Holi 2024 Celebrating Countries: ಹೋಳಿ ಹಬ್ಬವನ್ನು ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಕೂಡ ಸಾಕಷ್ಟು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ (how many countries celebrate holi). ಹಾಗಾದರೆ ಬನ್ನಿ ಇಂದಿನ ಈ ಲೇಖನದಲ್ಲಿ ಬೇರೆ ಯಾವ್ಯಾವ ದೇಶಗಳಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada)
'Baahaa Festival' - 'ಬಾಹಾ' ಎಂದರೆ ಹೂವುಗಳ ಹಬ್ಬ ಎಂದರ್ಥ. ಈ ದಿನದಂದು, ಸಂತಾಲ್ ಬುಡಕಟ್ಟು (Sanal Tribes) ಸಮುದಾಯದ ಜನರು ಬಾಣ ಮತ್ತು ಬಿಲ್ಲುಗಳನ್ನು ಪೂಜಿಸುತ್ತಾರೆ. ಜೊತೆಗೆ ಡೊಳ್ಳು ಹಾಗೂ ಡ್ರಮ್ ಬಾರಿಸುವ ಮೂಲಕ ಭಾರಿ ನೃತ್ಯ ಮಾಡುತ್ತಾರೆ. (Spiritual News In Kannada)
Budh-Guru Yuti 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ-ಗುರು ಬರೋಬ್ಬರಿ 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಒಟ್ಟಿಗೆ ಕೂಡಲಿದ್ದಾರೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Rudraksha Benefits: ಸಾಮಾನ್ಯವಾಗಿ ರುದ್ರಾಕ್ಷಿಯನ್ನು ಶಿವಸ್ವರೂಪಿ ಎಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ದಶ ಮುಖಿ ಅಂದರೆ, ಹತ್ತು ಮುಖಗಳ ರುದ್ರಾಕ್ಷಿಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ (Spiritual News In Kannada),
Bay Leaves Astro Remedies: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಓರ್ವ ವ್ಯಕ್ತಿ ಯಾವುದೇ ರೀತಿಯ ಸಂಕಷ್ಟದಿಂದ ಹೋಗುತ್ತಿದ್ದರೆ, ಆತ ತನ್ನ ಜೀವನದಲ್ಲಿ ತಮಾಲಪತ್ರದ ಈ ಕೆಳಗೆ ಸೂಧಿಸಲಾದ ಪರಿಹಾರಗಳನ್ನು ಅನುಸರಿಸಬೇಕು ಎನ್ನಲಾಗುತ್ತದೆ. ಆದರೆ ರಾತ್ರಿ ಮಲಗುವ ಮುನ್ನ ಈ ಉಪಾಯಗಳನ್ನು ಅನುಸರಿಸಿದರೆ (Benefits of burning bay leaf at home) ಇನ್ನೂ ಹೆಚ್ಚಿನ ಲಾಭ ಸಿಗುತ್ತದೆ. ತಮಾಲಪತ್ರದ ಆ ವಿಶೇಷ ಉಪಾಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
Weekly Horoscope From March 18th to March 24th: ಮಾರ್ಚ್ 18ರಿಂದ ಮಾರ್ಚ್ 24ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Shani Uday 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಆಶೀರ್ವಾದ ಒಂದಿದ್ದರೆ ಭಿಕ್ಷುಕನೂ ಕೂಡ ಕೋಟ್ಯಾದಿಪತಿ ಆಗಬಹುದು ಎಂದು ಹೇಳಲಾಗುತ್ತದೆ. ಇದೀಗಕ, ಇಂದು ಕುಂಭ ರಾಶಿಯಲ್ಲಿ ಶನಿ ಉದಯಿಸಲಿದ್ದಾನೆ. ಇದರ ಪರಿಣಾಮವಾಗಿ ಆರು ರಾಶಿಯ ಜನರ ಭಾಗ್ಯವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.
Tips For Financial Prosperity::ತಮ್ಮ ಮನೆಯಲ್ಲಿರುವ ತಿಜೋರಿ ಯಾವಾಗಲು ಹಣದಿಂದ ತುಂಬಿ ತುಳುಕುತ್ತಿರಬೇಕು ಮತ್ತು ತಾಯಿ ಲಕ್ಷ್ಮಿಯ ಕೃಪೆ (Remedies To Please Goddess Lakshmi) ಸದಾ ತಮ್ಮ ಮೇಲೆಯೇ ಇರಬೇಕು ಎನಿಸುವುದು ಸ್ವಾಭಾವಿಕ. ಆದರೆ, ಹಲವು ಬಾರಿ ಸಾಕಷ್ಟು ಕಷ್ಟಪಟ್ಟರು ಕೂಡ ವ್ಯಕ್ತಿಗೆ ಪರಿಶ್ರಮದ ತಕ್ಕ ಫಲ ಸಿಗುವುದಿಲ್ಲ. (Spiritual News In Kannada)
Chanakya Niti Lessons: ಜೀವನವಿಡಿ ಕಷ್ಟಪಟ್ಟು ದುಡಿದರೂ ಬಡತನದಿಂದ (Poverty) ಹೊರಬರಲು ಸಾಧ್ಯವಾಗದ ಅನೇಕ ಜನರು ಜಗತ್ತಿನಲ್ಲಿದ್ದಾರೆ. ಇದೇ ವೇಳೆ, ಅನೇಕ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ತಿಳುವಳಿಕೆಯಿಂದ ಬಡತನವನ್ನು ಹೋಗಲಾಡಿಸಿ ಶ್ರೀಮಂತರಾಗುತ್ತಾರೆ. (Spiritual News In Kannada)
Shani Rise Effect : ಮಾರ್ಚ್ 17 ರಂದು ಅಂದರೆ ಇನ್ನು 24 ಗಂಟೆಗಳ ನಂತರ, ಕರ್ಮ ಫಲದಾತ ಶನಿ ಮಹಾತ್ಮ ಕುಂಭ ರಾಶಿಯಲ್ಲಿ ಉದಯಿಸಲಿದ್ದಾರೆ. ಶನಿಯ ಉದಯದ ಪರಿಣಾಮ ಕೆಲವು ರಾಶಿಗಳ ಭಾಗ್ಯದ ಬಾಗಿಲು ತೆರೆಯುವುದು.
Horoscope 16-03-2023: ಜಾತಕದ ಪ್ರಕಾರ, ಇಂದು ಅಂದರೆ 16 ಮಾರ್ಚ್ 2024, ಎಲ್ಲಾ ರಾಶಿಗಳಿಗೆ ಮಿಶ್ರಫಲ ನೀಡುವ ದಿನವಾಗಿರಲಿದೆ. ಕೆಲವು ರಾಶಿಗಳು ಇಂದು ಕೆಲಸದ ಸ್ಥಳದಲ್ಲಿ ಲಾಭವನ್ನು ಪಡೆದರೆ, ಇನ್ನೂ ಕೆಲ ರಾಶಿಗಳ ಜನರು ತಮ್ಮ ಆರೋಗ್ಯದಲ್ಲಿ ಕ್ಷೀಣತೆಯನ್ನು ಅನುಭವಿಸುತ್ತಾರೆ.
Mangal Rashi Parivarthan: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹದ ಚಲನೆಯೂ ಮುಖ್ಯವಾಗಿರುತ್ತದೆ. ಗ್ರಹಗಳ ಸ್ಥಾನಗಳಲ್ಲಿನ ಬದಲಾವಣೆಯು ಪ್ರತಿ ರಾಶಿಯ ಜನರ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಗ್ರಹಗಳ ದಂಡನಾಯಕನೆಂದು ಕರೆಯಲ್ಪಡುವ ಮಂಗಳನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.