Bay Leaves Remedy: ರಾತ್ರೋರಾತ್ರಿ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ ತಮಾಲಪತ್ರದ ಈ ಉಪಾಯಗಳು!

Bay Leaves Astro Remedies: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಓರ್ವ ವ್ಯಕ್ತಿ ಯಾವುದೇ ರೀತಿಯ ಸಂಕಷ್ಟದಿಂದ ಹೋಗುತ್ತಿದ್ದರೆ, ಆತ ತನ್ನ ಜೀವನದಲ್ಲಿ ತಮಾಲಪತ್ರದ ಈ ಕೆಳಗೆ ಸೂಧಿಸಲಾದ ಪರಿಹಾರಗಳನ್ನು ಅನುಸರಿಸಬೇಕು ಎನ್ನಲಾಗುತ್ತದೆ. ಆದರೆ ರಾತ್ರಿ ಮಲಗುವ ಮುನ್ನ ಈ ಉಪಾಯಗಳನ್ನು ಅನುಸರಿಸಿದರೆ (Benefits of burning bay leaf at home) ಇನ್ನೂ ಹೆಚ್ಚಿನ ಲಾಭ ಸಿಗುತ್ತದೆ. ತಮಾಲಪತ್ರದ ಆ ವಿಶೇಷ ಉಪಾಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
 

Benefits of burning bay leaf at home: : ಅಡುಗೆಮನೆಯಲ್ಲಿ ಬಳಸುವ ಅನೇಕ ವಸ್ತುಗಳು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ರೀತಿಯ ಸಂಕಷ್ಟಗಳಿಂದ ಮುಕ್ತಿಯನ್ನು ನೀಡುತ್ತವೆ. ಹೌದುಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾರತೀಯ ಅಡುಗೆಮನೆಯಲ್ಲಿ ಬಳಕೆಯಾಗುವ ತಮಾಲ ಪತ್ರ ಕೂಡ ಅವುಗಳಲ್ಲಿ ಒಂದಾಗಿದ್ದು, ಅದು ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ ದಂಪತಿಗಳ ನಡುವಿನ ಪ್ರೀತಿ ಕೂಡ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ತಮಾಲಪತ್ರದ ಕೆಲವು ಪರಿಹಾರಗಳು ನಿಮಗೆ ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಮಾಲಪತ್ರದ ಆ ವಿಶೇಷ ಪರಿಹಾರಗಳು ಯಾವುವು ತಿಳಿದುಕೊಳ್ಳೋಣ ಬನ್ನಿ (Spiritual News In Kannada) 

 

ಇದನ್ನೂ ಓದಿ-Modi Government ಅದ್ಭುತ ಯೋಜನೆ, ಮಹಿಳೆಯರ ಖಾತೆಗೆ ಬರುತ್ತವೆ 5 ಲಕ್ಷ ರೂ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

1 /6

ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ: ಯಾವುದೇ ಓರ್ವ ವ್ಯಕ್ತಿಗೆ ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯ ಅನುಭವ ಉಂಟಾದರೆ, ಆ ವ್ಯಕ್ತಿ ರಾತ್ರಿ ಮಲಗುವ ಮೊದಲು ಮನೆಯಲ್ಲಿ ತಮಾಲಪತ್ರ ಎಲೆಗಳನ್ನು ಸುಡಬೇಕು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರಾಗುತ್ತದೆ.  

2 /6

ಭೀತಿ ಹುಟ್ಟಿಸುವ ಕನಸುಗಳಿಂದ ಪರಿಹಾರ ನೀಡುತ್ತದೆ: ಯಾವುದೇ ಓರ್ವ ವ್ಯಕ್ತಿಗೆ ಆಗಾಗ್ಗೆ ಕೆಟ್ಟ ಕನಸುಗಳು ಬೀಳುತ್ತಿದ್ದಾರೆ, ಆ ವ್ಯಕ್ತಿ  ಮಲಗುವ ಮೊದಲು ಕೋಣೆಯಲ್ಲಿ ತಮಾಲಪತ್ರ ಎಲೆಗಳನ್ನು ಸುಡಬೇಕು. ಹೀಗೆ ಮಾಡುವುದರಿಂದ ಆತನ ಸಮಸ್ಯೆ ನಿವಾರಣೆಯಾಗುತ್ತದೆ.  

3 /6

ಆರ್ಥಿಕ ಸಮಸ್ಯೆ ನಿವಾರಣೆಗೆ ಈ ಕೆಲಸ ಮಾಡಿ: ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವನು ಶುಕ್ರವಾರದಂದು ಲಕ್ಷ್ಮಿ ದೇವಿಯ ಮುಂದೆ ತಮಾಲಪತ್ರ ಎಲೆಗಳನ್ನು ಇಡಬೇಕು. ಬಳಿಕ ರಾತ್ರಿ ಮಲಗುವ ಮುನ್ನ ಈ  ಎಲೆಯನ್ನು ಸುಡಬೇಕು. (Burning bay leaves for money)  

4 /6

ಆಸೆಗಳ ಈಡೇರಿಕೆಗೆ ಈ ಉಪಾಯ ಮಾಡಿ: ಜ್ಯೋತಿಷ್ಯದಲ್ಲಿ ಇಂತಹ ಅನೇಕ ಪರಿಹಾರಗಳ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಮಾಡಿದರೆ, ವ್ಯಕ್ತಿಯ ಇಷ್ಟಾರ್ಥಗಳು ನೆರವೇರುತ್ತವೆ ಎನ್ನಲಾಗಿದೆ. ಹೇಗಿರುವಾಗ, ತಮಾಲಪತ್ರದ ಈ ಪರಿಹಾರವು ನಿಮ್ಮ ಆಸೆಗಳನ್ನು ಸಹ ಪೂರೈಸುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ತಮಾಲಪತ್ರ ಎಲೆಗಳನ್ನು ಸುಟ್ಟರೆ ಎಲ್ಲ ಆಸೆಗಳೂ ಬೇಗ ಈಡೇರುತ್ತವೆ.  

5 /6

ದಂಪತಿಗಳ ಮದ್ಯೆ ಪ್ರೀತಿ ಹೆಚ್ಚಾಗಳು ಈ ಉಪಾಯ ಮಾಡಿ: ಯಾವುದೇ ಓರ್ವ ವ್ಯಕ್ತಿ ತನ್ನ ಸಂಗಾತಿಯ ಜೊತೆಗೆ ಉತ್ತಮ ಹೊಂದಾಣಿಕೆ ಹೊಂದಿಲ್ಲದಿದ್ದರೆ, ಆ ವ್ಯಕ್ತಿ ಮಲಗುವ ಮುನ್ನ ತಮಾಲಪತ್ರ ಎಲೆಗಳನ್ನು ಸುಟ್ಟು ಹಾಕಬೇಕು. ಹೀಗೆ ಮಾಡುವುದರಿಂದ ಪರಸ್ಪರರ ನಡುವಿನ ಭಿನ್ನಾಭಿಪ್ರಾಯಗಳು ರೂರಾಗುವುದರ ಜೊತೆಗೆ ಪರಸ್ಪರ ಪ್ರೀತಿಯೂ ಹೆಚ್ಚುತ್ತದೆ.(Bay leaf ritual in kannada)  

6 /6

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)