24 ಗಂಟೆಯಲ್ಲಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು ! ಕಷ್ಟಗಳೆಲ್ಲಾ ಕೊನೆಯಾಗಿಸಿ ಕೈ ಹಿಡಿದು ಮುನ್ನಡೆಸುತ್ತಾನೆ ಶನಿ ಮಹಾತ್ಮ

Shani Rise Effect : ಮಾರ್ಚ್ 17 ರಂದು ಅಂದರೆ ಇನ್ನು 24 ಗಂಟೆಗಳ ನಂತರ, ಕರ್ಮ ಫಲದಾತ ಶನಿ ಮಹಾತ್ಮ ಕುಂಭ ರಾಶಿಯಲ್ಲಿ ಉದಯಿಸಲಿದ್ದಾರೆ. ಶನಿಯ ಉದಯದ ಪರಿಣಾಮ  ಕೆಲವು ರಾಶಿಗಳ ಭಾಗ್ಯದ ಬಾಗಿಲು ತೆರೆಯುವುದು.  
 

ಬೆಂಗಳೂರು : ಮಾರ್ಚ್ 17 ರಂದು ಅಂದರೆ ನಾಳೆ ಬೆಳಿಗ್ಗೆ 4:40 ಕ್ಕೆ ಕುಂಭ ರಾಶಿಯಲ್ಲಿ ಶನಿಗ್ರಹದ ಉದಯವಾಗುತ್ತದೆ. ಇದಾದ ಬಳಿಕ ಮತ್ತೆ ಫೆಬ್ರವರಿ 23, 2025 ರಂದು ಅಸ್ತಮಿಸುವ ಶನಿ ಮಹಾತ್ಮ ಮತ್ತೆ ಉದಯವಾಗುವುದು ಮೀನರಾಶಿಯಲ್ಲಿ. ಶನಿ ದೇವರ ಈ ನಡೆ ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಏಳೂ ವರೆ ಶನಿ ದೆಸೆಯಿಂದ ಕಷ್ಟ ಅನುಭವಿಸುತ್ತಿರುವ ಮಕರ ಮತ್ತು ಕುಂಭ ರಾಶಿಯವರಿಗೆ  ಪರಿಹಾರ ದೊರೆಯುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತರಾಗುವ ಕಾಲ. ಇಲ್ಲಿಯವರೆಗೆ ನಿಮಗೆ ತೊಂದರೆ ಕೊಡುತ್ತಿದ್ದ ವಿರೋಧಿಗಳು ಸೋಲೋಪ್ಪಿಕೊಳ್ಳುವರು. ವೃತ್ತಿ ಜೀವನದಲ್ಲಿ ಯಶಸ್ಸು ಸಿಗುವುದು. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಇನ್ನು ಮುಂದೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.    

2 /6

ಪ್ರತಿಷ್ಠೆ, ಗೌರವ ಹೆಚ್ಚುವುದು.ಈ ಸಮಯವು ಉದ್ಯಮಿಗಳಿಗೆ ಪ್ರಗತಿಯನ್ನು ತರುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವುದು. ಇನ್ನು ಹಣಕಾಸಿನ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಾ ಬರುವುದು.

3 /6

 ನಿಮ್ಮ ಮನಸ್ಸಿನ ಬಹು ದೊಡ್ಡ ಆಸೆಗಳು ಈಡೇರುವ ಸಮಯ ಇದು. ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. ಉದ್ಯೋಗಸ್ಥರು ತಮ್ಮ ಉದ್ಯೋಗದಲ್ಲಿ ಬದಲಾವಣೆಗಳನ್ನು ಕಾಣಬಹುದು.

4 /6

ವ್ಯಾಪಾರದಲ್ಲಿ ಪ್ರಗತಿಯಾಗುವುದು. ಮಾಡುವ ಬಹುತೇಕ ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ವ್ಯಾಪಾರ ಸಂಬಂಧ ಪ್ರವಾಸಕ್ಕೆ ಹೋದರೆ, ಪ್ರಗತಿಯಾಗುವುದು. ಕುಟುಂಬದಲ್ಲಿ ನಡೆಯುತ್ತಿದ್ದ ಕಲಹಗಳು ಕೊನೆಯಾಗುವುದು. 

5 /6

ದೀರ್ಘಕಾಲದಿಂದ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಅದರಿಂದ ಪರಿಹಾರ ಸಿಗುವುದು. ಕಾನೂನು ವಿವಾದದಲ್ಲಿ ಜಯ ಸಿಗುವ ಕಾಲ. ಉದ್ಯೋಗಿಗಳಿಗೆ ಈ ಸಮಯ ತುಂಬಾ ಆಹ್ಲಾದಕರವಾಗಿರುತ್ತದೆ. ಕಠಿಣ ಪರಿಶ್ರಮದಿಂದ ನಿಮ್ಮ ವೃತ್ತಿಜೀವನದಲ್ಲಿ ಯಶ ಸ್ಸು ಸಿಗುವುದು.    

6 /6

ಬಹುಕಾಲದಿಂದ ಪೂರ್ಣಗೊಳ್ಳದೆ ಉಳಿದಿರುವ ಅನೇಕ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅದೃಷ್ಟ ನಿಮ್ಮ ಕಡೆಗೆ ಇರುತ್ತದೆ. ತಂದೆಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)