Tirupati special entry darshan tickets : ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರು ಯಾವುದೇ ತೊಂದರೆಯಿಲ್ಲದೆ ನಿಗದಿತ ಸಮಯದಲ್ಲಿ ದರ್ಶನವನ್ನು ಮಾಡಲು ದೇವಸ್ಥಾನವು ಪ್ರತಿ ತಿಂಗಳು ಆನ್ಲೈನ್ ಟಿಕೆಟ್ಗಳನ್ನು ಬಿಡುಗಡೆ ಮಾಡುತ್ತದೆ. ಅದರಂತೆ, ಏಪ್ರಿಲ್ ತಿಂಗಳ ವಿಶೇಷ ದರ್ಶನ ಟಿಕೆಟ್ ಬುಕ್ಕಿಂಗ್ ಇಂದು ಬೆಳಿಗ್ಗೆ 10 ಗಂಟೆಯಿಂದಲೇ ಪ್ರಾರಂಭವಾಗಿವೆ.
Deepika Padukone Visit tirumala: ಗುರುವಾರ ರಾತ್ರಿ ಅಲಿಪಿರಿ ಮೆಟ್ಟಿಲುಗಳ ಮೂಲಕ ನಡೆದುಕೊಂಡು ತಿರುಮಲ ತಲುಪಿದ ದೀಪಿಕಾ ಶುಕ್ರವಾರ ಬೆಳಗ್ಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
Rishabh Pant and Axar Patel Visits Tirumala Temple: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಟೀಂ ಇಂಡಿಯಾ ಆಟಗಾರರಾದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್ ಅವರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
Tirupati History : ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಮಾಡಿದ ನಂತರ ಪ್ರತಿಯೊಬ್ಬ ಭಕ್ತರು ದೇವಸ್ಥಾನದ ಎದುರಿಗೆ ಇರುವ ಮೆಟ್ಟಿಲುಗಳ ಮೇಲೆ ಕುಳಿತು ತಿಮ್ಮಪ್ಪನ ದೇಗುಲದ ಮೇಲಿರುವ ಗೋಪುರದ ವೈಭವ ನೋಡುತ್ತಾರೆ. ಅಂದಹಾಗೆ ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಆ ಗೋಪುರದ ಮೇಲೆ ಚಿಕ್ಕ ವೆಂಕಟೇಶ್ವರ ಸ್ವಾಮಿ ಮೂರ್ತಿ ನಿಮಗೆ ಕಾಣಿಸುತ್ತಿದೆ. ಆ ಮೂರ್ತಿಯ ಹಿಂದೆ ಅದ್ಭುತವಾದ ಕತೆಯೇ ಇದೆ..
IRCTC Special package :ಈ ಪ್ರವಾಸದ ಪ್ಯಾಕೇಜ್ ಮೂಲಕ ತಿರುಮಲಕ್ಕೆ ಸ್ಪೆಷಲ್ ಎಂಟ್ರಿ ಅವಕಾಶವನ್ನು ನೀಡುತ್ತದೆ. ತಿರುಮಲ ದರ್ಶನದ ಹೊರತಾಗಿ ಕಾಣಿಪಾಕಂ, ಶ್ರೀನಿವಾಸ ಮಂಗಪುರಂ, ಶ್ರೀಕಾಳಹಸ್ತಿ, ತಿರುಚಾನೂರಿಗೆ ಭೇಟಿ ನೀಡುವ ಅವಕಾಶವಿದೆ.
ಬಹುನಿರೀಕ್ಷಿತ ʻಕಬ್ಜʼ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಇಷ್ಟುದಿನ ಭರ್ಜರಿ ಪ್ರಚಾರ ಮಾಡಿದ ಸಿನಿತಂಡ ಇದೀಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದ್ದಾರೆ. ನಾಳೆ ಸಿನಿಮಾ ಬಿಡುಗಡೆ ಹಿನ್ನೆಲೆ ಇಂದು ನಿರ್ದೇಶಕ ಆರ್.ಚಂದ್ರು, ನಟ ಉಪೇಂದ್ರ ಸೇರಿದಂತೆ ಕಬ್ಜ ಟೀಂ ತಿರುಪತಿಗೆ ತೆರಳಿದ್ದಾರೆ.
D Boss : ಪ್ರತಿಯೊಬ್ಬರು ಒಂದೊಂದು ದೇವರನ್ನು ನಂಬುತ್ತಾರೆ. ಹಾಗೆಯೇ ನಟ ದರ್ಶನ್ ಕೂಡ ತಿರುಪತಿ ತಿಮ್ಮಪ್ಪನನ್ನು ಹೆಚ್ಚು ನಂಬುತ್ತಾರೆ. ಅಲ್ಲದೆ ಅವರು ಆಗಾಗ ಬಿಡುವಿನ ಸಮಯದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯವುದು ಎಲ್ಲರಿಗೂ ತಿಳಿದಿರೋ ವಿಷಯ. ಈಗ ಮತ್ತೆ ದರ್ಶನ್ ತಮ್ಮ ಆಪ್ತರಂದಿಗೆ ತಿರುಪತಿ ದರ್ಶನ ಪಡೆದಿದ್ದಾರೆ.
ಅತಿಥಿ ಗೃಹಗಳು ಮತ್ತು ಕಾಟೇಜ್ಗಳ ಬಾಡಿಗೆ ದರದಲ್ಲಿನ ಈ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಹುಟ್ಟಿಕೊಂಡಿದೆ. ಅತಿಥಿ ಗೃಹಗಳು ಮತ್ತು ಕಾಟೇಜ್ಗಳ ಬಾಡಿಗೆ ದರವನ್ನು 10 ಪಟ್ಟು ಹೆಚ್ಚಿಸಲಾಗಿದೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಬೆಂಗಳೂರಿನ ಟಿಟಿಡಿ ದೇಗುಲಕ್ಕೆ ಭೇಟಿ ನೀಡಿದ್ದು ವೆಂಕಟೇಶ್ವರನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮದುವೆಯಾದ ತಕ್ಷಣವೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೋಡಿ ವಿವಾದಕ್ಕೆ ಒಳಗಾಗಿತ್ತು. ನಯನತಾರಾ ಚಪ್ಪಲಿ ಹಾಕಿಕೊಂಡು ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.