Man Forced Wife To Dance By Taking Off Clothes: ದುಷ್ಟ ಪತಿಯೊಬ್ಬ ತನ್ನ ಸ್ನೇಹಿತರ ಜತೆಗೂಡಿ ಮಹಿಳೆಯೊಬ್ಬರ ಮೇಲೆ ಹಲವು ಬಾರಿ ಅಸಹಜ ಸಂಬಂಧ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಈ ಪ್ರಕರಣದಲ್ಲಿ ಕಠಿಣ ಕ್ರಮ ಜರುಗಿಸಿದ್ದಾರೆ.
ನವದೆಹಲಿ: ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಮಧ್ಯಪ್ರದೇಶ ಸರ್ಕಾರ ಶುಕ್ರವಾರ (ಜನವರಿ 14) ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು 1-12 ನೇ ತರಗತಿಯ ವಿದ್ಯಾರ್ಥಿಗಳಿಗೆ ಜನವರಿ 15 ರಿಂದ 31 ರವರೆಗೆ ಮುಚ್ಚಲಾಗುವುದು ಎಂದು ಘೋಷಿಸಿದೆ.
ಹೆಚ್ಚುವರಿಯಾಗಿ, ರಾಜ್ಯದಲ್ಲಿ ಯಾವುದೇ ರಾಜಕೀಯ ಮತ್ತು ಧಾರ್ಮಿಕ ಸಭೆಗಳು, ಜಾತ್ರೆಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ಮಕರ ಸಂಕ್ರಾಂತಿ ಸ್ನಾನ' ಮೇಲೆ ಯಾವುದೇ ನಿಷೇಧವನ್ನು ವಿಧಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಘೋಷಿಸಿದರು.
ಭಯೋತ್ಪಾದಕ ದಾಳಿಯ ಕುರಿತು ಮುಂಬೈ ಪೊಲೀಸ್ (Mumbai police) ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಆರೋಪದ ಮೇಲೆ ಮಧ್ಯಪ್ರದೇಶ (Madhya Pradesh) ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಮನೆಯ ನೀರಿನ ತೊಟ್ಟಿಯಲ್ಲಿ ಇರಿಸಲಾಗಿದ್ದ 1 ಕೋಟಿ ರೂಪಾಯಿ ಬ್ಯಾಗ್ ಪತ್ತೆಯಾಗಿದೆ. ಸಧ್ಯ ಐಟಿ ಇಲಾಖೆ ಅಧಿಕಾರಿಗಳು ಹೇರ್ ಡ್ರೈಯರ್ ನಿಂದ ಒದ್ದೆ ನೋಟುಗಳನ್ನ ಒಣಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ಈರುಳ್ಳಿಯ ಅಂತಹ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಂತರ ನೀವು ಆಶ್ಚರ್ಯಚಕಿತರಾಗುತ್ತೀರಿ.
Complaint against Vicky Kaushal: ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅವರ ಮುಂಬರುವ ಚಿತ್ರಕ್ಕಾಗಿ ಇಂದೋರ್ನ ಬೀದಿಗಳಲ್ಲಿ ಕಾಣಿಸಿಕೊಂಡ ನಂತರ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
Viral Video: ವಿಡಿಯೋದಲ್ಲಿ, ಕೋತಿಯು ಮೊದಲು ವೈನ್ ಶಾಪ್ಗೆ ನುಗ್ಗಿ ಮದ್ಯದ ಬಾಟಲಿಯನ್ನು ಹಿಡಿದಿದೆ. ಬಳಿಕ ತನ್ನ ಬಾಯಿಯಿಂದ ಬಾಟಲಿಯ ಮುಚ್ಚಳವನ್ನು ತೆರೆದು, ನಂತರ ಅದನ್ನು ನಿಧಾನವಾಗಿ ಕುಡಿಯಲು ಪ್ರಾರಂಭಿಸಿದೆ.
It Is Tah Mahal : ಪ್ರಪಂಚದ ಅದ್ಭುತಗಳಲ್ಲಿ (Wonders Of World) ಒಂದಾದ ತಾಜ್ ಮಹಲ್ನಂತಹ (Taj Mahal) ಕಟ್ಟಡವನ್ನು ನಿರ್ಮಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅಷ್ಟಕ್ಕೂ ಈ ಕಟ್ಟಡದ ಭವ್ಯತೆ ನಿಜವಾದ ತಾಜ್ ಮಹಲ್ ಗಿಂತ ಯಾವ ರೀತಿಯಲ್ಲೂ ಕಡಿಮೆ ಆಗಬಾರದು ಎಂಬ ಸವಾಲುಗಳು ಮೊದಲಿಗೆ ಎಂಜಿನಿಯರ್ ಗಳ ಮುಂದೆ ಇದ್ದವು.
Rani Kamalapati Railway Station Glimpse - ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹಬೀಬ್ಗಂಜ್ ರೈಲು ನಿಲ್ದಾಣವನ್ನು (Habibganj Railway Station) ಅದರ ಹೊಸ ಹೆಸರಿನೊಂದಿಗೆ (Rani Kamalapati Railway Station) ವಿಶ್ವದರ್ಜೆಯ ಮರುಅಭಿವೃದ್ಧಿ ಕಾರ್ಯ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಗೋವು, ಅದರ ಸಗಣಿ ಮತ್ತು ಮೂತ್ರವು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ದೇಶವನ್ನು ಆರ್ಥಿಕವಾಗಿ ಸಬಲಗೊಳಿಸುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj singh Chauhan) ಹೇಳಿದ್ದಾರೆ.
Jewellery In Prasad - ನಮ್ಮ ದೇಶದಲ್ಲಿ ಇರುವ ಒಂದು ಮಹಾಲಕ್ಷ್ಮಿಯ ದೇವಾಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಲಡ್ಡು ಅಥವಾ ಯಾವುದೇ ಆಹಾರ ಪದಾರ್ಥ ನೀಡುವ ಬದಲು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ನೀಡುತ್ತಾರೆ ಎಂದರೆ ನೀವು ನಂಬುವಿರಾ? ಇಲ್ಲ ಎಂದಾದರೆ ಈ ಸುದ್ದಿಯನ್ನೊಮ್ಮೆ ಓದಿ.
ಎರಡು ವರ್ಷಗಳಲ್ಲಿ ಆರನೇ ಬಾರಿಗೆ, ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತನೊಬ್ಬನಿಗೆ ಸರ್ಕಾರದಿಂದ ಗುತ್ತಿಗೆಗೆ ಪಡೆದ ಭೂಮಿಯಲ್ಲಿ ಉತ್ತಮ ಗುಣಮಟ್ಟದ ವಜ್ರವು ಗಣಿಗಾರಿಕೆಯಲ್ಲಿ ಸಿಕ್ಕಿದೆ,ಈ ಬಾರಿ 6.47 ಕ್ಯಾರೆಟ್ ತೂಕದ ವಜ್ರ ಲಭಿಸಿದೆ.
ಬಹುತೇಕ ಪ್ರಯತ್ನಗಳ ನಂತರವೂ, ಕಲಬೆರಕೆ ಮದ್ಯದ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಈಗ ಮಧ್ಯಪ್ರದೇಶ ಸರ್ಕಾರವು ವಿಷಕಾರಿ ಅಥವಾ ನಕಲಿ ಮದ್ಯ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹೊಸ ನಿಯಮವನ್ನು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.