ನಮಗೆ ವಿಪಕ್ಷವಾಗಿ ಜನ ತೀರ್ಮಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಮೇಲೆ ಜನ ಬಹಳಷ್ಟು ವಿಶ್ವಾಸ ಇಟ್ಟಿದ್ದಾರೆ. ವು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಮತ್ತೆ ರಾಜ್ಯದಲ್ಲಿ ಪುಟಿದೇಳುತ್ತೇವೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ.
ಮುಖ್ಯಮಂತ್ರಿ ಹುದ್ದೆಗೆ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ಪೈಪೋಟಿ ನೀಡಿದ್ದರು. ಇತ್ತ ಪಟ್ಟು ಬಿಡದ ಸಿದ್ದರಾಮಯ್ಯನವರು ಕೊನೆಗೆ ಹಠ ಸಾಧಿಸಿ ಗೆದ್ದಿದ್ದಾರೆ. ವಿಶೇಷ ಅಂದ್ರೆ ಕಾಂಗ್ರೆಸ್ ಹೈಕಮಾಂಡ್ ಡಿಕೆಶಿಗೆ ಬಿಟ್ಟು 75 ವರ್ಷದ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ನೀಡಿದ್ದು ಹೇಗೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.. ಅದಕ್ಕೆ ಉತ್ತರ ಇಲ್ಲಿದೆ ನೋಡಿ..
Kanakapura Assembly Constituency DK Shivakumar: 1989ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಮುಖೇನ ಸಾತನೂರು ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಯನ್ನಾಗಿ ನಿಲ್ಲಿಸಲಾಯಿತು. ಅಭೂತಪೂರ್ವ ರೀತಿಯಲ್ಲಿ, ಕ್ಷೇತ್ರದಲ್ಲಿ ಬೇರೂರಿದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿದ ಡಿ.ಕೆ. ಶಿವಕುಮಾರ್ ಅತ್ಯಧಿಕ ಮತಗಳಿಂದ ಜಯಗಳಿಸಿದರು.
ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್ನಲ್ಲಿ ಗೊಂದಲ ಮುಂದುವರಿಕೆ ಸರಿಯಲ್ಲ. ಮಂಡ್ಯದ ಹಂಪಿ ಹೇಮಕೂಟದ ದಯಾನಂದಪುರಿ ಸ್ವಾಮೀಜಿ ಹೇಳಿಕೆ. ಸಮನ್ವಯತೆ ಸೂತ್ರದಲ್ಲಿ 50-50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಲಿ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇಬ್ಬರೂ ನಾಯಕರ ಪರಿಶ್ರಮವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಜೋಡೆತ್ತು. ಕೆ.ಆರ್.ಪೇಟೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ಹೇಳಿಕೆ.
ರಾಷ್ಟ್ರಮಟ್ಟದ ವಿಷಯವಾದ ಕರ್ನಾಟಕ ಮುಖ್ಯಮಂತ್ರಿ ಆಯ್ಕೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳಿಂದ ರಾಹುಲ್ ಗಾಂಧಿಗೆ ಮನವಿ. ರಾಹುಲ್ ಗಾಂಧಿಗೆ ಕರೆ ಮಾಡಿದ ತಮಿಳುನಾಡು ಸಿಎಂ ಸ್ಟಾಲಿನ್. ಪಶ್ಚಿಮ ಬಂಗಾಳ ಸಿಎಂ ಮಮತಾ ಅವರಿಂದಲೂ ರಾಗಾಗೆ ಕರೆ. ಸಿದ್ದರಾಮಯ್ಯ ಪರ ಇಬ್ಬರು ಮುಖ್ಯಮಂತ್ರಿಗಳಿಂದ ಒತ್ತಡ.
Karnataka CM Race: ವಿಧಾನ ಸಭೆ ಫಲಿತಾಂಶ ಬಂದು ಈಗಾಗಲೇ ಎರಡು ದಿನ ಕಳೆದಿದೆ. ಸಿಎಂ ಯಾರೆಂದು ಘೋಷಿಸಿಲ್ಲ ಇದರ ನಡುವೆ ಇದೀಗ ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ ನಾಯಕರಿಗೆ ಒಪ್ಪಿಸಲಾಗಿದೆ.
Karnataka CM: ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನ ಗಳಿಸುವ ಮುಖಾಂತರ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಂಗ್ರೆಸ್ ಪಕ್ಷ ಅಧಿಕಾರದ ಚುಟ್ಕಾಣಿ ಹಿಡಿಯೋದು ಕನ್ಫರ್ಮ್ ಆಗಿದೆ. ಇನ್ನೇನು ಅಧಿಕಾರ ಹಿಡಿಯೋ ಭರದಲ್ಲಿರುವ ನಾಯಕರು ಒಂದು ಕಡೆಯಾದ್ರೆ, ನಮ್ಮ ನಾಯಕ ಸಿಎಂ ಆಗ್ಬೇಕು ಅನ್ನೋ ಕಾರ್ಯಕರ್ತರ ಕೂಗು ಜೋರಾಗಿ ಕೇಳಿ ಬರುತ್ತಿದೆ.
ಉಮಾ ಟಾಕೀಸ್ ಬಳಿ ಶುರುವಾಗಿ ಹಲವು ರಸ್ತೆಗಳಲ್ಲಿ RVD ಮತಬೇಟೆ. ಕೈ ಅಭ್ಯರ್ಥಿ ದೇವರಾಜ್ ಜೊತೆ ಜೀ ಕನ್ನಡ ನ್ಯೂಸ್ Exclusive ಚಿಟ್ಚಾಟ್ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆರ್ ವಿ ದೇವರಾಜ್ ಪರ ಡಿ.ಕೆ ಶಿವಕುಮಾರ್ ಪ್ರಚಾರ ಮಾಡಿದ್ದಾರೆ. ರೋಡ್ ಶೋ ಮೂಲಕ ಉಮಾ ಟಾಕೀಸ್ ಸರ್ಕಲ್ ನಿಂದ ರ್ಯಾಲಿ ಆರಂಭಿಸಿ.. ಕೆಂಪೇಗೌಡ ನಗರ ಮುಖ್ಯ ರಸ್ತೆ, ರಾಮಕೃಷ್ಣ ಆಶ್ರಮ,ಗಾಂಧಿ ಬಜಾರ್, ಕೃಷ್ಣರಾವ್ ಪಾರ್ಕ್ ಕನಕನಪಾಳ್ಯ, ಮಹಮ್ಮದ್ ಬ್ಲಾಕ್ ಸೇರಿದಂತೆ ಹಲವು ರಸ್ತೆಯಲ್ಲಿ ಪ್ರಚಾರ ನಡೆಸಿದರು.ಇನ್ನುಇದರ ಬಗ್ಗೆ ಆರ್ ವಿ ದೇವರಾಜ್ ಮಾತಾಡಿ ಡಿಕೆ ಶಿವಕುಮಾರ್ ನನಗೆ ಶಕ್ತಿ ಇದ್ದ ಹಾಗೆ ನನಗೆ ಆನೆಬಲ ಬಂದತಾಗಿದೆ ಎಂದು ಜೀ ಕನ್ನಡ ನ್ಯೂಸ್ ಜೊತೆ ತಿಳಿಸಿದ್ದಾರೆ..
H D Kumaraswamy: "ಸಿ" ಓಟರ್ ಕಾಂಗ್ರೆಸ್ ಪಕ್ಷ ಸಮೀಕ್ಷೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಅವರ ಸಮೀಕ್ಷೆ ನಿಜ ಆಗಲ್ಲ. 150 ಸ್ಥಾನ ಕಾಂಗ್ರೆಸ್ ಗೆ ಬರುತ್ತೆ, ರಕ್ತದಲ್ಲಿ ಬರೆದುಕೊಡ್ತೀನಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೂ ಮುಗಿಯದ ಟಿಕೆಟ್ ಕಗ್ಗಂಟು. ಬಾಕಿ ಇರುವ 58 ಕ್ಷೇತ್ರಗಳ ಅಭ್ಯರ್ಥಿಗಳ ಹುಡುಕಾಟ. ಇಂದು ಸಂಜೆ ದೆಹಲಿಯಲ್ಲಿ ಖರ್ಗೆ ನೇತೃತ್ವದಲ್ಲಿ ಸಭೆ. ಡಿಕೆಶಿ.. ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್. ಮಧ್ಯಾಹ್ನ ದೆಹಲಿಗೆ ತೆರಳಲಿರುವ ಉಭಯ ನಾಯಕರು. ಸಂಜೆ ನಾಲ್ಕು ಗಂಟೆಗೆ ಖರ್ಗೆ ನಿವಾಸದಲ್ಲಿ ಟಿಕೆಟ್ ಟಾಕ್.
2018ರವಿಧಾನ ಸಭೆಯ ಚುನಾವಣೆ ವೇಳೆ ಕುಮಾರಸ್ವಾಮಿ ಚುಂಚನಗಿರಿಯ ಕಾಲಭೈರವೇಶ್ವರನಿಗೆ ಮೂರು ಅಮಾವಾಸ್ಯೆ ಪೂಜೆ ಸಲ್ಲಿಸಿದ್ರು. ಕೇವಲ 37 ಸ್ಥಾನ ಗಳಿಸಿದ್ದರೂ ಹೆಚ್ಡಿಕೆ 2ನೇ ಬಾರಿಗೆ ಸಿಎಂ ಆಗಿದ್ರು. ಕಾಲಭೈರವೇಶ್ವರನ ಪೂಜೆಯಿಂದಲೇ ಸಿಎಂ ಆಗಿದ್ದು ಅಂತಲೂ ಹೇಳಿದ್ರು... ಈಗ ಕಾಂಗ್ರೆಸ್ನಿಂದ ಸಿಎಂ ಪೈಪೋಟಿ ನಡೆಸುತ್ತಿರುವ ಡಿಕೆಶಿ ಕೂಡ ಕಾಲಭೈರವೇಶ್ವರನ ಮೊರೆ ಹೋಗಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ... ಹಾಗಿದ್ರೆ ಡಿಕೆಶಿ ಮಾಡ್ತಿರೋದೆನು ಅಂತೀರಾ ಇಲ್ಲಿದೆ ನೋಡಿ ಒಂದು ವರದಿ....
ವಿ.ಸೋಮಣ್ಣ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ ಎಂಬ ವಿಚಾರ. ಡಿಕೆಶಿ ಎಲ್ಲರನ್ನೂ ಕರೆದು ಮಾತನಾಡುವುದು ನಿರಂತರವಾಗಿದೆ. ಯಾರು ಸಹ ಅವರ ಮಾತಿಗೆ ಬಲಿಯಾಗುವುದಿಲ್ಲ, ಹೋಗುವುದಿಲ್ಲ ಎಂದು ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿ ಯಡಿಯೂರಪ್ಪ ಹೇಳಿದ್ರು.
ಸಿದ್ದು, ಡಿಕೆಶಿ ಇಬ್ಬರ ಕೈಯಲ್ಲೂ ಚೂರಿ ಇದೆ. ಇಬ್ಬರು ಕೂಡಾ ಚುಚ್ಚೋಕೆ ಕಾಯ್ತಾ ಇದ್ದಾರೆ. ರಾಹುಲ್ ಬಲವಂತದಿಂದ ಅಪ್ಪಿಕೊಂಡರು ಅಷ್ಟೇ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದಲ್ಲಿ ಕೈ ನಾಯಕರಿಗೆ ಉಪಹಾರ ಕೂಟ ಆಯೋಜಿಸಲಾಗಿತ್ತು.. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು..
ಇಂದು ಅಮಿತಾ ಶಾ ಜೊತೆ ಸಾಹುಕಾರ್ ಸಿಡಿ ಹೋಮ್ವರ್ಕ್. ಸಿಡಿ ವಿಚಾರವಾಗಿ ಶಾ ಜೊತೆ ರಮೇಶ್ ಮಹತ್ವದ ಮೀಟಿಂಗ್
ಎಲ್ಲರ ಚಿತ್ತ ಅಮಿತ್ ಶಾ-ರಮೇಶ್ ಜಾರಕಿಜೊಳಿ ಮೀಟಿಂಗ್ನತ್ತ . ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಾಹುಕಾರ್ ಸಿಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.