Bay Leaves Astro Remedies: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಓರ್ವ ವ್ಯಕ್ತಿ ಯಾವುದೇ ರೀತಿಯ ಸಂಕಷ್ಟದಿಂದ ಹೋಗುತ್ತಿದ್ದರೆ, ಆತ ತನ್ನ ಜೀವನದಲ್ಲಿ ತಮಾಲಪತ್ರದ ಈ ಕೆಳಗೆ ಸೂಧಿಸಲಾದ ಪರಿಹಾರಗಳನ್ನು ಅನುಸರಿಸಬೇಕು ಎನ್ನಲಾಗುತ್ತದೆ. ಆದರೆ ರಾತ್ರಿ ಮಲಗುವ ಮುನ್ನ ಈ ಉಪಾಯಗಳನ್ನು ಅನುಸರಿಸಿದರೆ (Benefits of burning bay leaf at home) ಇನ್ನೂ ಹೆಚ್ಚಿನ ಲಾಭ ಸಿಗುತ್ತದೆ. ತಮಾಲಪತ್ರದ ಆ ವಿಶೇಷ ಉಪಾಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
Weekly Horoscope From March 18th to March 24th: ಮಾರ್ಚ್ 18ರಿಂದ ಮಾರ್ಚ್ 24ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Shani Uday 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಆಶೀರ್ವಾದ ಒಂದಿದ್ದರೆ ಭಿಕ್ಷುಕನೂ ಕೂಡ ಕೋಟ್ಯಾದಿಪತಿ ಆಗಬಹುದು ಎಂದು ಹೇಳಲಾಗುತ್ತದೆ. ಇದೀಗಕ, ಇಂದು ಕುಂಭ ರಾಶಿಯಲ್ಲಿ ಶನಿ ಉದಯಿಸಲಿದ್ದಾನೆ. ಇದರ ಪರಿಣಾಮವಾಗಿ ಆರು ರಾಶಿಯ ಜನರ ಭಾಗ್ಯವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.
Tips For Financial Prosperity::ತಮ್ಮ ಮನೆಯಲ್ಲಿರುವ ತಿಜೋರಿ ಯಾವಾಗಲು ಹಣದಿಂದ ತುಂಬಿ ತುಳುಕುತ್ತಿರಬೇಕು ಮತ್ತು ತಾಯಿ ಲಕ್ಷ್ಮಿಯ ಕೃಪೆ (Remedies To Please Goddess Lakshmi) ಸದಾ ತಮ್ಮ ಮೇಲೆಯೇ ಇರಬೇಕು ಎನಿಸುವುದು ಸ್ವಾಭಾವಿಕ. ಆದರೆ, ಹಲವು ಬಾರಿ ಸಾಕಷ್ಟು ಕಷ್ಟಪಟ್ಟರು ಕೂಡ ವ್ಯಕ್ತಿಗೆ ಪರಿಶ್ರಮದ ತಕ್ಕ ಫಲ ಸಿಗುವುದಿಲ್ಲ. (Spiritual News In Kannada)
Chanakya Niti Lessons: ಜೀವನವಿಡಿ ಕಷ್ಟಪಟ್ಟು ದುಡಿದರೂ ಬಡತನದಿಂದ (Poverty) ಹೊರಬರಲು ಸಾಧ್ಯವಾಗದ ಅನೇಕ ಜನರು ಜಗತ್ತಿನಲ್ಲಿದ್ದಾರೆ. ಇದೇ ವೇಳೆ, ಅನೇಕ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯಿಂದ ಬಡತನವನ್ನು ಹೋಗಲಾಡಿಸಿ ಶ್ರೀಮಂತರಾಗುತ್ತಾರೆ. (Spiritual News In Kannada)
Shani Rise Effect : ಮಾರ್ಚ್ 17 ರಂದು ಅಂದರೆ ಇನ್ನು 24 ಗಂಟೆಗಳ ನಂತರ, ಕರ್ಮ ಫಲದಾತ ಶನಿ ಮಹಾತ್ಮ ಕುಂಭ ರಾಶಿಯಲ್ಲಿ ಉದಯಿಸಲಿದ್ದಾರೆ. ಶನಿಯ ಉದಯದ ಪರಿಣಾಮ ಕೆಲವು ರಾಶಿಗಳ ಭಾಗ್ಯದ ಬಾಗಿಲು ತೆರೆಯುವುದು.
Horoscope 16-03-2023: ಜಾತಕದ ಪ್ರಕಾರ, ಇಂದು ಅಂದರೆ 16 ಮಾರ್ಚ್ 2024, ಎಲ್ಲಾ ರಾಶಿಗಳಿಗೆ ಮಿಶ್ರಫಲ ನೀಡುವ ದಿನವಾಗಿರಲಿದೆ. ಕೆಲವು ರಾಶಿಗಳು ಇಂದು ಕೆಲಸದ ಸ್ಥಳದಲ್ಲಿ ಲಾಭವನ್ನು ಪಡೆದರೆ, ಇನ್ನೂ ಕೆಲ ರಾಶಿಗಳ ಜನರು ತಮ್ಮ ಆರೋಗ್ಯದಲ್ಲಿ ಕ್ಷೀಣತೆಯನ್ನು ಅನುಭವಿಸುತ್ತಾರೆ.
Mangal Rashi Parivarthan: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹದ ಚಲನೆಯೂ ಮುಖ್ಯವಾಗಿರುತ್ತದೆ. ಗ್ರಹಗಳ ಸ್ಥಾನಗಳಲ್ಲಿನ ಬದಲಾವಣೆಯು ಪ್ರತಿ ರಾಶಿಯ ಜನರ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಗ್ರಹಗಳ ದಂಡನಾಯಕನೆಂದು ಕರೆಯಲ್ಪಡುವ ಮಂಗಳನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
Vastu Tips for House: ಧಾರ್ಮಿಕ ನಂಬಿಕೆಗಳ ಪ್ರಕಾರ ಕಪ್ಪು ಧಾತುರಾವು ಭಗವಾನ್ ಶಿವನ ವಾಸಸ್ಥಾನವಾಗಿದೆ. ಈ ಕಾರಣಕ್ಕಾಗಿ ಮನೆಯಲ್ಲಿ ಕಪ್ಪು ಧಾತುರಾದ ಗಿಡವನ್ನು ನೆಡಬೇಕೆಂದು ಹೇಳಲಾಗಿದೆ. ಮನೆಯಲ್ಲಿ ಕಪ್ಪು ಧಾತುರಾವನ್ನು ನೆಡುವುದರಿಂದ ಜೀವನದಲ್ಲಿ ಸುಖ-ನೆಮ್ಮದಿ ಪಡೆಯುತ್ತೀರಿ.
Weekly Career Horoscope From March 18th to March 24th: ಮಾರ್ಚ್ 18ರಿಂದ ಮಾರ್ಚ್ 24ರವರೆಗೆ ಈ ವಾರ ವೃತ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Mahalaxmi Rajyog 2024: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವೊಮ್ಮೆ ಹೋಳಿ ಮತ್ತು ದೀಪಾವಳಿಯಂದು ರಾಜಯೋಗವು ರೂಪುಗೊಳ್ಳುತ್ತದೆ. ಹೋಳಿ ಮತ್ತು ದೀಪಾವಳಿಯಂತಹ ಹಬ್ಬಗಳಲ್ಲಿ ಮಂಗಳಕರವಾದ ಯೋಗ ಮತ್ತು ರಾಜಯೋಗ ರಚನೆಗೊಳ್ಳುವುದು ಶುಭಸೂಚಕ.
Today Horoscope 15th March 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಷ್ಕುಂಭ ಯೋಗವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದರೂ, ಈ ಯೋಗದಲ್ಲಿ ಜನಿಸಿದ ವ್ಯಕ್ತಿಗಳು ಅತ್ಯುತ್ತಮ ಗುಣಗಳನ್ನು ಹೊಂದಿಡು, ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತದೆ.
Budh Uday: ಇಂದು (ಮಾರ್ಚ್ 15ರ ಶುಕ್ರವಾರ) ಗ್ರಹಗಳ ರಾಜಕುಮಾರ ಬುಧ ಉದಯಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಜೀವನದಲ್ಲಿ ಕಂಡು ಬರುತ್ತದೆ. ಆದರೂ, ಈ ಸಮಯವು ನಾಲ್ಕು ರಾಶಿಯವರ ಜೀವನವನ್ನು ಬೆಳಗಲಿದೆ ಎನ್ನಲಾಗುತ್ತಿದೆ.
Black Magic Symptoms: ಮಾಟ-ಮಂತ್ರ ಮಾಡುವವರ ಪ್ರಕಾರ ಮೂರು ದಾರಿ ಕೂಡುವ ಜಾಗದಲ್ಲಿಯೇ ವಾಮಾಚಾರ ಮಾಡಿದ್ರೆ ಅದು ಪರಿಣಾಮ ಬೀರುತ್ತದೆ ಅಂತಾ ಹೇಳಲಾಗಿದೆ. ಅಮವಾಸ್ಯೆ ದಿನ ಮಣ್ಣಿನ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿ, ಅರಿಶಿನ, ಕುಂಕುಮ ಚೆಲ್ಲಿ ಲಿಂಬೆ ಹಣ್ಣು, ನೋಟು ಮತ್ತು ಚಿಲ್ಲರೆ ಹಣವನ್ನು ಹಾಕಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.