Marriage cancelled for chicken: ಜಗದ್ಗಿರಿಗುಟ್ಟದ ರಿಂಗ್ಬಸ್ತಿಯ ವರ ಮತ್ತು ಕುತ್ಬುಳ್ಳಾಪುರದ ವಧು ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಶಹಪುರ ನಗರದ ಫಂಕ್ಷನ್ ಹಾಲ್ನಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿತ್ತು. ನವೆಂಬರ್ 28ರಂದು ಮಧ್ಯಾಹ್ನ 3 ಗಂಟೆಗೆ ವಿವಾಹ ಸಮಾರಂಭ ನಡೆಯಬೇಕಿತ್ತು.
ಗ್ರಾಮೀಣ ಭಾಗದಲ್ಲಿ ಚಿಕ್ಕ ಮತ್ತು ಮಧ್ಯಮ ವರ್ಗದ ಹಿಡುವಳಿದಾರರಿಗೆ ಮದುವೆ ಭಾಗ್ಯವೇ ಇಲ್ಲದಂತಾಗಿದೆ. ಒಂದು ಸರ್ಕಾರಿ ಚಿಕ್ಕ ಕೆಲಸ ಇರಲಿ ಹೋಗಲಿ ಯಾವುದಾದರೂ ಗಾರ್ಮೆಂಟ್ಸ್ಗಳಲ್ಲಿ ಅಥವಾ ಮುನಿಸಿ ಪಾಲಿಟಿಯಲ್ಲಿ ಕಸ ಹೊಡೆಯುವ ಉದ್ಯೋಗ ಇದ್ದರೆ ಸಾಕು ಯುವಕರಿಗೆ ಹೆಣ್ಣು ಕೊಡಲು ನಾ ಮುಂದು ತಾ ಮುಂದು ಅಂತಾ ಹೆಣ್ಣೆತ್ತವರು ಮುಂದು ಬರ್ತಾರೆ. ಆದರೆ, ಕೃಷಿ ಕಾಯಕದಲ್ಲಿ ತೊಡಗಿರುವ ಯುವ ರೈತರಿಗೆ ಮದುವೆಯಾಗಲು ಹೆಣ್ಣೇ ಸಿಗುತ್ತಿಲ್ಲ.
ಆ 20 ವರ್ಷದ ಹುಡುಗಿ ಏನೇನೋ ಕನಸು ಹೊತ್ತುಕೊಂಡು ಮದುವೆಯಾಗಿದ್ದಳು. ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿ ಕೂಡ ಆಗಿದ್ದಳು. ಆದರೆ ವಿಧಿಯಾಟಕ್ಕೆ ಇದೀಗ ಗಂಡನ ಕೈಯಿಂದಲೇ ಮಸಣ ಸೇರಿದ್ದಾಳೆ.
Delay In Marriage: ನಿಮ್ಮ ಮದುವೆಯ ವಯಸ್ಸು ಹಾದುಹೋಗುತ್ತಿದೆಯೇ ಮತ್ತು ಸಂಬಂಧಗಳು ಬರುತ್ತಿಲ್ಲ ಅಥವಾ ಬರುತ್ತಿಲ್ಲ ಆದರೆ ಕೆಲಸಗಳು ನಡೆಯುತ್ತಿಲ್ಲವೇ? ಅದರ ಹಿಂದಿನ ಕಾರಣಗಳು ಮತ್ತು ಪರಿಹಾರಗಳನ್ನು ತಿಳಿಯಿರಿ.
ರಾಜ್ಯದಲ್ಲಿ ಒಕ್ಕಲಿಗ ಹುಡುಗರಿಗೆ ಮದುವೆಯಾಗಲು ಹುಡುಗಿಯರು ಸಿಕ್ತಿಲ್ಲ ಎನ್ನುವ ಭಯಾನಕ ಸತ್ಯ ರಾಜ್ಯ ಮಟ್ಟದ ವಧು ವರರ ಸಮಾವೇಶದಲ್ಲಿ ಬಯಲಾಲಾಗಿದೆ. ಮಂಡ್ಯದ ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು ವರರ ಸಮಾವೇಶದಲ್ಲಿ ಒಕ್ಕಲಿಗ ವಧುಗಳಿಗಾಗಿ ಸಾವಿರಾರು ಹುಡುಗರು ಮುಗಿಬಿದ್ದರು.
ವಿಧವೆಯ ಜೊತೆಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟಿದ್ದ ಯೋಧ ಕಿರಣ್ಕುಮಾರ್ 2ನೇ ಮದುವೆಯಾಗಲು ತಯಾರಿ ನಡೆಸಿದ್ದ. ಆದರೆ ಮೊದಲ ಪತ್ನಿ ಆಶಾ ಕಲ್ಯಾಣಮಂಟಪಕ್ಕೆ ಆಗಮಿಸಿ ಮದುವೆ ನಿಲ್ಲಿಸಿದ್ದಳು.
ಮನೆಯಲ್ಲಿ ತುಳಸಿ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಪೂಜಿಸುವುದರಿಂದ ಮತ್ತು ನೀರನ್ನು ಅರ್ಪಿಸುವುದರಿಂದ ಮನೆಗೆ ದೇವರ ಆಶೀರ್ವಾದ ದೊರೆಯುತ್ತದೆ. ಹಣ ಮತ್ತು ಧಾನ್ಯಗಳಿಗೆ ಯಾವುದೇ ಕೊರತೆಯಿರುವುದಿಲ್ಲ. ಮಾನವನ ಜೀವನಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ತುಳಸಿಯಿಂದ ಪರಿಹಾರಗಳಿವೆ.
Pakistan Marriage: ಪಾಕಿಸ್ತಾನದಲ್ಲಿ ಮೂಡಿದ ಈ ಪ್ರೇಮದ ಕಹಾನಿ ಕೇಳಿದ್ರೆ ನಿಮಗೆ ಕೊಂಚ ಸಂತೋಷ, ಕೊಂಚ ತಮಾಷೆ ಎನಿಸಬಹುದು. 17 ವರ್ಷ ಪ್ರಾಯದ ಹುಡುಗಿಯೊಬ್ಬಳು ಕಾರು ಕಲಿಯಲೆಂದು ತೆರಳಿದ್ದಾಳೆ. ಅಲ್ಲಿ 21 ವರ್ಷದ ಡ್ರೈವರ್ ನ್ನು ಕಂಡು ಫಿದಾ ಆಗಿದ್ದಾಳೆ. ಆಕೆಗೆ ಇಷ್ಟವಾಗಿದ್ದು ಆತ ಗೇರ್ ಬದಲಾಯಿಸುವ ರೀತಿ. ಈ ಬಗ್ಗೆ ಸ್ವತಃ ಆ ಹುಡುಗಿಯೇ ಹೇಳಿಕೊಂಡಿದ್ದಾಳೆ.
ಉತ್ತರ ಪ್ರದೇಶದಲ್ಲಿ ಮದುವೆ ನೋಂದಣಿಗೆ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ಅಧಿಕಾರ ನೀಡಲಾಗಿತ್ತು. ಇದಕ್ಕಾಗಿ ಇಲಾಖೆಯಿಂದ ಆನ್ಲೈನ್ ವ್ಯವಸ್ಥೆ ರೂಪಿಸಲಾಗಿದೆ. ಅರ್ಜಿದಾರರು https:// igrsup.gov.in ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬಹುದಿತ್ತು.
ಈ ವೀಡಿಯೊದಲ್ಲಿ, ವಧು-ವರರು ತಮ್ಮ ಮದುವೆಯ ದಿರಿಸುಗಳಲ್ಲಿ ಪರಸ್ಪರ ಸಂತೋಷದಿಂದ ಕಾಣುತ್ತಿದ್ದಾರೆ. ಆಗ ಅತಿಥಿಗಳ ನಡುವೆ ಒಂದು ಹುಡುಗ ತನ್ನ ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದುಕೊಂಡು ಬಂದು ಮೊಣಕಾಲುಗಳ ಮೇಲೆ ಕುಳಿತುಕೊಳ್ಳುತ್ತಾನೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು
ಭಾರವಾದ ಲೆಹೆಂಗಾದಲ್ಲಿ ಎತ್ತರದ ವೇದಿಕೆಯ ಮೇಲೆ ನಿಲ್ಲುವುದು ಕಷ್ಟ. ಈಗ ವೈರಲ್ ಆಗಿರುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ 'videonation.teb' ಪೇಜ್ ಹಂಚಿಕೊಂಡಿದೆ. ಇದಕ್ಕೆ ಈಗಾಗಲೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ಸ್ ಗಳು ಬಂದಿವೆ.
ಭಾರತದಲ್ಲಿ ಮದುವೆಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅತಿಥಿಗಳ ದೊಡ್ಡ ಪಟ್ಟಿ, ವಿವಿಧ ಬಗೆಯ ಆಹಾರ, ಸಂಭ್ರಮದ ನಡುವೆ ವಧು-ವರರು ಮತ್ತು ಅವರ ಕುಟುಂಬಗಳು ಅನೇಕ ಆಚರಣೆಗಳಲ್ಲಿ ನಿರತರಾಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ವಧುಗಳಿಗೆ ಕೆಲವೊಂದು ವಿಚಾರದ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ
Swapna Shastra: ರಾತ್ರಿ ಮಲಗುವಾಗ ಹಲವು ಬಾರಿ ಕನಸು ಬೀಳುವುದು ಸಹಜ. ಈ ಕನಸಿನಲ್ಲಿ, ನಾವು ಕೆಲವೊಮ್ಮೆ ವಿಚಿತ್ರವಾದ ಸಂಗತಿಗಳನ್ನು ನೋಡುತ್ತೇವೆ. ಕೆಲವು ಕನಸುಗಳು ನಮ್ಮನ್ನು ಸಂತೋಷಪಡಿಸಿದರೆ, ಕೆಲವು ಕನಸುಗಳು ನಮ್ಮನ್ನು ಭಯಪಡಿಸುತ್ತವೆ.
ಮನೆಯಲ್ಲಿ ಗಿಡಗಳನ್ನು ನೆಡುವುದು ಆರೋಗ್ಯಕ್ಕೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಅದರಲ್ಲೂ ಕೆಲ ಗಿಡಗಳು ಜಾತಕಕ್ಕೆ ಮತ್ತು ಮನೆಯ ವಾಸ್ತುವಿಗೆ ಸಂಬಂಧಿಸಿದ್ದಾಗಿದೆ. ಇನ್ನು ಮದುವೆಗಳು ನಡೆಯುವುದಕ್ಕೆ ಅಡೆತಡೆ ಉಂಟಾದರೆ ಮನೆಯ ಮುಂಭಾಗದಲ್ಲಿ ಪಿಯೋನಿಯಾ ಎಂಬ ಗಿಡವನ್ನು ನೆಟ್ಟು ನೋಡಿ. ಇದು ವಿವಾಹದ ಅಡೆತಡೆಯನ್ನು ತೆಗೆದುಹಾಕುತ್ತೆ
ಇತ್ತೀಚಿನ ದಿನಗಳಲ್ಲಿ ಅನೇಕ ಯುವಜನರು ಮದುವೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅವಿವಾಹಿತರಾಗಿ ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬದುಕಲು ಇದು ಸರಿಯಾದ ಮಾರ್ಗವೇ? ಈ ಕುರಿತ ತಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಸುವ ಕೈಯಲ್ಲಿ ಹಲವು ಸಾಲುಗಳಿವೆ. ಕೈಯಲ್ಲಿ ಇರುವ ಮದುವೆ ರೇಖೆಯು ಅಂಗೈಯ ಹೊರಗಿನಿಂದ ಕಿರುಬೆರಳಿನ ಕಡೆಗೆ ಬರುತ್ತದೆ. ಈ ಸಾಲಿನ ಸ್ಪಷ್ಟತೆ ಮತ್ತು ಉದ್ದದ ಮೂಲಕ ವ್ಯಕ್ತಿಯ ವೈವಾಹಿಕ ಜೀವನದ ಬಗ್ಗೆ ತಿಳಿಯಬಹುದು.
“ನಾನು ದೀರ್ಘಾವಧಿಯಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಮೊದಲನೆಯದು ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಆದ ಮದುವೆ. ಅವಳು ನನಗಿಂತ ಆರು ವರ್ಷ ದೊಡ್ಡವಳು” ಎಂದು ಅಬ್ದುಲ್ಲಾ ಸೌದಿ ಒಡೆತನದ ದೂರದರ್ಶನ MBC ಗೆ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.