Meena Thoogudeepa : ತೂಗದೀಪ ಶ್ರೀನಿವಾಸ ಅವರ ನಿಧನದ ನಂತರ ಏಕಾಂಗಿಯಾಗಿ ನಿಂತು ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಾಕಿ ಸಲುಹಿ ಪ್ರತಿಭಾವಂತರನ್ನಾಗಿ ಮಾಡಿದ್ದಾರೆ. ಕಷ್ಟ ನಷ್ಟ ಹಾದಿಯಲ್ಲಿ ಬೆಳೆದು ಗಂಡನಂತೆ ಮಕ್ಕಳೂ ಕಲಾಸೇವೆ ಮಾಡಲಿ ಅಂತ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ.
Kaatera 2 updates : ಇತ್ತೀಚಿಗೆ ಕಾಟೇರ ಸಿನಿಮಾ ಶತದಿನೋತ್ಸವ ಕೂಡ ಆಚರಿಸಿಕೊಂಡಿತ್ತು. ಇದೇ ವೇಳೆ ಕಾಟೇರ 2 (Kaatera 2) ಸಿನಿಮಾ ತೆರೆಗೆ ಬರತ್ತಾ ಎನ್ನುವ ಕುತೂಹಲ ಡಿಬಾಸ್ ಅಭಿಮಾನಿಗಳಲ್ಲಿ ಮೂಡಿತ್ತು. ಸಧ್ಯ ಈ ಕುರಿತು ದರ್ಶನ್ ಸ್ಪಷ್ಟನೆ ನೀಡಿದ್ದಾರೆ ನಟ ದರ್ಶನ್.
Actor darshan got surgery : ನಟ ದರ್ಶನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ದಚ್ಚು ಕೈಗೆ ಏನಾಗಿತ್ತು, ಇವಾಗ ಅವರ ಆರೋಗ್ಯ ಸ್ಥಿತಿ ಹೇಗಿದೆ..? ಇಲ್ಲಿದ ಸಂಪೂರ್ಣ ವಿವರ..
Darshan wife : ಮೈಸೂರಿನಲ್ಲಿರವ ತಮ್ಮ ಫಾರ್ಮ್ ಹೌಸ್ನಲ್ಲಿ ಸಾಕಷ್ಟು ಪ್ರಾಣಗಳನ್ನು ಸಾಕಿದ್ದಾರೆ. ಹಸು, ಎತ್ತು, ಮೊಲ, ವಿಶೇಷ ಹಕ್ಕಿಗಳು ಹೀಗೆ ಹಲವಾರು ರೀತಿಯ ಪ್ರಾಣಿಗಳು ದಚ್ಚು ಫಾರ್ಮ್ ಹೌಸ್ನಲ್ಲಿ ನೋಡುಬಹುದು. ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು ಸಹ ಪ್ರಾಣಿ ಪ್ರಿಯೆ. ಈ ಕುರಿತ ವಿಡಿಯೋ ವೈರಲ್ ಆಗಿದೆ... ನೋಡಿ..
Actor Darshan : ಬೆಂಗಳೂರಿನ ಎರಡು ಠಾಣೆಯಲ್ಲಿ ದಚ್ಚು ವಿರುದ್ದ ಕೇಸ್ ದಾಖಲಾಗಿದ್ದು ಮಹಿಳೆಯರ ದಂಡು ಠಾಣೆ ಮೆಟ್ಟಿಲೇರ್ತಿದೆ. ಇದಕ್ಕೆ ಕಾರಣ ಡಿಬಾಸ್ ಶ್ರೀರಂಗಪಟ್ಟಣದಲ್ಲಿ 17ನೇ ತಾರೀಖು ನೀಡಿದ್ದ ಹೇಳಿಕೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Actor Darshan : ನಿರ್ಮಾಪಕ ಉಮಾಪತಿ ವಿರುದ್ಧ ಸ್ಯಾಂಡಲ್ವುಡ್ ಚಾಲೆಜಿಂಗ್ ಸ್ಟಾರ್ ದರ್ಶನ್ ನೀಡಿರುವ ಹೇಳಿಕೆ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಡಿಬಾಸ್ ವಿರುದ್ಧ ಕರ್ನಾಟಕ ಪ್ರಚಾಪರ ವೇದಿಕೆ ದೂರು ನೀಡಿದೆ.. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ ನೋಡಿ..
Kaatera Darshan : ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ವಿಶೇಷ ಬಿರುದನ್ನು ನೀಡಿ, ಕಾಟೇರ ಸಿನಿಮಾದ ದೊಡ್ಡ ಯಶಸ್ಸಿಗೆ ಕಾರಣರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತಂಡದವರಿಗೆ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಹ ಜರುಗಲಿವೆ.
ರಾಜ್ಯದೆಲ್ಲೆಡೆ ಸಂಕ್ರಾಂತಿ ಹಬ್ಬ ಅದ್ದೂರಿಯಾಗಿ ಸಂಭ್ರಮಾಚರಣೆ ನಡೆಯಿತು.. ಕನ್ನಡ ತಾರೆಯರು ಕೂಡ ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫಾರ್ಮ್ ಹೌಸ್ನಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮೈಸೂರಿನ ಫಾರ್ಮ್ ಹೌಸ್ನಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು
Actor Darshan : ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ್ ಸಿನಿಮಾ ಎರಡನೇ ವಾರವೂ ಸಹ ಅದ್ಭುತ ಪ್ರದರ್ಶನ ಕಾಣುತ್ತಿದೆ. ದಚ್ಚು ಸಿನಿಮಾಗೆ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ ನಿನ್ನೆ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯ ಮುಂದೆ ಹಾಜರಾಗಿದ್ದ ಡಿಬಾಸ್ಗೆ ಬೆಂಬಲವಾಗಿ ನೂರಾನು ಜನ ಅಭಿಮಾನಿಗಳು ಠಾಣೆಮುಂದೆ ಜಮಾಯಿಸಿದ್ದರು.
Kaatera Controversy : ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ದ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಲೇ ಇರುತ್ತೆ.. ಇತ್ತೀಚಿಗಷ್ಟೆ ಸಾಕು ನಾಯಿಪಕ್ಕದ ಮನೆಯವರನ್ನ ಕಚ್ಚಿದ ವಿಚಾರವಾಗಿ ಸದ್ದು ಮಾಡಿದ್ದ ಡಿಬಾಸ್ ಹೆಸರು ಈಗ ಮತ್ತೆ ಚಾಲ್ತಿಗೆ ಬಂದಿದೆ.. ಸಧ್ಯ ಕಾಟೇರ ಸಿನಿಮಾಗೆ ವಿಘ್ನ ಎದುರಾಗಿದೆ.
Salaar vs Katera movie : ಕೊನೆಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಕಾಟೇರʼ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದೇ ಡಿಸೆಂಬರ್ 29ರಂದು ಈ ಸಿನಿಮಾ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇದರ ಬೆನ್ನಲ್ಲೆ ಸಲಾರ್ ಮತ್ತು ಡಂಕಿ ಸಿನಿಮಾಗೆ ಕಾಟೇರ ವಿಘ್ನವಾಗುತ್ತೆ ಅಂತ ಹೇಳಲಾಗುತ್ತಿದೆ.
Dboss fans : ಬಾಕ್ಸಾಫಿಸ್ ಸುಲ್ತಾನ್ ದರ್ಶನ್ ಅವರಿಗೆ ಸಾಕಷ್ಟು ಡೈ ಹಾರ್ಡ್ ಫ್ಯಾನ್ಸ್ಗಳಿದ್ದಾರೆ. ಡಿಬಾಸ್ ಅಂದ್ರೆ ಅವರಿಗೆ ಪಂಚಪ್ರಾಣ. ದಚ್ಚು ಹುಟ್ಟು ಹಬ್ಬದಿಂದ ಹಿಡಿದು ಅವರ ಸಿನಿಮಾ ರಿಲೀಸ್ ಆಗುವವರೆಗೂ ಆ ದಿನವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಸಧ್ಯ ಅಭಿಮಾನಿಯೊಬ್ಬ ತನ್ನ ಬೆನ್ನಮೇಲೆ ದರ್ಶನ್ ಅವರ ಸಿನಿಮಾಗಳ ಹೆಸರು ಬರೆಸಿಕೊಂಡು ವಿಶಿಷ್ಟವಾಗಿ ಅಭಿಮಾನ ತೋರಿದ್ದಾನೆ.
Actress Leelavathi : ಲೀಲಾವತಿಯವರ ಆರೋಗ್ಯ ವಿಚಾರಿಸಲು ಮನೆಗೆ ಬಂದ ಡಿಬಾಸ್ ವಿನೋದ್ ರಾಜ್ ಬಳಿ ಅಮ್ಮನ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು ಮತ್ತು ಚಿಕಿತ್ಸೆ ಬಗ್ಗೆ ಚರ್ಚೆ ನಡೆಸಿದರು. ಇನ್ನು ಈ ಕುರಿತು ಫೋಟೋಸ್ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Darshan case : ನಾಯಿ ಕಚ್ಚಿದ ಪ್ರಕರಣ ವಿಚಾರಣೆಗೆ ಇಂದು ನಟ ದರ್ಶನ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಅವರು ಆರೋಪವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದಾಗಿ ಪೊಲೀಸರ ಮುಂದೆ ಮಾಹಿತಿ ನೀಡಿದ್ದಾರೆ.
Dhruva Sarja and Darshan : ನಟ ದರ್ಶನ್ ಮತ್ತು ಧ್ರುವ ಸರ್ಜಾ ಕಾವೇರಿ ಪ್ರತಿಭಟನಾ ವೇದಿಕೆಯ ಮೇಲೆ ಇಬ್ಬರು ಅಕ್ಕಪಕ್ಕ ಪಕ್ಕದಲೇ ಇದ್ದರೂ ಒಬ್ಬರಿಗೊಬ್ಬರು ಮಾತನಾಡುವುದಿರಲಿ ನೋಡಲೇ ಇಲ್ಲ. ಅಲ್ಲದೆ ದರ್ಶನ್ ಸಭೆ ಉದ್ದೇಶಿಸಿ ಮಾತನಾಡಿದ ನಂತರ ಧ್ರುವ ವೇದಿಕೆಯಿಂದ ಏಕಾಎಕಿ ಕೆಳಗಿಳಿದು ಹೋದರು. ಇದರಿಂದಾಗಿ ಇಬ್ಬರ ನಡುವೆ ಏನೋ ನಡೆದಿದೆ ಎಂಬುವುದು ಸ್ಪಷ್ಟವಾಗಿತ್ತು.
Darshan Fan: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗೆಯೇ ಇಲ್ಲೊಬ್ಬ 14 ವರ್ಷದಿಂದ ನಟ ದರ್ಶನ್ ಭೇಟಿಗಾಗಿ ಕಾದು ಪರಿತಪಿಸಿ ಖಿನ್ನತೆಗೆ ಜಾರಿದ್ದ ಅಭಿಮಾನಿಗೆ ಕೊನೆಗೂ ದಾಸನ ಭೇಟಿಯಾಗಿರುವ ಕಥೆ ಇಲ್ಲಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.