Jailer Audio Launch Accident : ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಜೈಲರ್ ಸಿನಿಮಾದ ಸಂಗೀತ ಬಿಡುಗಡೆ ಕಾರ್ಯಕ್ರಮ ನಡೆಯಬೇಕಿದ್ದ ವೇದಿಕೆ ನಿರ್ಮಾಣದ ವೇಳೆ ನೌಕರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
Jailer Movie title Controversy: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿದೆ. ಮಲಯಾಳಂ ನಿರ್ದೇಶಕರೊಬ್ಬರು ಈ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
Jailer 2nd Song release date : ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಜೈಲರ್ ಕೂಡಾ ಒಂದು. ರಜನಿಕಾಂತ್ ನಟಿನೆಯ ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಈ ನಡುವೆ ಚಿತ್ರ 2ನೇ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ.
Jailer Movie First Song: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಿಲ್ಕಿ ಬ್ಯೂಟಿ ನಟನೆಯʼಜೈಲರ್ʼ ಚಿತ್ರ ಸದ್ಯದಲ್ಲೇ ಬಿಡುಗಡೆಗೆ ಸಜ್ಜಾಗಿದೆ.ಇದೀಗ ಈ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದ್ದು ಭಾರಿ ಹವಾ ಕ್ರಿಯೇಟ್ ಮಾಡಿದೆ.
Jailer Movie First Song: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಿಲ್ಕಿ ಬ್ಯೂಟಿ ನಟನೆಯʼಜೈಲರ್ʼ ಚಿತ್ರ ಸದ್ಯದಲ್ಲೇ ಬಿಡುಗಡೆಗೆ ಸಜ್ಜಾಗಿದೆ.ಇದೀಗ ಈ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದ್ದು ಭಾರಿ ಹವಾ ಕ್ರಿಯೇಟ್ ಮಾಡಿದೆ.
Rajinikanth : ಜಮೀನ್ದಾರನ ನಿಷ್ಠಾವಂತ ಸಹಾಯಕ ಮೂಕಯ್ಯನ ಪಾತ್ರ ನೋಡಿದವರು ಆ ನಟನ ಅಭಿನಯಕ್ಕೆ ಮರುಳಾಗದೇ ಇರರು. ಅಂದು ಇದೇ ಪಾತ್ರ ರಜನಿಕಾಂತ್ ಅವರ ಸಿನಿ ಕರಿಯರ್ಗೆ ಟರ್ನಿಂಗ್ ಪಾಯಿಂಟ್ ಆಯಿತು. ಈ ಸಿನಿಮಾ ಮೂಲಕವೇ ರಜನಿಕಾಂತ್ ಜನರ ಮನಗೆದ್ದರು. ಯಾವುದು ಆ ಸಿನಿಮಾ? ಇಲ್ಲಿದೆ ನೋಡಿ..
Rajinikanth 170th movie: ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ಇದೀಗ 32 ವರ್ಷದ ಬಳಿಕ ತಲೈವಾ-ಬಿಗ್ ಬಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.
Jailer movie : ಇಂಡಿಯನ್ ಸಿನಿರಂಗದ ಸೂಪರ್ ಸ್ಟಾರ್ ನಟ ರಜನಿಕಾಂತ್ ನಟನೆಯ ʼಜೈಲರ್ʼ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ರಜಿನಿ 'ಎವರ್ ಗ್ರೀನ್' ಅವತಾರ ನೋಡಿದ ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ಫೋಟೋಗಳು ವೈರಲ್ ಆಗಿವೆ.
ಹೊಸ ಸಂಸತ್ ಭವನದಲ್ಲಿ ಸೆಂಗೋಲ್ ಅಳವಡಿಸುವ ಮೋದಿ ಸರ್ಕಾರದ ಕ್ರಮವನ್ನು ತಮಿಳು ನಟ ರಜನಿಕಾಂತ್ ಇಂದು ಶ್ಲಾಘಿಸುತ್ತಾ ಸೆಂಗೋಲ್ (ರಾಜದಂಡ) 'ತಮಿಳು ಶಕ್ತಿ'ಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.
Rajinikanth-Vishnuvardhan : ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಇಬ್ಬರು ಆತ್ಮೀಯ ಗೆಳೆಯರು. ಇದು ಎಲ್ಲರಿಗೂ ತಿಳಿದಿರುವ ವಿಷಯ. ಖ್ಯಾತ ನಟರಿಬ್ಬರೂ 1977ರಲ್ಲಿ ʼಸಹೋದರರ ಸವಾಲ್ʼ ಚಿತ್ರದಲ್ಲಿ ನಟಿಸಿದ್ದರು.
Jailer release date : ಬಹುನಿರೀಕ್ಷಿತ ʼಜೈಲರ್ʼ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶ ಇಬ್ಬರು ಅಭಿಮಾನಿಗಳಿಗೆ ಲಭಿಸಿದೆ.
Mamata Mohandas on Nayantara : ಕನ್ನಡದ ಗೂಳಿ ಸಿನಿಮಾದಲ್ಲಿ ನಟಿಸಿರುವ ನಾಯಕಿ ಮಮತಾ ಮೋಹನ್ದಾಸ್, ನಯನತಾರಾ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾದಲ್ಲಿ ಸಿಕ್ಕ ಅವಕಾಶವನ್ನು, ನಯನತಾರಾ ಬೆದರಿಕೆ ಹಾಕಿ ಕಸಿದುಕೊಂಡರು ಎಂದು ಹೇಳಿದ್ದಾರೆ.
Actress Shobana: ದಕ್ಷಿಣ ಭಾರತದ ನಟಿ ಶೋಭನಾ ಇತ್ತೀಚೆಗೆ ತಮಿಳಿನ 'ಶಿವ' ಸಿನಿಮಾ ಶೂಟಿಂಗ್ ವೇಳೆ ತಮಗಾದ ಅನುಭವವನ್ನು ತೆರೆದಿಟ್ಟಿದ್ದಾರೆ. ಮಳೆಯಲ್ಲಿ ನಡೆಯುವ ಹಾಡುಗಳ ಚಿತ್ರೀಕರಣವು ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಎಂದು ನನಗನಿಸುತ್ತದೆ ಎಂದು ನಟಿ ಶೋಭನಾ ಹೇಳಿದ್ದಾರೆ.
Aishwarya Rajinikanth : ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರು ತಮ್ಮ ಲಾಕರ್ನಿಂದ ಆಭರಣ ನಾಪತ್ತೆಯಾಗಿರುವ ಬಗ್ಗೆ ತೇನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ತೇನಂಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ರಜನಿಕಾಂತ್ ಸದ್ಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿರುವಾಗಲೇ ತಲೈವಾ ಫ್ಯಾನ್ಸ್ಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ರಜನಿಕಾಂತ್ ಅವರ ಮುಂದಿನ ಚಿತ್ರ 'ತಲೈವರ್ 170' ಕುರಿತು ಅಧಿಕೃತವಾಗಿ ಘೋಷಿಸಲಾಗಿದೆ.
Sridevi Death Anniversary: ಶ್ರೀದೇವಿ ತಮ್ಮ ವೃತ್ತಿಜೀವನವನ್ನು ದಕ್ಷಿಣ ಚಿತ್ರರಂಗದಿಂದ ಪ್ರಾರಂಭಿಸಿದರು. ಅವರ ಮೂಲ ಸಹ ದಕ್ಷಿಣ ಭಾರತವೇ ಆಗಿದೆ. ಬಾಲ ಕಲಾವಿದರಾಗಿ ನಟನೆಗೆ ಕಾಲಿಟ್ಟ ಅವರಿಗೆ ಹಲವು ಚಿತ್ರಗಳ ಆಫರ್ ಬರತೊಡಗಿತು. 13 ವರ್ಷದವಳಿದ್ದಾಗ ‘ಮಂಡ್ರು ಮುಡಿಚು’ ಎಂಬ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು ಮಲತಾಯಿ ಪಾತ್ರ ಮಾಡಬೇಕಿತ್ತು. ಆ ಸಮಯದಲ್ಲಿ ಆಕೆಗೆ ಕೇವಲ 13 ವರ್ಷ ವಯಸ್ಸಾಗಿತ್ತು.
ಸೂಪರ್ ಸ್ಟಾರ್, ನಟ ರಜನಿಕಾಂತ್ ಅವರು ತಮ್ಮ ಫೋಟೋ, ವ್ಯಕ್ತಿತ್ವ, ಹೆಸರು, ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಬ್ರ್ಯಾಂಡ್ ಮತ್ತು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಸೂಪರ್ಸ್ಟಾರ್ಗಳಲ್ಲಿ ರಜಿನಿ ಒಬ್ಬರು. ಪಾಪ್ ಸಂಸ್ಕೃತಿಯ ಐಕಾನ್ ಆಗಿ ಅವರ ಹೋಲಿಕೆಯನ್ನು ಅನೇಕ ಬ್ರ್ಯಾಂಡ್ಗಳು ಜಾಹೀರಾತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಮನಗಂಡ ರಜನಿಕಾಂತ್ ಅವರ ಕಾನೂನು ತಂಡವು ಇನ್ನು ಮುಂದೆ ಈ ರೀತಿ ಮಾಡದಂತೆ ಬ್ರ್ಯಾಂಡ್ಗಳಿಗೆ ಸೂಚನೆ ರವಾನಿಸಿದೆ.
ಬಹುನಿರೀಕ್ಷಿತ ಜೈಲರ್ ಸಿನಿಮಾ ತಂಡದಿಂದ ಹೊಸ ಅಪಡೇಟ್ ಹೊರ ಬಿದ್ದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಈ ಚಿತ್ರದಲ್ಲಿ ಕರ್ನಾಟಕ ಚಕ್ರವರ್ತಿ ಡಾ. ಶಿವರಾಜಕುಮಾರ್ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಮೊನ್ನೆ ಕಾಲಿವುಡ್ ನಟ ಮೋಹನ್ ಲಾಲ್ ಈ ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಜೈಲರ್ನಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.
ʼಸೂಪರ್ ಸ್ಟಾರ್ ರಜನಿಕಾಂತ್ʼ ಈ ಹೆಸರು ಕೇಳಿದ್ರೆ ಅಭಿಮಾನಿಗಳ ಹೃದಯದಲ್ಲಿ ಮಿಂಚಿನ ಸಂಚಲನ ಉಂಟಾಗುತ್ತದೆ. ಕಣ್ಮುಂದೆ ಸ್ಟೈಲ್ ಮಾಂತ್ರಿಕನ ಮುಖ ಕಾಣಿಸುತ್ತದೆ. ಬಸ್ ನಿರ್ವಾಹಕನಾಗಿದ್ದ ಒರ್ವ ವ್ಯಕ್ತಿ ಇಂದು ಕೋಟ್ಯಾಂತರ ಅಭಿಮಾನಿಗಳ ಹೃದಯದ ಒಡೆಯನಾಗಿ ಮೆರೆಯುತ್ತಿದ್ದಾರೆ. ಅಷ್ಟು ಎತ್ತರವೂ ಅಲ್ಲ, ಬಾಲಿವುಡ್ ನಟರಂತೆ ಸಿಕ್ಸ್ ಪ್ಯಾಕ್ ಹಾಗೂ ಬಣ್ಣವೂ ಇಲ್ಲ. ಆದರೆ ಅವರ ಸ್ಟೈಲ್, ನಟನೆ ಅವರನ್ನು ಬಹುದೊಡ್ಡ ನಟನನ್ನಾಗಿ ಮಾಡಿತು. ಇಂದು ಯುವ ನಟರೂ ಸಹ ರಜನಿ ಮುಂದೆ ಶೂನ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.