Viral News: ಮದುವೆ ಆಗಿ ಎಷ್ಟೇ ವರ್ಷ ಆದ್ರೂ ಕೆಲವೊಂದು ರಹಸ್ಯಗಳು ಪತಿ-ಪತ್ನಿ ಮಧ್ಯೆ ಹಾಗೇ ಉಳಿದುಕೊಂಡಿರುತ್ತವೆ.. ಮುಂದೆ ಆ ಸಿಕ್ರೇಟ್ಗಳೆಲ್ಲ ಆಚೆ ಬಂದಾಗ ಸಂಸಾರದಲ್ಲಿ ಸಂಚಲನವೇ ಸೃಷ್ಟಿಯಾಗಿಬಿಡುತ್ತದೆ..
Cirme News: ಸೌಂದರ್ಯದಲ್ಲಿ ರೂಪವತಿ ಆಗಿದ್ದ ಐಶ್ವರ್ಯ ಕಳೆದ ಐದು ವರ್ಷದ ಹಿಂದೆ ರಾಜ್ಯದ ಪ್ರತಿಷ್ಟಿತ ಐಸ್ ಕ್ರೀಂ ಕಂಪನಿ ಮಾಲೀಕ ಗಿರಿಯಪ್ಪ ಗೌಡನ ಪುತ್ರ ರಾಜೇಶ್ ಎಂಬಾತನನ್ನು ಮದುವೆಯಾಗಿದ್ದಳು.
Lucky Girls Zodiac: ಜ್ಯೋತಿಷ್ಯ ಶಾಸ್ತ್ರದಲ್ಲಿ, ಪ್ರತಿಯೊಂದು ರಾಶಿಯ ಗುಣ, ಸ್ವಭಾವ ಎಲ್ಲವನ್ನೂ ಉಲ್ಲೇಖಿಸಲಾಗಿರುತ್ತದೆ. ಅಂತೆಯೇ, ಕೆಲವು ರಾಶಿಚಕ್ರದ ಹುಡುಗಿಯರು ಪತಿಗೆ ಅದೃಷ್ಟ ಲಕ್ಷ್ಮಿಯರು ಎಂದು ಹೇಳಲಾಗುತ್ತದೆ.
ಗುಣ-ಸ್ವಭಾವದಲ್ಲಿ ಆಕರ್ಷಕವಾಗಿರುವ ಹುಡುಗಿಯರನ್ನು ಹುಡುಗರು ಬಹಳ ಸುಲಭವಾಗಿ ಇಷ್ಟಪಡುತ್ತಾರೆ. ಆದರೆ, ಹುಡುಗಿಯರಿಗೆ ಸಂಬಂಧಿಸಿದ ಈ 5 ಗುಣಗಳನ್ನು ಹುಡುಗರು ಎಂದಿಗೂ ಇಷ್ಟಪಡುವುದಿಲ್ಲ.
Crime News: ಹುಬ್ಬಳ್ಳಿ ಜಿಲ್ಲೆಯ ಆನಂದ ನಗರದ ಘೋಡಕೆ ಪ್ಲಾಟ್'ನ ನಿವಾಸಿಯಾಗಿದ್ದ ಮಂಜುಳಾ ಮುತ್ತಳಿ ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದು, ಇಂದು ಬೆಳಿಗ್ಗೆ ಆಕೆಯ ಗಂಡ ಭೀಮಪ್ಪ ಹಣಕಾಸಿನ ವಿಚಾರಕ್ಕೆ ಜಗಳ ತೆಗೆದಿದ್ದಾನೆ.
Girls Google Search Tendency: ವಿವಾಹದ ಬಳಿಕ ಯಾವುದೇ ಓರ್ವ ಯುವತಿಯ ಅಥವಾ ಮಹಿಳೆಯ ಜೀವನವೇ ಬದಲಾಗುತ್ತದೆ. ಮದುವೆಯ ಕುರಿತು ಯುವತಿಯರ ಮನಸ್ಸಿನಲ್ಲಿ ಒಂದು ವಿಭಿನ್ನ ರೀತಿಯ ಹೆದರಿಕೆ ಇರುತ್ತದೆ.
ಅಯ್ಯಪ್ಪನ ಕೋಪ ಎಷ್ಟರಮಟ್ಟಿಗೆ ಇತ್ತು ಅಂದ್ರೆ ನಾಗರತ್ನ ತಲೆಗೆ ಹಲ್ಲೆ ನಡೆಸಿ ಆಕೆಯ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಹೀಗಾಗಿ ತೀವ್ರ ರಕ್ತಸ್ರಾವದಿಂದ ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಬೈಕ್ ಅಪಘಾತ ಎಂದು ಬಿಂಬಿಸಿದ ಧಾರುಣ ಘಟನೆ ಕೋಲಾರದಲ್ಲಿ ವರದಿಯಾಗಿದೆ. ಕೋಲಾರ ತಾಲ್ಲೂಕಿನ ಜನ್ನಘಟ್ಟ ಬಳಿ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಜನ್ನಘಟ್ಟ ಗ್ರಾಮದ ಕಲಾವಿದ 45 ವರ್ಷದ ಕೃಷ್ಣಮೂರ್ತಿ ಬೈಕ್ ನಿಂದ ಬಿದ್ದು ಮೃತಪಟ್ಟ ಎಂದು ಗ್ರಾಮದಲ್ಲಿ ಸುದ್ದಿ ಹರಡಿತ್ತು. ಒಬ್ಬ ಕಲಾವಿದ ಬೈಕ್ ಆಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಎಲ್ಲರಲ್ಲೂ ಒಂದು ಕ್ಷಣ ಆಶ್ಚರ್ಯ ಉಂಟಾಗಿತ್ತು.
Kannada Crime News: ಗೌರಿಬಿದನೂರು ನಗರದ ಗಂಗಾನಗರದ ಮನೆಯಲ್ಲಿ ಮೃತ ಪಟ್ಟ ಮಹಿಳೆಯನ್ನು ಲಕ್ಷ್ಮಿದೇವಮ್ಮ (43) ಎಂದು ತಿಳಿದು ಬಂದಿದೆ. ಸದ್ಯ ಮೃತಳ ಗಂಡ ಕೃಷ್ಣಪ್ಪ ಪರಾರಿ ಯಾಗಿದ್ದು ಕೊಲೆಯ ಹಿಂದೆ ಮೃತಳ ಗಂಡನ ಕೈವಾಡ ಇದೆ ಎಂದು ಮಾಹಿತಿ ತಿಳಿದು ಬಂದಿದೆ.
Girl Google Search Habits: ವಿವಾಹದ ಬಳಿಕ ಯಾವುದೇ ಓರ್ವ ಯುವತಿಯ ಅಥವಾ ಮಹಿಳೆಯ ಜೀವನವೇ ಬದಲಾಗುತ್ತದೆ. ಮದುವೆಯ ಕುರಿತು ಯುವತಿಯರ ಮನಸ್ಸಿನಲ್ಲಿ ಒಂದು ವಿಭಿನ್ನ ರೀತಿಯ ಹೆದರಿಕೆ ಇರುತ್ತದೆ.
Bihar Couple News: ನಿಶ್ಚಿತಾರ್ಥವಾದ ಬಳಿಕ ಯುವಕ-ಯುವತಿ ಓಡಿಹೋದ ಘಟನೆಯೊಂದು ನಡೆದಿದೆ. ಇದಕ್ಕೆ ಕಾರಣ ಏನೆಂದು ಕೇಳಿದ್ರೆ ಶಾಕ್ ಜೊತೆ ನಗು ಬರೋದು ಖಂಡಿತ. ಬಿಹಾರದ ಸರನ್ ಜಿಲ್ಲೆಯ ಪಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಿಶ್ಚಿತಾರ್ಥದ ನಂತರ ಯುವಕ ಮತ್ತು ಯುವತಿ ದೂರವಿರಲು ಸಾಧ್ಯವಾಗದೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಮತ್ತೆ ಹಚ್ಚಿ ಇದೀಗ ಮದುವೆ ಮಾಡಿಸಿದ್ದಾರೆ.
ಚಾಣಕ್ಯ ನೀತಿಯಲ್ಲಿ, ಪುರುಷರು ತಮ್ಮ ಕೆಲವು ರಹಸ್ಯಗಳನ್ನು ಯಾವಾಗಲೂ ಇರಿಸಿಕೊಳ್ಳುವ ಬಗ್ಗೆ ತಿಳಿಸಲಾಗಿದೆ. ಈ ಸಂಗತಿಗಳು ಬಯಲಾದರೆ ನಿಮ್ಮಗೌರವ ಕಳೆದುಕೊಂಡು ಜೀವನ ಪರ್ಯಂತ ತಲೆ ಎತ್ತಿ ಬದುಕಲು ಸಾಧ್ಯವಾಗದಂತಾಗುತ್ತದೆ.
Girls Google Search History Before Marriage - ವಿವಾಹದ ಬಳಿಕ ಯಾವುದೇ ಓರ್ವ ಯುವತಿಯ ಅಥವಾ ಮಹಿಳೆಯ ಜೀವನವೇ ಬದಲಾಗುತ್ತದೆ. ಮದುವೆಯ ಕುರಿತು ಯುವತಿಯರ ಮನಸ್ಸಿನಲ್ಲಿ ಒಂದು ವಿಭಿನ್ನ ರೀತಿಯ ಹೆದರಿಕೆ ಇರುತ್ತದೆ.
ವಿವಾಹಿತ ಮಹಿಳೆಯರು ಗೂಗಲ್ನಲ್ಲಿ ಯಾವ ವಿಷಯಗಳ ಬಗ್ಗೆ ಹೆಚ್ಚು ಹುಡುಕುತ್ತಾರೆ ಅನ್ನೋದರ ಬಗ್ಗೆ ಕುತೂಹಲವಿರುತ್ತದೆ. ಪ್ರಪಂಚದ ಪ್ರತಿಯೊಂದು ಪ್ರಶ್ನೆಗೂ ಗೂಗಲ್ನಲ್ಲಿ ಉತ್ತರವಿದೆ. ಇತ್ತೀಚಿನ ವರದಿಯೊಂದರಲ್ಲಿ ಮದುವೆಯ ನಂತರ ಹೆಚ್ಚಿನ ಮಹಿಳೆಯರು ಗೂಗಲ್ನಲ್ಲಿ ಏನನ್ನು ಹುಡುಕುತ್ತಾರೆ ಎಂಬ ವಿಷಯ ಮುನ್ನೆಲೆಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.