹಿಂದೂ ಧರ್ಮದಲ್ಲಿ, ಉಗುರು ಕತ್ತರಿಸಲು ಕೂಡ ಕೆಲವು ನಿಯಮಗಳಿವೆ. ಧರ್ಮ ಶಾಸ್ತ್ರಗಳ ಪ್ರಕಾರ, ವಾರದ ಕೆಲವು ದಿನಗಳಂದು ಉಗುರು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಹಾಗಿದ್ದರೆ, ಯಾವ ದಿನಗಳಲ್ಲಿ ಉಗುರು ಕತ್ತರಿಸಬಾರದು? ಒಂದೊಮ್ಮೆ ಈ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಏನಾಗುತ್ತದೆ ಎಂದು ತಿಳಿಯಿರಿ.
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ಮತ್ತು ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹಾದೇಸೆ (Spiritual News In Kannada) ಇರುತ್ತದೆ. ಹಾಗೆಯೇ ಶುಕ್ರನ ಮಹಾದೇಸೆ 20 ವರ್ಷಗಳವರೆಗೆ ಇರುತ್ತದೆ ಮತ್ತು ಶುಕ್ರನು ಶುಭವಾಗಿದ್ದಾಗ, ವ್ಯಕ್ತಿಯು ಎಲ್ಲಾ ರೀತಿಯ ಭೌತಿಕ ಸುಖಗಳನ್ನು ಪಡೆಯುತ್ತಾನೆ.
Astro Tips: ಉತ್ತರ ಭಾರತದ ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ ಶ್ರಾವಣ ಮತ್ತು ಅಧಿಕ ಮಾಸ ಒಟ್ಟಿಗೆ ಬಂದಿಗೆ. ಇಂತಹ ಸಂದರ್ಭದಲ್ಲಿ ಶಿವನ ಜೊತೆಗೆ ವಿಷ್ಣುವಿನ ಆಶೀರ್ವಾದ ಪಡೆಯುವ ಸುವರ್ಣಾವಕಾಶ ಒದಗಿ ಬರುತ್ತಿದೆ. ಅಧಿಕ ಮಾಸ ಜುಲೈ 18 ರಿಂದ ಆರಂಭಗೊಂಡಿದೆ ಮತ್ತು ಆಗಸ್ಟ್ 16 ರವರೆಗೆ ಇರಲಿದೆ. ಈ ಅವಧಿಯಲ್ಲಿ ತಾಯಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಕೆಲ ಉಪಾಯಗಳನ್ನು ಕೈಗೊಳ್ಳುವುದು ಭವಿಷ್ಯದಲ್ಲಿ ಸಾಕಷ್ಟು ಆರ್ಥಿಕ ಲಾಭವನ್ನು ನೀಡಲಿದೆ.
WALLET ASTRO TIPS: ಹಲವು ಬಾರಿ ಜನರು ಸಾಕಷ್ಟು ಪರಿಶ್ರಮ ಪಟ್ಟರೂ ಕೂಡ ಅವರಿಗೆ ನಿರೀಕ್ಷೆಗೆ ತಕ್ಕ ಫಲ ಅವರಿಗೆ ಸಿಗುವುದಿಲ್ಲ. ಅದೃಷ್ಟದ ಬೆಂಬಲ ಅವರಿಗೆ ಸಿಗುವುದಿಲ್ಲ. ಇನ್ನೊಂದೆಡೆ ಕೆಲವರ ಜೇಬಿನಲ್ಲಿ ಅಥವಾ ವ್ಯಾಲೆಟ್ ನಲ್ಲಿ ದುಡ್ಡು ನಿಲ್ಲುವುದೇ ಇಲ್ಲ.
ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಯ ಹುಡುಗರ ಸ್ವಭಾವ ಮತ್ತು ವ್ಯಕ್ತಿತ್ವವು ವಿಭಿನ್ನವಾಗಿರುತ್ತದೆ. ಹಾಗಾದರೆ ಬನ್ನಿ ಇಂದು ನಾವು ಪ್ರೀತಿಯ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುವ ಹುಡುಗರ ಬಗ್ಗೆ ತಿಳಿದುಕೊಳ್ಳೋಣ. ಹುಡುಗಿಯರು ಮೊದಲ ನೋಟದಲ್ಲೇ ಇವರತ್ತ ಆಕರ್ಷಿತರಾಗುತ್ತಾರೆ ಮತ್ತು ಪ್ರೀತಿಯಲ್ಲಿ ಬೀಳುತ್ತಾರೆ.
Dry Tulsi: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಲಸಿ ಸಸ್ಯದಲ್ಲಿ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮೀದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಒಣಗಿರುವ ತುಳಸಿ ಸಸ್ಯದ ಕೆಲವು ಪರಿಹಾರಗಳಿಂದಲೂ ಕೂಡ ಖಜಾನೆ ತುಂಬಿಸಬಹುದು ಎಂದು ಹೇಳಲಾಗುತ್ತದೆ.
Red chilli remedies: ಕೆಂಪು ಮೆಣಸಿನಕಾಯಿಯ ಕೆಲವು ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಪ್ರಯತ್ನಿಸುವ ಮೂಲಕ ನೀವು ಜೀವನದ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸಬಹುದು. ಇದು ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ.
Yogini Ekadashi 2023: ಹಿಂದೂ ಧರ್ಮದಲ್ಲಿ ಏಕಾದಶಿಗೆ, ಏಕಾದಶಿಯ ಉಪವಾಸಕ್ಕೆ ಬಹಳ ಮಹತ್ವವಿದೆ. ಪ್ರತಿ ವರ್ಷ ಆಷಾಢ ಮಾಸದದಲ್ಲಿ ಯೋಗಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸ ಆಚರಣೆಯಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ ಆಗಿದೆ.
Benefits Of Turtle Ring: ಧಾರ್ಮಿಕ ಗ್ರಂಥಗಳ ಪ್ರಕಾರ, ಆಮೆಯ ಉಂಗುರವನ್ನು ಧರಿಸುವುದು ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ನೀಡುತ್ತದೆ. ಆಮೆಯ ಉಂಗುರವನ್ನು ಧರಿಸಿದ ವ್ಯಕ್ತಿಯ ಜೀವನದಲ್ಲಿ ಹಣ ಮತ್ತು ಧಾನ್ಯಗಳ ಕೊರತೆಯಿರುವುದಿಲ್ಲ ಎಂದು ನಂಬಲಾಗಿದೆ.
Dreams About Milk: ಒಬ್ಬ ವ್ಯಕ್ತಿಯು ಕಾಣುವ ಯಾವುದೇ ಕನಸುಗಳು ಜೀವನದಲ್ಲಿ ಬರಲಿರುವ ಘಟನೆಗಳನ್ನು ಸೂಚಿಸುತ್ತವೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅದೇ ರೀತಿ, ನೀವು ಕನಸಿನಲ್ಲಿ ಹಾಲನ್ನು ನೋಡಿದರೆ, ಅದು ಭವಿಷ್ಯದ ಘಟನೆಗಳನ್ನು ಸಹ ಸೂಚಿಸುತ್ತದೆ. ಅದರ ಅರ್ಥ ತಿಳಿಯೋಣ.
Guru Gochar 2023: ಜ್ಯೋತಿಷ್ಯದಲ್ಲಿ ಗುರುವನ್ನು ಶಿಕ್ಷಣ, ಧಾರ್ಮಿಕ ಕಾರ್ಯ, ಪವಿತ್ರ ಸ್ಥಳ, ದಾನ, ಪುಣ್ಯ, ಸಂಪತ್ತು, ಮಕ್ಕಳು ಮತ್ತು ಜ್ಞಾನದ ಅಂಶವೆಂದು ಪರಿಗಣಿಸಲಾಗಿದೆ. 27 ನಕ್ಷತ್ರಗಳಲ್ಲಿ, ಪುನರ್ವಸು, ವಿಶಾಖ ಮತ್ತು ಪೂರ್ವ ಭಾದ್ರಪದಗಳ ಅಧಿಪತಿ ಗುರು.
Lucky ‘V’ Sign: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿಈ ಗುರುತು ಇರುವ ವ್ಯಕ್ತಿಯನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಅಂತಹವರು 35 ವರ್ಷದ ನಂತರ ಸಾಕಷ್ಟು ಪ್ರಗತಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ. ಕುಬೇರ ದೇವ ಈ ಜನರ ಮೇಲೆ ವಿಶೇಷ ಕೃಪೆ ಹೊಂದಿರುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.