Astro Tips for Good Luck: ದ್ವೇಷ, ಕೋಪ, ಸೇಡು ತುಂಬಿರುವ ಮನೆ-ಮನದಲ್ಲಿ ನಾನು ಎಂದಿಗೂ ನೆಲೆಸುವುದಿಲ್ಲವೆಂದು ತಾಯಿ ಲಕ್ಷ್ಮಿದೇವಿ ಇಂದ್ರನಿಗೆ ಹೇಳುತ್ತಾಳೆ. ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ನಾನು ವಾಸಿಸುವುದಿಲ್ಲವೆಂದು ಹೇಳಿದ್ದಾಳಂತೆ.
ಇಂದಿನ ಕಾಲದಲ್ಲಿ ಯಾರಿಗೆ ತಾನೇ ಹಣಬೇಕಾಗಿಲ್ಲ ಹೇಳಿ, ಹೌದು ಹಣ ಎನ್ನುವುದು ಮನುಷ್ಯನ ಮೂಲಭೂತ ಅಗತ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ದೀಪಾವಳಿಯಂದು ಗಣಪತಿಯೊಂದಿಗೆ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.ಹಾಗಾಗಿ ನಿಮಗೆ ಲಕ್ಷ್ಮಿಯ ಕೃಪೆ ದೊರೆಯಬೇಕೆಂದರೆ ಈ ಕೆಳಗಿನ ಆರು ವಿಧಾನಗಳನ್ನು ನೀವು ಅನುಸರಿಸಲೇ ಬೇಕು.
ಲಕ್ಷ್ಮಿ ದೇವಿಯನ್ನು ಮೆಚ್ಚಿಸುವ ಮಾರ್ಗಗಳು
1. ದೀಪಾವಳಿಯ ದಿನ ಅಶೋಕ ವೃಕ್ಷದ ಬೇರನ್ನು ಪೂಜಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.
2. ದೀಪಾವಳಿಯ ದಿನದಂದು ಪೂಜಿಸಿದ ನಂತರ ಶಂಖ ಮತ್ತು ದಮ್ಮು ಊದುವುದರಿಂದ ಮನೆಯಿಂದ ದಾರಿದ್ರ್ಯ ದೂರವಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಗಮನವಾಗುತ್ತದೆ.
Deepavali 2023: ದೇಶದಾದ್ಯಂತ ದೀಪಾವಳಿಯನ್ನು ನವೆಂಬರ್ 12ರಂದು ಆಚರಿಸಲಾಗುತ್ತದೆ. ದೀಪಾವಳಿಯ ಮೊದಲು ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಏಕೆಂದರೆ ತಾಯಿ ಲಕ್ಷ್ಮಿದೇವಿಯು ಶುದ್ಧವಾಗಿರುವ ಮನೆಯನ್ನು ಇಷ್ಟಪಡುತ್ತಾಳೆ. ಹೀಗಾಗಿ ತಾಯಿಯ ಆಶೀರ್ವಾದ ಬೇಕಾದ್ರೆ ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.
Maa Lakshmi Tips: ಅಧಿಕ ಮಾಸದಲ್ಲಿ ಉಪವಾಸವನ್ನು ಇಟ್ಟುಕೊಳ್ಳುವುದು, ಧಾರ್ಮಿಕ ಪುಸ್ತಕಗಳನ್ನು ಪಠಿಸುವುದು, ಮಂತ್ರಗಳನ್ನು ಪಠಿಸುವುದು ಇತ್ಯಾದಿ ಧಾರ್ಮಿಕ ಆಚರಣೆಗಳನ್ನು ಮಾಡುವುದು ಮಂಗಳಕರ. ಅಧಿಕಮಾಸದಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ.
WALLET ASTRO TIPS: ಹಲವು ಬಾರಿ ಜನರು ಸಾಕಷ್ಟು ಪರಿಶ್ರಮ ಪಟ್ಟರೂ ಕೂಡ ಅವರಿಗೆ ನಿರೀಕ್ಷೆಗೆ ತಕ್ಕ ಫಲ ಅವರಿಗೆ ಸಿಗುವುದಿಲ್ಲ. ಅದೃಷ್ಟದ ಬೆಂಬಲ ಅವರಿಗೆ ಸಿಗುವುದಿಲ್ಲ. ಇನ್ನೊಂದೆಡೆ ಕೆಲವರ ಜೇಬಿನಲ್ಲಿ ಅಥವಾ ವ್ಯಾಲೆಟ್ ನಲ್ಲಿ ದುಡ್ಡು ನಿಲ್ಲುವುದೇ ಇಲ್ಲ.
Friday lakshmi pooja : ಹಿಂದೂ ಧರ್ಮದಲ್ಲಿ ಶುಕ್ರವಾರದಂತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಶ್ರೀನಿವಾಸನ ಮಡದಿಯ ಆರಾಧನೆ ಮಾಡುವುದರಿಂದ ಹಣ ಸಂಬಂಧಿ ಸಮಸ್ಯೆಗಳು ಮತ್ತು ಶುಕ್ರ ಸಂಬಂಧಿ ಸಮಸ್ಯೆಗಳನ್ನು ದೂರವಾಗುತ್ತವೆ.. ಹಾಗಿದ್ರೆ ಶುಕ್ರವಾರದಂದು ಯಾವ ಪರಿಹಾರ ಕಾರ್ಯ ಮಾಡಿದ್ರೆ ಲಕ್ಷ್ಮಿ ದೇವಿ ಒಲಿಯುತ್ತಾಳೆ ಇಲ್ಲಿ ನೋಡೋಣ..
ಹಣಕ್ಕಾಗಿ ಪೊರಕೆಯ ಪರಿಹಾರಗಳು: ಪ್ರತಿ ಮನೆಯಲ್ಲೂ ಪೊರಕೆಯನ್ನು ಬಳಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಪೊರಕೆಯಿಂದ ಮಾಡಿದ ಕೆಲವು ಅದ್ಭುತ ತಂತ್ರಗಳ ಬಗ್ಗೆ ಹೇಳಲಾಗಿದೆ. ಇದರಿಂದ ವ್ಯಕ್ತಿಯು ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದು.
ಹಳೆಯ ಮತ್ತು ಹೊಸ ಪೊರಕೆಯ ಸಲಹೆಗಳು: ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿದೇವಿ ಪೊರಕೆಯಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಪೊರಕೆ ಮನೆಯಲ್ಲಿರುವ ಕೊಳೆಯನ್ನು ತೆಗೆದುಹಾಕುವುದು ಮಾತ್ರವಲ್ಲದೆ ನಕಾರಾತ್ಮಕತೆ ಮತ್ತು ದುರಾದೃಷ್ಟವನ್ನು ತೆಗೆದುಹಾಕುತ್ತದೆ. ಪೊರಕೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ, ಇದನ್ನು ಅಳವಡಿಸಿಕೊಂಡರೆ ಹಣದ ಕೊರತೆ ನಿಮ್ಮನ್ನು ಕಾಡುವುದಿಲ್ಲ.
ದಿಂಬಿಗೆ ವಾಸ್ತು ಸಲಹೆಗಳು: ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಬಹಳ ಮುಖ್ಯ. ಜನರು ಮಲಗುವ ಸಮಯದಲ್ಲಿ ಉತ್ತಮ ನಿದ್ರೆಗಾಗಿ ಮೃದುವಾದ ದಿಂಬುಗಳನ್ನು ಬಳಸುತ್ತಾರೆ. ಆದರೆ ಮಲಗುವ ಮೊದಲು ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟು ಮಲಗುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ಹೇಳಲಾಗಿದೆ.
Scorpion at Home : ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಾಣಿಸಿಕೊಳ್ಳುವ ಕೀಟಗಳೂ ಸಹ ಸಮೃದ್ಧಿ ಮತ್ತು ಶ್ರೀಮಂತಿಕೆಯ ಸಂಕೇತವಾಗಿರುತ್ತವೆ. ಒಂದು ವೇಳೆ ಮನೆಗಳನ್ನು ಸ್ವಚ್ಛಗೊಳಿಸುವ ವೇಳೆ ಚೇಳು ಕಂಡರೂ ಸಹ ಅದು ಒಳ್ಳೆಯ ಸಂಕೇತ ಎಂದು ಪರಿಗಣಿಸಿಲಾಗುತ್ತದೆ.
Chanakya Niti: ತಾಯಿ ಲಕ್ಷ್ಮಿದೇವಿಯ ಅನುಗ್ರಹದಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಹೀಗಾಗಿ ಬಹುತೇಕ ಜನರು ಸಂಪತ್ತಿನ ದೇವತೆಯನ್ನು ಮೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಚಾಣಕ್ಯ ನೀತಿಯಲ್ಲಿ ಹೇಳಿರುವ ಕೆಲವು ವಿಷಯಗಳನ್ನು ಅಳವಡಿಸಿಕೊಂಡರೆ ನೀವು ಯಾವಾಗಲೂ ಸಂತೋಷವಾಗಿರುತ್ತೀರಿ.
ವೈದಿಕ ಜ್ಯೋತಿಷ್ಯದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಥವಾ ಪೂಜಾ ಮನೆಯಲ್ಲಿ ಇಟ್ಟುಕೊಳ್ಳುವುದು ಧನಾತ್ಮಕ ಶಕ್ತಿಯ ಪ್ರಸರಣ ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಮನೆಗೆ ತಾಯಿ ಲಕ್ಷ್ಮಿದೇವಿಯ ಶಾಶ್ವತ ವಾಸಸ್ಥಾನವಾಗುತ್ತದೆ. ಈ ಸಮಯದಲ್ಲಿ ಈ ವಸ್ತುಗಳನ್ನು ಮನೆಯ ದೇವಾಲಯದಲ್ಲಿ ಇರಿಸಿ.
ಪೊರಕೆಯ ವಾಸ್ತು ಸಲಹೆಗಳು: ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ವಿಶೇಷ ಸ್ಥಾನವಿದೆ. ಪೊರಕೆಯನ್ನು ಇಡುವಾಗ ಮತ್ತು ಕಸ ಗುಡಿಸುವಾಗ ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನಹರಿಸಬೇಕು. ಪೊರಕೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿಯಿರಿ.
ವ್ಯಕ್ತಿಯ ಸಮಯ ಚೆನ್ನಾಗಿರುವಾಗ ಮಣ್ಣು ಮುಟ್ಟಿದರೂ ಅದು ಬಗಾರವಾಗುತ್ತದೆ. ಆದರೆ ಸಮಯ ಸರಿಯಿಲ್ಲದೆ ಹೋದಾಗ ಹಗ್ಗ ಕೂಡಾ ಹಾವಾಗಿ ಕಾಡುತ್ತದೆ. ಸಮಯ ಸರಿ ಇಲ್ಲದೆ ಹೋದಾಗ ಕಠಿಣ ಪರಿಶ್ರಮದ ಹೊರತಾಗಿಯೂ, ತಕ್ಕ ಫಲ ಸಿಗುವುದೇ ಇಲ್ಲ. ಆದರೆ ಒಳ್ಳೆಯ ಸಮಯ ನಡೆಯುತ್ತಿದ್ದಾಗ, ಪ್ರಕೃತಿಯೇ ನಮಗೆ ಕೆಲವು ಸೂಚನೆಗಳನ್ನು ನೀಡುತ್ತದೆ.
ಹಿಂದೂ ಧರ್ಮಗ್ರಂಥಗಳಲ್ಲಿ ತಾಯಿ ಲಕ್ಷ್ಮಿದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಶುಕ್ರವಾರವನ್ನು ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಈ ದಿನದಂದು ಕೈಗೊಳ್ಳುವ ಕೆಲವು ಕ್ರಮಗಳು ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ.
ಸೂರ್ಯ-ಚಂದ್ರ ಗ್ರಹಣ 2023:ಗ್ರಹಣದ ಸಮಯದಲ್ಲಿ ತೆಗೆದುಕೊಳ್ಳುವ ಕ್ರಮಗಳಿಗೆ ಜ್ಯೋತಿಷ್ಯದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ಪರಿಹಾರ ಮಾಡುವುದರಿಂದ ಜಾತಕದ ಮೇಲಿನ ಅಶುಭ ಪರಿಣಾಮಗಳು ಶುಭವಾಗುತ್ತವೆ ಎಂದು ಹೇಳಲಾಗುತ್ತದೆ.
Lord Lakshmi Favourite Rashi : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ 12 ರಾಶಿಗಳನ್ನು ಒಂದು ಅಥವಾ ಇನ್ನೊಂದು ದೇವತೆಯಿಂದ ಆಳಲಾಗುತ್ತದೆ. ಇಂದು ನಾವು ಅಂತಹ ಕೆಲವು ರಾಶಿಗಳ ಬಗ್ಗೆ ಮಾಹಿತಿ ತಂದಿದ್ದೇವೆ, ಅವರು ಕಷ್ಟಪಟ್ಟು ಕೆಲಸ ಮಾಡದೆಯೂ ಜೀವನದಲ್ಲಿ ಸಂಪೂರ್ಣ ಆನಂದವನ್ನು ಪಡೆಯುತ್ತಾರೆ.
ಹಿಂದೂ ಧರ್ಮದಲ್ಲಿ ಪೂಜೆ, ಧಾರ್ಮಿಕ ವಿಧಿವಿಧಾನಗಳಲ್ಲಿ ಮಣಿಕಟ್ಟಿನ ಮೇಲೆ ಕೆಂಪು ಅಥವಾ ಹಳದಿ ದಾರವನ್ನು ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಣಿಕಟ್ಟಿನ ಮೇಲೆ ಕಟ್ಟಲಾದ ಈ ದಾರವನ್ನು ರಕ್ಷಾಸೂತ್ರವೆಂದು ಕರೆಯಲಾಗುತ್ತದೆ. ಇದನ್ನು ಧರಿಸುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಸುತ್ತಲೂ ಹರಡುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.
ಸನಾತನ ಧರ್ಮದಲ್ಲಿ ಪೊರಕೆಯು ತಾಯಿ ಲಕ್ಷ್ಮಿದೇವಿಯೊಂದಿಗೆ ಸಂಬಂಧ ಹೊಂದಿದೆ. ಪೊರಕೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಸರಿಯಾಗಿ ಅನುಸರಿಸುವುದರಿಂದ ಹಣದ ಲಾಭದ ಜೊತೆಗೆ ಎಲ್ಲಾ ರೀತಿಯ ವಾಸ್ತು ದೋಷಗಳಿಂದ ಮುಕ್ತಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.