Reason for RCB Lose : ಗಜಪಡೆ ಎಂಬ ಹೆಸರಿನ ಟ್ಟಿಟರ್ ಅಕೌಂಟ್ನಲ್ಲಿ ʼಶುಭಕಾರ್ಯಕ್ಕೆ ಮುತೈದೆಯರನ್ನು ಕರೀಬೇಕು, ಗಂಡ ಸತ್ತವರನ್ನ ಅಲ್ಲʼ ಎಂದು ಅಶ್ವಿನಿ ಪುನೀತ್ ಅವರ ಫೋಟೋವನ್ನು ಹಂಚಿಕೊಂಡು ಅವಹೇಳನಕಾರಿಯಾಗಿ ಪೋಸ್ಟ್ ಬರೆಯಲಾಗಿದೆ.. ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
Darshan Kaatera : ಕಾಟೇರ ಸಿನಿಮಾ ಗೆಲುವಿಗೆ ಕಾರಣವಾದ ಸೆಲೆಬ್ರಿಟಿಗಳಿಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ತಮ್ಮ ಸೊಷಿಯಲ್ ಮೀಡಿಯಾದ ಖಾತೆಯಲ್ಲಿ, ʼʼಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ ❤️ಈ ಪ್ರೀತಿಯ ಚಪ್ಪಾಳೆ ನಮ್ಮ Kaatera ಚಿತ್ರತಂಡದ ಮನತುಂಬಿದೆ. Speechlessʼʼ ಅಂತ ಬರೆದುಕೊಂಡಿದ್ದಾರೆ.
Dboss fans : ಬಾಕ್ಸಾಫಿಸ್ ಸುಲ್ತಾನ್ ದರ್ಶನ್ ಅವರಿಗೆ ಸಾಕಷ್ಟು ಡೈ ಹಾರ್ಡ್ ಫ್ಯಾನ್ಸ್ಗಳಿದ್ದಾರೆ. ಡಿಬಾಸ್ ಅಂದ್ರೆ ಅವರಿಗೆ ಪಂಚಪ್ರಾಣ. ದಚ್ಚು ಹುಟ್ಟು ಹಬ್ಬದಿಂದ ಹಿಡಿದು ಅವರ ಸಿನಿಮಾ ರಿಲೀಸ್ ಆಗುವವರೆಗೂ ಆ ದಿನವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಸಧ್ಯ ಅಭಿಮಾನಿಯೊಬ್ಬ ತನ್ನ ಬೆನ್ನಮೇಲೆ ದರ್ಶನ್ ಅವರ ಸಿನಿಮಾಗಳ ಹೆಸರು ಬರೆಸಿಕೊಂಡು ವಿಶಿಷ್ಟವಾಗಿ ಅಭಿಮಾನ ತೋರಿದ್ದಾನೆ.
ನಟ ದರ್ಶನ್ ಮಾಧ್ಯಮದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅಲ್ಲದೆ, ಈ ಕುರಿತು ವಿಡಿಯೋ ಒಂದು ವೈರಲ್ ಆಗಿತ್ತು. ಇದರಿಂದಾಗಿ ಡಿಬಾಸ್ ಮತ್ತು ಮಾಧ್ಯಮದವರ ನಡುವೆ ಮುನಿಸು ಉಂಟಾಗಿತ್ತು. ಸದ್ಯ ಈ ಕುರಿತು ದರ್ಶನ್ ಮೌನ ಮುರಿದು ಮಾಧ್ಯಮದವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿ, ಕ್ಷಮೆ ಕೇಳಿದ್ದಾರೆ.
Darshan Fan: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗೆಯೇ ಇಲ್ಲೊಬ್ಬ 14 ವರ್ಷದಿಂದ ನಟ ದರ್ಶನ್ ಭೇಟಿಗಾಗಿ ಕಾದು ಪರಿತಪಿಸಿ ಖಿನ್ನತೆಗೆ ಜಾರಿದ್ದ ಅಭಿಮಾನಿಗೆ ಕೊನೆಗೂ ದಾಸನ ಭೇಟಿಯಾಗಿರುವ ಕಥೆ ಇಲ್ಲಿದೆ
Media persons attacked by actor Darshan fans : ನಟ ದರ್ಶನ್ ಅಭಿಮಾನಿಗಳು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಶೂಟಿಂಗ್ಗೆ ತೆರಳಿದ್ದ ಮಾಧ್ಯಮದವರ ಮೇಲೆ ನಟ ದರ್ಶನ್ ಅಭಿಮಾನಿಗಳು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಸ್ಯಾಂಡಲ್ವುಡ್ ನಟ ದರ್ಶನ್ ಅವರ ಮೇಲೆ ನಡೆದ ಅಮಾನವೀಯ ಘಟನೆ ಚಂದನವದ ಕಲಾದರ ಮನಸ್ಸಿಗೆ ನೋವುಂಟು ಮಾಡಿದೆ. ಮೊನ್ನೆ ಸುದೀಪ್ ಅವರು ದರ್ಶನ ಅವರ ಪರ ನಿಂತು ಅಭಿಮಾನಿಗಳಿಗೆ ಬುದ್ದಿಮಾತು ಹೇಳುವ ಕೆಲಸ ಮಾಡಿದ್ದರು. ಇದೀಗ ದೊಡ್ಮನೆ ಕುಡಿ ನಟ ಯುವ ರಾಜಕುಮಾರ ಅವರು ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಮೌನ ಮುರಿದಿದ್ದಾರೆ.
ವೀರ ಕನ್ನಡಿಗ, ಶಾಂತಿಯ ಪ್ರತೀಕ, ಅಜಾತಶತ್ರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಳ್ಳೆಯತನಕ್ಕೆ ಹಿಡಿದ ಕೈಗನ್ನಡಿಯಾಗಿದ್ದರು. ಇಂದಿಗೂ ರಾಜವಂಶದ ಕುಡಿ ಕನ್ನಡಿಗರ ಹೃದಯದಲ್ಲಿ ಅಜರಾಮರ. ಅಪ್ಪು ತಮ್ಮ ಅಭಿಮಾನಿಗಳಿಗೆ ಸದಾ ಖುಷ್ ಖುಷಿಯಾಗಿ ಯಾರಿಗೂ ನೋವುಂಟು ಮಾಡದಂತೆ ಇರಲು ಹೇಳುತ್ತಿದ್ರು. ಆದ್ರೆ ಇದೀಗ ಅಂತಹ ಯುವರತ್ನನ ಅಭಿಮಾನಿಗಳು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡುವ ಮಟ್ಟಕ್ಕೆ ಇಳಿದ್ರಾ ಎನ್ನುವ ಅನುಮಾನ ಕಾಡುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಸೇರಿ ಕುಚಿಕು ಗೆಳೆಯರಂತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಮನವಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ದಿನದಿಂದ ದಿನಕ್ಕೆ ಛಾಲೆಜಿಂಗ್ ಸ್ಟಾರ್ ನಟನೆಯ ʼಕ್ರಾಂತಿʼ ಅಬ್ಬರ ಕರುನಾಡಿನಲ್ಲಿ ಹೆಚ್ಚಾಗುತ್ತಲೇ ಇದೆ. ದಚ್ಚು ಫ್ಯಾನ್ಸ್ಗಳು ಭರ್ಜರಿಯಾಗಿ ಯಜಮಾನನ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ದಾಸನ ಅಭಿಮಾನಿಯೊಬ್ಬರು ತಮ್ಮ ಆಟೋ ಹಿಂದೆ ದರ್ಶನ್ ಅವರ ಫೋಟೋ ಪ್ರೀಂಟ್ ಮಾಡಿಸಿದ್ದು ಅದನ್ನ ಸ್ವತಃ ಸಾರಥಿಯೇ ಬಿಡುಗಡೆ ಮಾಡಿದ್ದು, ಡಿಬಾಸ್ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳು ನನ್ನ ಸೆಲೆಬ್ರೇಟಿಗಳು ಅಂತ ದರ್ಶನ ಯಾವಾಗ್ಲೂ ಹೇಳ್ತಾರೆ. ಕನ್ನಡಿಗರ ದಾಸ ನಾನು, ಅವರೇ ನನ್ನನ್ನು ಬೆಳೆಸಿದ್ದು ಅಂತ ಕನ್ನಡ ಸಿನಿ ಪ್ರೇಕ್ಷರನ್ನು ಸದಾ ಸ್ಮರಿಸುತ್ತಾರೆ. ಕ್ರಾಂತಿ ಸಿನಿಮಾದ ಪ್ರಚಾರ ಜವಾಬ್ದಾರಿ ಹೊತ್ತಿರುವ ಫ್ಯಾನ್ಸ್ಗಳ ಬಗ್ಗೆ ದರ್ಶನ್ ಇಟ್ಟಿರುವ ಗೌರವ ಅಷ್ಟಿಷ್ಟಲ್ಲ. ಇನ್ನು ದಚ್ಚು ತಮ್ಮ ಫ್ಯಾನ್ಸ್ಗಳನ್ನು ಸೆಲೆಬ್ರೇಟಿಗಳು ಅಂತ ಯಾಕೆ ಕರಿತಾರೆ ಎನ್ನುವ ವಿಚಾರದ ಕುರಿತು ಹೃದಯತುಂಬಿ ಮಾತನಾಡಿದ್ದಾರೆ.
ದೇಶಾದ್ಯಂತ ದರ್ಶನ್ ʼಕ್ರಾಂತಿʼ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಸ್ವತಃ ದಚ್ಚು ಅಭಿಮಾನಗಳೇ ಅಖಾಡಕ್ಕೆ ಇಳಿದು ಕ್ರಾಂತಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಫ್ಯಾನ್ಸ್ಗಳ ಈ ಕಾರ್ಯಕ್ಕೆ ಯಜಮಾನ ಫುಲ್ ಖುಷಿಯಾಗಿದ್ದು, ನಾವು ಕ್ರಾಂತಿ ನಿರ್ಮಾಣ ಮಾಡುವರೆಗೂ ಮಾತ್ರ ನಮ್ಮದು ಈಗ ಅವದ್ದು ಎಂದು ಮತ್ತೊಮ್ಮೆ ಅಭಿಮಾನಿಗಳಿಂದಲೇ ನಾವು ಎಂಬ ಮಾತನ್ನಾಡಿದ್ದಾರೆ.
ಜಗ್ಗೇಶ್ ಮೊದಲಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ. ಏನೇ ಇದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಜಗ್ಗೇಶ್ ವಿಮರ್ಶಾತ್ಮಕವಾಗಿ ಬರೆದು ಪೋಸ್ಟ್ ವೊಂದನ್ನು ಹಾಕಿದ್ದಾರೆ.
ನಡುರಸ್ತೆಯಲ್ಲೇ ಅಭಿಮಾನಿ ಜೊತೆ ಕುಳಿತು ಮಾತನಾಡಿದ್ದಾರೆ ದರ್ಶನ್. ತನ್ನ ಅಭಿಮಾನಿಯ ಮನಸ್ಸಿಗೆ ಖುಷಿಯಾಗುವಷ್ಟು ಹೊತ್ತು ಆತನ ಜೊತೆ ಹರಟೆ ಹೊಡೆದಿದ್ದಾರೆ. ಅಭಿಮಾನಿ ಜೊತೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.