Naivedya: ದೇವರ ಆರಾಧನೆಯ ಮೇಲೆ ನೈವೇದ್ಯ ಅರ್ಪಿಸದೆ ಹೋದಲ್ಲಿ ಪೂಜೆ ಅಪೂರ್ಣವಾಗುತ್ತದೆ. ನೈವೇದ್ಯ ಸಣ್ಣ ಬೆಲ್ಲದ ತುಣುಕೆ ಆಗಿರಲಿ ಅಥವಾ 56 ಬಗೆಯ ಖಾದ್ಯಗಳ ಭೋಗವೇ ಆಗಿರಲಿ, ಭಕ್ತಿಯಿಂದ ಅರ್ಪಿಸುವ ಸಣ್ಣ ವಿಷಯವನ್ನು ಕೂಡ ದೇವರು ಸ್ವೀಕರಿಸುತ್ತಾನೆ ಎಂದು ಹೇಳಲಾಗುತ್ತದೆ.
ಈ ಬದಲಾವಣೆ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ, ಗಣಪತಿಯ ಅನುಗ್ರಹದಿಂದ, ಈ ರಾಶಿಯವರು ಜೀವನದಲ್ಲಿ ಪ್ರಗತಿ ಕಾಣುವುದಲ್ಲದೆ, ಜೀವನದಲ್ಲಿ ಹೊಸ ಸಂತೋಷ ಪಡೆಯುತ್ತಾರೆ.
Ganesh Chaturthi 2021 - ಗಣೇಶೋತ್ಸವದ (Ganesh Chaturthi 2021) ಸಮಯವು ಮನೆಯ ವಾಸ್ತು ದೋಷ (Vastu Dosh) ನಿವಾರಣೆಗೆ ತುಂಬಾ ಒಳ್ಳೆಯ ಸಮಯ. ಈ ಸಮಯದಲ್ಲಿ, ನಿಮ್ಮ ಮನೆ-ಕೆಲಸದ ಸ್ಥಳದಲ್ಲಿ ಗಣಪತಿ ಪ್ರತಿಮೆ ಅಥವಾ ಫೋಟೋ ಇರಿಸುವ ಮೂಲಕ ನೀವು ಹಲವು ರೀತಿಯ ವಾಸ್ತು ದೋಷಗಳಿಂದ ಪರಿಹಾರ ಪಡೆಯಬಹುದು.
Government Job Remedies - ಸರ್ಕಾರಿ ನೌಕರಿ ಪಡೆಯುವುದು ಹಲವು ಜನರ ಕನಸಾಗಿರುತ್ತದೆ ಮತ್ತು ಅವರು ಅದಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ಅದೃಷ್ಟವು ಅವರ ಕೈಹಿಡಿಯುವುದಿಲ್ಲ. ನಿಮ್ಮ ವಿಷಯದಲ್ಲಿಯೂ ಕೂಡ ಇದೇ ರೀತಿ ಆಗುತ್ತಿದ್ದರೆ, ಈ ಪರಿಹಾರಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.
Vinayaki Devi Temple - ಕನ್ಯಾಕುಮಾರಿಯ ಥಾನುಮಲಯನ್ (Thanumalayan Temple) ಹೆಸರು ತನ್ನದೇ ಆದ ಮಹಿಮೆ ಹೊಂದಿದೆ. ಸ್ತಾನುಮಲಯನ್ ಇದು ಇದರ ಶುದ್ಧ ಪದ. ಇದರಲ್ಲಿ ಸ್ತಾನು ಹೆಸರಿನ ಅರ್ಥ ಶಿವ, ಮಲಯ ಎಂದರೆ ಶ್ರೀವಿಷ್ಣು ಹಾಗೂ ಅಯನ್ ಪದದ ಅರ್ಥ ಪರಬ್ರಹ್ಮ. ಈ ದೇವಸ್ಥಾನ ಸತಿ ಅನುಸೂಯಾ ಕಥೆಯನ್ನು ಕೂಡ ಸಾರುತ್ತದೆ. ಇದೆ ದೇವಸ್ಥಾನದಲ್ಲಿ ದೇವಿ ವಿನಾಯಕಿ ವಿಗ್ರಹ ಅಂದರೆ ಶ್ರೀ ಗಣೇಶನ ಸ್ತ್ರೀ ಅವತಾರ ಕೂಡ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.