Dhanetras 2023: ಕಾರ್ತಿಕ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 10 ಶುಕ್ರವಾರದಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ.
ಬುಧವಾರದ ಪರಿಹಾರಗಳು: ಹಿಂದೂ ಧರ್ಮದಲ್ಲಿ ಪ್ರತಿದಿನವನ್ನು ದೇವರು ಅಥವಾ ದೇವತೆಗೆ ಸಮರ್ಪಿಸಲಾಗಿದೆ. ಅದರಂತೆ ಬುಧವಾರ ಗಣಪತಿಯನ್ನು ಸರಿಯಾಗಿ ಪೂಜಿಸುವುದರಿಂದ ಭಕ್ತಾದಿಗಳ ಕಷ್ಟಗಳೆಲ್ಲವೂ ದೂರವಾಗಿ ಬಪ್ಪನು ಪ್ರಸನ್ನನಾಗಿ ಎಲ್ಲರ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆಯಿದೆ. ತ್ವರಿತ ಫಲಿತಾಂಶಗಳನ್ನು ಪಡೆಯಲು ಭಕ್ತರು ಸತತ 7 ಬುಧವಾರದಂದು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಯಿರಿ.
ಶ್ರಾವಣ ಮಾಸ 2023: ಮಂಗಳ ಗೌರಿ ವ್ರತವನ್ನು ಶ್ರಾವಣ ಮಾಸದ ಪ್ರತಿ ಮಂಗಳವಾರದಂದು ಆಚರಿಸಲಾಗುತ್ತದೆ. ಈ ಬಾರಿಯ ಶ್ರಾವಣ ಮಾಸವು ಮಂಗಳ ಗೌರಿ ವ್ರತದೊಂದಿಗೆ ಪ್ರಾರಂಭವಾಗುತ್ತಿದೆ. ಇದರೊಂದಿಗೆ ಮಂಗಲದೋಷ ದೂರವಾಗಲಿದ್ದು, ಶೀಘ್ರವೇ ವಿವಾಹ ಭಾಗ್ಯ ದೊರೆಯಲಿದೆ.
Lord Ganesh Favourite Zodiac signs: ಜ್ಯೋತಿಷ್ಯದಲ್ಲಿ 12 ರಾಶಿಗಳಲ್ಲಿ ಕೆಲವರು ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಈ ರಾಶಿಗಳು ಕೆಲವು ದೇವತೆಗಳಿಂದ ಆಶೀರ್ವದಿಸಲ್ಪಡುತ್ತವೆ. ಅವರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ.
Rudraksh Benefit: ಶ್ರಾವಣ ಮಾಸದ ಯಾವುದೇ ಬುಧವಾರ ಗಣೇಶ ರುದ್ರಾಕ್ಷ ಧರಿಸುವುದರಿಂದ ದೇವಾದಿದೇವ ಮಹಾದೇವನ ಜೊತೆಗೆ ಶ್ರೀಗಣೇಶನ ವಿಶೇಷ ಕೃಪೆ ಕೂಡ ಪ್ರಾಪ್ತಿಯಾಗುತ್ತದೆ.ಬನ್ನಿ ಇದರ ಲಾಭಗಳ ಕುರಿತು ತಿಳಿದುಕೊಳ್ಳೋಣ.
ವಿನಾಯಕ ಚತುರ್ಥಿ 2022 ಪೂಜೆಯ ಶುಭ ಸಮಯ: 2022ರ ಕೊನೆಯ ವಿನಾಯಕ ಚತುರ್ಥಿಯನ್ನು ಡಿಸೆಂಬರ್ 26ರ ಸೋಮವಾರ ಆಚರಿಸಲಾಗುತ್ತದೆ. ಗಣೇಶನಿಗೆ ಅರ್ಪಿಸಿದ ಚತುರ್ಥಿ ತಿಥಿಯಂದು ಉಪವಾಸ ಮಾಡುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ.
Ganesh Chaturthi 2022: ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಮನೆಗೆ ಹೊಸ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಗಣೇಶ ಚತುರ್ಥಿಯಂದು ನಿಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ತರಲು ನೀವು ಬಯಸಿದರೆ, ಎಂತಹ ಮೂರ್ತಿಯನ್ನು ತರಬೇಕು ಮತ್ತು ಯಾವ ರೀತಿಯ ಮೂರ್ತಿಯನ್ನು ತರಬಾರದು ಎಂದು ತಿಳಿದಿರುವುದು ಅವಶ್ಯಕ.
Wednesday Remedies: ಜೀವನದಲ್ಲಿ ಕಷ್ಟ-ಸುಖ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಕೆಲವೊಮ್ಮೆ ಎಷ್ಟೇ ಪ್ರಯತ್ನ ಮಾಡಿದರೂ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅದರಲ್ಲೂ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬುಧವಾರದಂದು ಕೆಲವು ಪರಿಹಾರಗಳನ್ನು ಮಾಡುವಂತೆ ಸೂಚಿಸಲಾಗುತ್ತದೆ.
Ganesh Rudraksh Benefit:ಶ್ರಾವಣ ಮಾಸದ ಯಾವುದೇ ಬುಧವಾರ ಗಣೇಶ ರುದ್ರಾಕ್ಷ ಧರಿಸುವುದರಿಂದ ದೇವಾದಿದೇವ ಮಹಾದೇವನ ಜೊತೆಗೆ ಶ್ರೀಗಣೇಶನ ವಿಶೇಷ ಕೃಪೆ ಕೂಡ ಪ್ರಾಪ್ತಿಯಾಗುತ್ತದೆ.ಬನ್ನಿ ಇದರ ಲಾಭಗಳ ಕುರಿತು ತಿಳಿದುಕೊಳ್ಳೋಣ.
Wednesday Vastu Tips: ಸನಾತನ ಧರ್ಮಶಾಸ್ತ್ರಗಳಲ್ಲಿ ಬುಧವಾರದ ದಿನ ಶ್ರೀ ಗಣೇಶನಿಗೆ ಸಮರ್ಪಿತವಾಗಿದೆ. ಈ ದಿನ ಶ್ರೀ ಗಣೇಶನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಗಣೇಶನಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದರಿಂದ ಗಣಪತಿ ಬಪ್ಪಾ ಪ್ರಸನ್ನನಾಗಿ ಭಕ್ತಾದಿಗಳ ಕಷ್ಟಗಳನ್ನು ನಿವಾರಿಸಿ ಎಲ್ಲಾ ಕೆಲಸಗಳಲ್ಲಿ ಕಾರ್ಯಸಿದ್ಧಿಯನ್ನು ದಯಪಾಲಿಸುತ್ತಾನೆ ಎನ್ನಲಾಗುತ್ತದೆ.
Lord Ganesh Puja Rules: ಬುಧವಾರ ಗಣೇಶನ ಪೂಜೆಗೆ ಮೀಸಲಾಗಿದೆ. ಈ ದಿನ ಮನಃಪೂರ್ವಕವಾಗಿ ಗಣೇಶನನ್ನು ಪೂಜಿಸುವುದರಿಂದ ವಿಘ್ನಗಳ ವಿನಾಶಕ ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಎಲ್ಲಾ ದುಃಖಗಳನ್ನು ದೂರಮಾಡುತ್ತಾನೆ ಎಂಬ ನಂಬಿಕೆ ಇದೆ. ಆದರೆ ಬುಧವಾರದಂದು ಗಣಪತಿ ಪೂಜೆಯ ವೇಳೆ ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಗಣಪತಿ ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದೂ ಕೂಡ ಹೇಳಲಾಗುತ್ತದೆ ಅವುಗಳ ಬಗ್ಗೆ ತಿಳಿಯೋಣ...
ಪ್ರತಿ ತಿಂಗಳ ಎರಡೂ ಚತುರ್ಥಿ ದಿನಾಂಕವನ್ನು ಗಣಪತಿಗೆ ಸಮರ್ಪಿಸಲಾಗುತ್ತದೆ. ಈ ದಿನ ನಿಯಮಾನುಸಾರ ಪೂಜಿಸುವುದರಿಂದ ಗಣಪತಿಯ ಅನುಗ್ರಹ ದೊರೆಯುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ.
Vastu Tips: ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ಪಡೆಯಲು ನೀವು ಬಯಸಿದರೆ, ನಿಮ್ಮ ಮನೆಯ ಮುಖ್ಯ ಬಾಗಿಲಲ್ಲಿ ಈ ವಸ್ತುಗಳನ್ನು ಇರಿಸಿ. ಅವುಗಳನ್ನು ಬಳಸುವುದರಿಂದ ಮನೆಯಲ್ಲಿ ಸಂತೋಷ ಮಾತ್ರವಲ್ಲ, ಧನಾತ್ಮಕ ಶಕ್ತಿಯನ್ನು ತರಬಹುದು.
Remedy To Get Child Problem - ಇಂದು ಸಂಕಷ್ಟ ಚತುರ್ಥಿ (Sankashta Chaturthi), ಈ ದಿನ ಅತ್ಯಂತ ಮಂಗಳಕರ ಯೋಗ ರೂಪಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಸಂತಾನ ಪ್ರಾಪ್ತಿ ಬಯಸುವವರು ಉಪವಾಸ (Fasting) ಮಾಡುವುದು ವಿಶೇಷ. ಇದಲ್ಲದೆ ಕೆಲ ವಿಶೇಷ ಉಪಾಯಗಳನ್ನು ಮಾಡುವ ಮೂಲಕ ಸಂತಾನ ಪ್ರಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು.
ಪೂಜೆಯ ನಂತರ, ಲಕ್ಷ್ಮಿ ಮತ್ತು ಶ್ರೀ ಗಣೇಶ ವಿಗ್ರಹಗಳನ್ನು ಬದಲಾಯಿಸಿದರೆ ಹಳೆಯ ವಿಗ್ರಹ ಏನು ಮಾಡಬೇಕು ಎಂಬ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದ ಅವರು ತಿಳಿಯದೆ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಇದರಿಂದ ನಿಮ್ಮ ಇಡೀ ಕುಟುಂಬ ಆ ತಪ್ಪುಗಳ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
Naivedya: ದೇವರ ಆರಾಧನೆಯ ಮೇಲೆ ನೈವೇದ್ಯ ಅರ್ಪಿಸದೆ ಹೋದಲ್ಲಿ ಪೂಜೆ ಅಪೂರ್ಣವಾಗುತ್ತದೆ. ನೈವೇದ್ಯ ಸಣ್ಣ ಬೆಲ್ಲದ ತುಣುಕೆ ಆಗಿರಲಿ ಅಥವಾ 56 ಬಗೆಯ ಖಾದ್ಯಗಳ ಭೋಗವೇ ಆಗಿರಲಿ, ಭಕ್ತಿಯಿಂದ ಅರ್ಪಿಸುವ ಸಣ್ಣ ವಿಷಯವನ್ನು ಕೂಡ ದೇವರು ಸ್ವೀಕರಿಸುತ್ತಾನೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.