Driverless Cars in India: ಚಾಲಕರಹಿತ ಕಾರುಗಳು ಭಾರತಕ್ಕೆ ಬರಲು ನಾನು ಎಂದಿಗೂ ಅನುಮತಿಸುವುದಿಲ್ಲ. ಏಕೆಂದರೆ ಇದು ಹಲವಾರು ಚಾಲಕರ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ. ಹೀಗಾಗಿ ನಾನು ಹಾಗೆ ಮಾಡಲು ಬಿಡುವುದಿಲ್ಲವೆಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಭಾರತೀಯ ಟೀಕಾಕಾರರು ಭಾವಿಸಿರುವ ಮಟ್ಟಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಜಾಗತಿಕವಾಗಿ ಏಕಾಂಗಿಯಾಗಿಲ್ಲ. ಬಲ್ಲ ಮೂಲಗಳ ಪ್ರಕಾರ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್ಗಳ ಪಾತ್ರವಿದೆ ಎಂಬ ಕುರಿತು ಒಂದಷ್ಟು ಮಾಹಿತಿಗಳನ್ನು ಕೆನಡಾಗೆ ಒದಗಿಸಿದ್ದೇ ಅಮೆರಿಕಾ ಎನ್ನಲಾಗಿದೆ.
ಇಂಟರ್ನೆಟ್ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಮತ್ತು ಸುಲಿಗೆಗೆ ಕಾರಣವಾಗುವ ಡೇಟಾವನ್ನು ಎನ್ಕ್ರಿಪ್ಟ್ ಮಾಡುವ “ಅಕಿರಾ” ಎಂಬ ಇಂಟರ್ನೆಟ್ ರಾನ್ಸಮ್ವೇರ್ ಬಗ್ಗೆ ಎಚ್ಚರದಿಂದಿರುವಂತೆ ಸರ್ಕಾರ ಎಚ್ಚರಿಕೆ ನೀಡಿದೆ.
Indus Water Treaty update: ಭಾರತ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಮುರಿಯುವ ಸಾಧ್ಯತೆಗಳು ಹೆಚ್ಚಾಗತೊದಗಿವೆ. ಪಾಕಿಸ್ತಾನದ ತಪ್ಪು ಕ್ರಮದಿಂದಾಗಿ, ಭಾರತ ಸರ್ಕಾರವು ಈ ಒಪ್ಪಂದವನ್ನು ತಿದ್ದುಪಡಿ ಮಾಡುವಂತೆ ನೆರೆಯ ದೇಶಕ್ಕೆ ನೋಟಿಸ್ ನೀಡಿದೆ.
ಸರ್ಕಾರದ ನೀತಿ ನಿರ್ಧಾರಗಳ ನ್ಯಾಯಾಂಗ ಪರಾಮರ್ಶೆಗೆ ಸಂಬಂಧಿಸಿದ "ಲಕ್ಷ್ಮಣ ರೇಖಾ" ಬಗ್ಗೆ ತನಗೆ ತಿಳಿದಿದೆ ಆದರೆ ಈ ವಿಷಯವು ಕೇವಲ "ಶೈಕ್ಷಣಿಕ" ವ್ಯಾಯಾಮವಾಗಿದೆಯೇ ಎಂದು ನಿರ್ಧರಿಸಲು 2016 ರ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
Ditigal Strike By Indian Government - ಚೀನಾ ಸೇರಿದಂತೆ ವಿಭಿನ್ನ ದೇಶಗಳ ಸುಮಾರು 348 ಆಪ್ ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಪ್ರೊಫೈಲಿಂಗ್ ರಚನೆಗಾಗಿ ಬಳಕೆದಾರರ ವಿವರಗಳನ್ನು ಸಂಗ್ರಹಿಸಿ ಅದನ್ನು ವಿದೇಶದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಸರ್ಕಾರ ಈ ಕ್ರಮ ಜರುಗಿಸಿದೆ ಎನ್ನಲಾಗಿದೆ.
ಸಿಪಿಐ ಹಣದುಬ್ಬರ ದರವು ಈಗಾಗಲೇ ಎಂಟು ವರ್ಷಗಳ ಗರಿಷ್ಠ ಮಟ್ಟವನ್ನು ದಾಟಿದೆ ಮತ್ತು ವಿವಿಧ ಸರಕುಗಳ ಬೆಲೆ ಏರುತ್ತಿದೆ. ಏಳನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು (ಡಿಎ) ಸರ್ಕಾರವು ಹೆಚ್ಚಿಸುವ ಸಾಧ್ಯತೆಗಳಿವೆ.
ಉಕ್ರೇನ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ದೆಹಲಿಯ ಉಕ್ರೇನ್ ರಾಯಭಾರ ಕಚೇರಿಯ ಮೊರೆ ಹೋಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆಗಳು ನಡೆಯುತ್ತಿವೆ.
ಟಿಕ್ ಟಾಕ್ ನ ಮಾಲಿಕತ್ವ ಹೊಂದಿದ ಬೈಟೆಡ್ಯಾನ್ಸ್, ಟೆಕ್ ಟಾಕ್ ಆರಂಭಕ್ಕೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಐಟಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯದ ಜೊತೆ ಮಾತುಕತೆಗೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ನಿಮ್ಮಲ್ಲಿ ಹಳೆಯ 500 ರೂಪಾಯಿ ನೋಟು ಇದ್ದು, ನೀವು ಅದನ್ನು ನಿಷ್ಪ್ರಯೋಜಕ ಅಂದುಕೊಂಡಿದ್ದರೆ ಅದು ಈಗ ಪ್ರಯೋಜನಕ್ಕೆ ಬರಬಹುದು. ಯಾಕೆಂದರೆ ಹಳೆಯ 500 ರೂಪಾಯಿಯ ನೋಟಿನ ಬದಲಿಗೆ ಈಗ ಸಾವಿರ ಸಾವಿರ ರೂಪಾಯಿ ಗಳಿಸುವ ಅವಕಾಶವಿದೆ.
Vaccination For All Offices: ಎಲ್ಲಾ ಕಂಪನಿಗಳ ಕಚೇರಿಯಲ್ಲಿ ಏಪ್ರಿಲ್ 11 ರಿಂದ ಕೊರೊನಾ ವ್ಯಾಕ್ಸಿನೆಶನ್ ಅಭಿಯಾನ ಆರಂಭಗೊಳ್ಳಲಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, ಕಂಪನಿಯ ಕಚೇರಿ ಖಾಸಗಿ ಆಗಿರಲಿ ಅಥವಾ ಸರ್ಕಾರಿ ಆಗಿರಲಿ 45 ವರ್ಷ ವಯಸ್ಸಿಯವರಿಗಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಹಾಕಲಾಗುವುದು ಎಂದು ಹೇಳಿದೆ.
Covaxin Gets Govt. Approval: ಶುಕ್ರವಾರ ಸೀರಮ್ ಇನ್ಸ್ಟಿಟ್ಯೂಟ್ ನ ಕೋವಿಶಿಲ್ದ್ ಗೆ ಅನುಮತಿ ನೀಡಿದ್ದ ವಿಷಯ ತಜ್ಞರ ಸಮೀತಿ (SEC), ಶನಿವಾರ ಭಾರತ ಬಯೋಟಿಕ್ ಕೊವಿಡ್ -19 ಲಸಿಕೆಯಾಗಿರುವ Covaxinಗೂ ಕೂಡ ತುರ್ತು ಬಳಕೆಗೆ ಅನುಮತಿ ನೀಡಿದೆ. ಸಭೆ ಮುಕ್ತಾಯದ ಬಳಿಕ ಈ ಕುರಿತು ಅಧಿಕೃತ ಘೋಷಣೆ ಕೂಡ ಮಾಡಲಾಗಿದೆ.
ಭಾರತ ಸರ್ಕಾರವು ಗಡಿರೇಖೆ ಹೊಂದಿರುವ ದೇಶಗಳ ಬಿಡ್ದಾರರಿಗೆ ಭಾರತ ಸರ್ಕಾರವು 2017 ರ ಸಾಮಾನ್ಯ ಹಣಕಾಸು ನಿಯಮವನ್ನು ಪರಿಷ್ಕರಿಸಿದೆ. ದೇಶದ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಕಳಪೆ ಗುಣಮಟ್ಟದ ಔಷಧಿ ಸರಬರಾಜಿಗೆ ಸಂಬಂಧಿಸಿದಂತೆ ಚೀನಾದ 8 ಔಷಧಿ ತಯಾರಿಕಾ ಕಂಪನಿಗಳಿಗೆ ಭಾರತ ಸರ್ಕಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಅವು ಶೀಘ್ರದಲ್ಲಿಯೇ ಕಪ್ಪು ಪಟ್ಟಿಗೆ ಸೇರುವ ಸಾಧ್ಯತೆಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.