Rhinoceros Elephant fight video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆನೆ ಮತ್ತು ಘೇಂಡಾಮೃಗದ ನಡುವೆ ನಡೆಯುವ ರೋಚಕ ಜಗಳದ ದೃಶ್ಯವನ್ನು ಕಾಣಬಹುದು. ಆದ್ರೆ, ಕೊನೆಯಲ್ಲಿ ಗೆದ್ದಿದ್ದು ಯಾರೂ ಎನ್ನುವುದೇ ಕುತೂಹಲ.. ವಿಡಿಯೋ ನೋಡಿ ನಿಮಗೆ ತಿಳಿಯುತ್ತದೆ.
Baby Elephant Viral video : ಭಾರತೀಯ ಅರಣ್ಯಾಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮನಮಿಡಿಯುವ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ತಾಯಿ ಆನೆಯು ತನ್ನ ಮಗುವನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
Elephant Video : ಸೋಷಿಯಲ್ ಮೀಡಿಯಾದಲ್ಲಿ ಸ್ಮಾರ್ಟ್ ಆನೆಯ ವಿಡಿಯೋವೊಂದು ವೈರಲ್ ಆಗಿದೆ. ಬಾಳೆಹಣ್ಣನ್ನು ಈ ಆನೆ ಸೇವಿಸುವ ಪರಿ ಎಲ್ಲರ ಗಮನ ಸೆಳೆಯುತ್ತಿದೆ. ಲಕ್ಷಾಂತರ ಜನರು ಈ ವಿಡಯೋವನ್ನು ವೀಕ್ಷಿಸಿದ್ದು, ಲೈಕ್ಸ್ - ಕಾಮೆಂಟ್ಸ್ ಕೂಡ ಬಂದಿವೆ.
ಚಿಕ್ಕಂದಿನಲ್ಲಿ ಶಿಶು ವಿಹಾರದಲ್ಲಿ ಹಾಡಿದ ಆನೆ ಬಂತೊಂದಾನೆ ಎಂಬ ಹಾಡು ಎಲ್ಲರಿಗೂ ಖಂಡಿತ ನೆನಪಿರುತ್ತದೆ. ಆದರೆ ರಸ್ತೆಯಲ್ಲಿ ಚಲಿಸುವಾಗ ಕಣ್ಣೆದುರೇ ದಿಢೀರ್ ಎಂದು ದೈತ್ಯ ಆನೆ ಕಾಣಿಸಿಕೊಂಡರೆ ಹೇಗಿರುತ್ತೆ....
Viral video : ಆನೆ ಎದುರಾದಾಗ ಅರೆ ಕ್ಷಣ ಭಯವಾದರೂ ಅದರ ಮೇಲೆ ಪ್ರೀತಿ ಕೂಡಾ ಹಾಗೆಯೇ ಮೂಡುತ್ತದೆ. ಆನೆಗೆ ಸಂಬಂಧ ಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ.
ಮಾನವರಂತೆ ಪ್ರಾಣಿಗಳಿಗೂ ಭಾವನೆಗಳಿವೆ ಎಂಬ ವಿಚಾರ ಹಲವಾರು ಪ್ರಸಂಗಗಳ ಮೂಲಕ ಸಾಬೀತಾಗಿದೆ. ಆನೆಗಳು ನೋಡಲು ದೈತ್ಯವಾಗಿದ್ದರೂ, ಅವುಗಳಿಗೆ ಮಗುವಿನಂತಹ ಮನಸ್ಸಿರುತ್ತದೆ. ಸದ್ಯ ಕಬ್ಬಿನ ಗದ್ದೆಯ ಮಣ್ಣಿನಲ್ಲಿ ಸಿಲುಕಿದ್ದ ಮರಿ ಆನೆ ಒಂದು ತನ್ನನ್ನು ರಕ್ಷಿಸಿದ ಯುವತಿಗೆ ಧನ್ಯವಾದ ಹೇಳಿರುವ ವಿಡಿಯೋ ಒಂದು ವೈರಲ್ ಆಗಿದೆ.
Trending Video: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆನೆಯೊಂದು ರಸ್ತೆ ದಾಟುತ್ತಿದೆ.. ಅಷ್ಟೊತ್ತಿಗೆ ಅಲ್ಲಿ ರಭಸವಾಗಿ ಸ್ಕೂಟರ್ ವೊಂದು ಬರುತ್ತದೆ.. ಮುಂದೇನಾಯ್ತು ತಿಳಿಯಲು ಸುದ್ದಿ ಓದಿ..
Elephant In The Hospital: ಪಶ್ಚಿಮ ಬಂಗಾಳದ ಜಲ್ಪೈಗುರಿ ಸೇನಾ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ವೈದ್ಯರು ಆಘಾತಕಾರಿ ಘಟನೆಗೆ ಸಾಕ್ಷಿಯಾದರು. ಈ ಕುರಿತಂತೆ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಬಿನ್ನಗುರಿ ಆರ್ಮಿ ಕ್ಯಾಂಪ್ ಆಸ್ಪತ್ರೆಯೊಳಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
Elephant viral video :ಸೋಜಿಗ ಮೂಡಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಗಜರಾಜನಿಗೆ ಸಂಬಂಧಪಟ್ಟದ್ದು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಸಾಕಷ್ಟು ಜನರ ಗಮನ ಸೆಳೆದಿದೆ.
ಆನೆ ವೈರಲ್ ವಿಡಿಯೋ: ಮನುಷ್ಯರು ಕಷ್ಟದಲ್ಲಿದ್ದಾಗ ಸಾಕು ಪ್ರಾಣಿಗಳು ಅವರ ಜೀವ ಉಳಿಸಿರುವುದನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ಕಾಡು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಯನ್ನು ಬಚಾವ್ ಮಾಡಿರುವುದನ್ನು ನೋಡಿದ್ದೀರಾ...
ಒಂದು ಕ್ಷಣ ಈತನ ಪ್ರಾಣವೇ ಹೋದಂಗಾಗಿತ್ತು.. ಸುಮ್ಮನೆ ನಿಂತಿದ್ದೋನ ಹಿಂದೆ ಕಳ್ಳನ ರೀತಿ ಮೆಲ್ಲನೆ ಆನೆಯೊಂದು ಬಂದು ನಿಂತಿತ್ತು.. ಯಾವುದೇ ಸದ್ದು ಮಾಡದ ಆನೆ ಕಾಲಿನಿಂದಲೇ ಮಣ್ಣನ್ನು ಎರಚಿದೆ. ಆಗಲೇ ಆತನಿಗೆ ಆನೆ ಇರೋದು ಗೊತ್ತಾಗಿದೆ.. ಹಿಂದೆ ತಿರುಗಿ ನೋಡಿದಾಗ ಆತನ ಪ್ರಾಣವೇ ಹೋದಂಗಾಗಿತ್ತು. ಕೂಡಲೇ ಆತ ಕಾಲಿಗೆ ಬುದ್ಧಿ ಹೇಳಿದ್ದಾನೆ.. ಕ್ಯಾಮರಾದಲ್ಲಿ ಸೆರೆಯಾಗಿರೋ ಈ ದೃಶ್ಯ ಈಗ ವೈರಲ್ ಆಗಿದೆ. ಆದ್ರೆ ಘಟನೆ ನಡೆದಿರೋ ಎಲ್ಲಿ ಅನ್ನೋದು ಗೊತ್ತಾಗಿಲ್ಲ.
ರಸ್ತೆಯಲ್ಲಿ ಅಡ್ಡಬಂದ ಆನೆ ಕಂಡು ಬೈಕ್ ಸವಾರನೊಬ್ಬ ಭಯಲ್ಲಿ ಬೈಕ್ನಿಂದ ಜಾರಿ ಬಿದ್ದಿದ್ದಾನೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.. ಬೈಕ್ ಸವಾರ ಬೀಳ್ತಿರೋ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕುತ್ತಿಗೆ ತನಕ ನೀರಿದ್ದರಿಂದ ಅವಳಿ ಮರಿಗಳು ನೀರಿನೊಳಗೆ ಮುಳುಗಿ ಅಸುನೀಗುವ ಆತಂಕವೂ ಇತ್ತು. ಅದಲ್ಲದೆ, ಮರಿಗಳು ನಿರಂತರವಾಗಿ ಮೇಲೆ ಬರಲು ಕಷ್ಟ ಪಡುತ್ತಿದ್ದವು, ಅದಕ್ಕಾಗಿ ತಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುತ್ತಿದ್ದರಿಂದ ಬಳಲಿಕೆಯಿಂದ ಮೃತಪಡುವ ಸಾಧ್ಯತೆಯೂ ಇತ್ತು.
ಬಂಡೀಪುರದಲ್ಲಿ ಅವಳಿ ಆನೆ ಮರಿಗಳಿಗೆ ಜನ್ಮ ನೀಡಿದ್ದ ಘಟನೆ ನಿಮಗೇ ಗೊತ್ತೇ ಇದೆ. ಆದರೆ, ಜನಿಸಿದ ಕೆಲವೇ ಕ್ಷಣಗಳಲ್ಲಿ ನೀರಿನ ಹೊಂಡದಿಂದ ಬರಲಾಗದೇ ಬಳಿಕ ಅರಣ್ಯ ಇಲಾಖೆಯಿಂದ ರಕ್ಷಿಸಲ್ಪಟ್ಟ ಆಪರೇಷನ್ ಅವಳಿ ಆನೆಮರಿಗಳ ಕಥೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ರಮೇಶ್ ಕುಮಾರ್ "ಜೀ ಕನ್ನಡ ನ್ಯೂಸ್"ಗೆ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.