Good News: ಓಲಾ ಎಲೆಕ್ಟ್ರಿಕ್ ಡಿಸೆಂಬರ್ ಟು ರಿಮೆಂಬರ್ ಅಭಿಯಾನ ಆರಂಭಿಸಲಿದೆ. ಈ ಅಭಿಯಾನ ಡಿಸೆಂಬರ್ 3, 2023 ಅಂದರೆ ನಾಳೆಯಿಂದ ಆರಂಭಗೊಳ್ಳಲಿದೆ. ಇದರ ಅಡಿ ಎಸ್1 ಎಕ್ಸ್ ಪ್ಲಸ್ ಇದೀಗ ರೂ.20,000ಗಳಷ್ಟು ರಿಯಾಯಿತಿಯೊಂದಿಗೆ 89, 999 ರೂ.ಗಳಿಗೆ ಖರೀದಿಸಬಹುದು. (Business News In Kannada)
Best Credit Cards For Movie Lovers: ಚಲನಚಿತ್ರ ಪ್ರೇಮಿಗಳಿಗಾಗಿ, ಉಚಿತ ಟಿಕೆಟ್ಗಳು, ಕ್ಯಾಶ್ಬ್ಯಾಕ್, ರಿಯಾಯಿತಿಗಳು ಮತ್ತು ಅನೇಕ ಆಕರ್ಷಕ ಪ್ರಯೋಜನಗಳನ್ನು ನೀಡುವ ಅನೇಕ ಕ್ರೆಡಿಟ್ ಕಾರ್ಡ್ಗಳಿವೆ. ಇಂದು ನಾವು ನಿಮಗೆ ಅಂತಹುದೇ ಕೆಲ ಕ್ರೆಡಿಟ್ ಕಾರ್ಡ್ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವು ಸಿನಿಪ್ರಿಯರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ. (Business News In Kannada)
Red Sandal Wood Farming: ಇದರ ಒಂದು ತರು ಅಥವಾ ಸಸಿ ಸುಮಾರು 100-150 ರೂಪಾಯಿಗಳ ನಡುವೆ ಸಿಗುತ್ತದೆ. ರೈತ ಬಾಂಧವರು ಬಯಸಿದರೆ, ಒಂದು ಹೆಕ್ಟೇರ್ ಭೂಮಿಯಲ್ಲಿ 600 ಗಿಡಗಳನ್ನು ನೆಡಬಹುದು. ಈ ಗಿಡಗಳು ಮರಗಳಾಗುತ್ತವೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ 30 ಕೋಟಿ ರೂಪಾಯಿಗಳವರೆಗೆ ಲಾಭವನ್ನು ನೀಡುತ್ತವೆ. (Business News In Kannada)
Good News For Investors: ಬ್ಯಾಂಕ್ ಗಳಲ್ಲಿ ನೀವು ಮಾಡುವ ಸ್ಥಿರ ಠೇವಣಿಯ ಮೇಲೆ ನಿಮಗೂ ಕೂಡ ಉತ್ತಮ ಬಡ್ಡಿ ಬೇಕಾದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಹೌದು, ಇದಕ್ಕಾಗಿ, ಎಲ್ಲಾ ಸರ್ಕಾರಿ ಹೂಡಿಕೆ ಯೋಜನೆಗಳ ಹೊರತಾಗಿ, ನೀವು ಎಫ್ಡಿಯಲ್ಲಿ ಹೂಡಿಕೆ ಮಾಡಬಹುದು. (Business News In Kannada)
ATM Franchise: ಪ್ರಸ್ತುತ ನೀವು ಮಾಡುತ್ತಿರುವ ಕೆಲಸದ ಜೊತೆಗೆ ನೀವು ಹೆಚ್ಚುವರು ಹಣ ಸಂಪಾದಿಸಲು ಬಯಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಈ ಅವಕಾಶ ನೀಡುತ್ತಿದೆ. ಹೌದು, ಎಸ್ಬಿಐನಲ್ಲಿ ನೀವು ಕೇವಲ ಕೆಲ ದಾಖಲೆಗಳನ್ನು ನೀಡುವ ಮೂಲಕ ತಿಂಗಳಿಗೆ 60 ಸಾವಿರ ರೂ. ಸಂಪಾದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ, (Business News In Kannada)
Post Office Super Hit Scheme: ಪೋಸ್ಟ್ ಆಫೀಸ್ ಎಂಐಎಸ್ ನಲ್ಲಿ ವೈಯಕ್ತಿಕ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು. ಎಂಐಎಸ್ ಖಾತೆಯಲ್ಲಿ ಒಮ್ಮೆ ಮಾತ್ರ ಹೂಡಿಕೆ ಮಾಡಬೇಕು. ಇದರ ಮುಕ್ತಾಯವು ಖಾತೆಯ ಪ್ರಾರಂಭದಿಂದ ಮುಂದಿನ 5 ವರ್ಷಗಳವರೆಗೆ ಇರುತ್ತದೆ. ಈ ಯೋಜನೆಯಲ್ಲಿ ಅಕ್ಟೋಬರ್ 1, 2023 ರಿಂದ 7.4 ಪ್ರತಿಶತ ವಾರ್ಷಿಕ ಬಡ್ಡಿಯನ್ನು ನಿಗದಿಪಡಿಸಲಾಗಿದೆ. (Business News In Kannada)
Government Scheme Benefits: ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ಒಂದು ಲಾಭದಾಯಕ ವ್ಯವಹಾರವೆಂದು ಪರಿಗಣಿಸಲಾಗುತ್ತದೆ. ಹೆಚ್ಚು ಹೆಚ್ಚು ಜನರು ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ಈ ಯೋಜನೆಗಳು ಹಲವು ಪ್ರಯೋಜನಗಳನ್ನು ಒಳಗೊಂಡಿರುತ್ತವೆ. ಬನ್ನಿ ತಿಳಿದುಕೊಳ್ಳೋಣ (Business News In Kannada)
Wrong Transaction Through UPI: ನೀವು ತಪ್ಪಾದ ಯುಪಿಐ ಪಾವತಿಯನ್ನು ಮಾಡಿದ ತಕ್ಷಣ, ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡುವುದು ನಿಮ್ಮ ಮೊದಲ ಜವಾಬ್ದಾರಿಯಾಗಿದೆ. ನೀವು ಬಯಸಿದರೆ, ನೀವು UPI ಸೇವಾ ಪೂರೈಕೆದಾರರನ್ನು ಸಹ ಸಂಪರ್ಕಿಸಬಹುದು. ಟೋಲ್ ಫ್ರೀ ಸಂಖ್ಯೆ 18001201740 ಗೆ ಕರೆ ಮಾಡುವ ಮೂಲಕವೂ ದೂರು ನೀಡಬಹುದು. (Business News In Kannada)
Good News For Government Employees: ಆರನೇ ಮತ್ತು ಐದನೇ ವೇತನ ಆಯೋಗದ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ ಸರ್ಕಾರದ ಈ ನಿರ್ಧಾರದ ಲಾಭ ಸಿಗಲಿದೆ. ಇದರ ಅಡಿಯಲ್ಲಿ, ತುಟ್ಟಿಭತ್ಯೆಯನ್ನು ಕ್ರಮವಾಗಿ ಶೇ.9 ಮತ್ತು ಶೇ. 15 ರಷ್ಟು ಹೆಚ್ಚಿಸಲಾಗಿದೆ. (Business News In Kannada)
New e-Scooter Launched: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ ಇ-ಸ್ಪ್ರಿಂಟೊ ತನ್ನ 2 ಹೊಸ ಸ್ಕೂಟರ್ಗಳನ್ನು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. (Business News In Kannada)
7th Pay Commission: ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಫಿಟ್ಮೆಂಟ್ ಅಂಶ ಹೆಚ್ಚಳದ ಬಗ್ಗೆಯೂ ಕೂಡ ಮಾತುಕತೆ ಮುಂದುವೆರೆದಿದೆ ಎನ್ನಲಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ಫಿಟ್ಮೆಂಟ್ ಅಂಶ ಹೆಚ್ಚಳದಿಂದಾಗಿ ಕೇಂದ್ರ ನೌಕರರ ವೇತನ 8,860 ರೂ. ಹೆಚ್ಚಾಗಲಿದೆ. (Busienss News In Kannada)
Good News: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ತನ್ನ ಕೋಟ್ಯಂತರ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಬ್ಯಾಂಕ್ ವಿಕೇರ್ ಸೀನಿಯರ್ ಸಿಟಿಜನ್ ಎಫ್ ಡಿ ಯೋಜನೆಯ ಗಡುವನ್ನು ಬ್ಯಾಂಕ್ ವಿಸ್ತರಿಸಿದೆ. (Business News In Kannada)
Good News: ತುಟ್ಟಿಭತ್ಯೆಯ ಹೊರತಾಗಿ, ಕೇಂದ್ರ ನೌಕರರಿಗೆ ಇತರ ಅನೇಕ ರೀತಿಯ ಭತ್ಯೆಗಳನ್ನು ಸಿಗುತ್ತವೆ. ಅವುಗಳಲ್ಲಿ ಒಂದು ಮನೆ ಬಾಡಿಗೆ ಭತ್ಯೆ ಕೂಡ ಒಂದು. ಈ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮವು ತುಟ್ಟಿಭತ್ಯೆಗೆ ಮಾತ್ರ ಸಂಬಂಧಿಸಿದೆ. (Business News In Kannada)
PM Swanidhi Se Samruddhi Yojana: ಈ ಕುರಿತು ಮಾಹಿತಿ ನೀಡಿರುವ ನಿರ್ಮಲಾ ಸೀತಾರಾಮನ್, ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ 'ಪ್ರಧಾನ ಮಂತ್ರಿ ಮುದ್ರಾ ಯೋಜನೆ' ಅಡಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಭಾನುವಾರ ಹೇಳಿದ್ದಾರೆ.(Business News In Kannada)
Indian Economy: ಭಾರತದ ಆರ್ಥಿಕತೆಯ ಕುರಿತು ಒಳ್ಳೆಯ ಸುದ್ದಿ ಪ್ರಕಟಗೊಂಡಿದೆ. ಭಾರತದ ಆರ್ಥಿಕತೆಯು ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ಗಳನ್ನು ದಾಟಿದೆ. ಇದು ಆರ್ಥಿಕ ರಂಗದಲ್ಲಿ ದೊಡ್ಡ ಯಶಸ್ಸು ಎಂದು ಹೇಳಿದರೆ ತಪ್ಪಾಗಲಾರದು (Business News In Kannada).
World Cup 2023 Final: ಸದ್ಯ ಎಲ್ಲರ ಕಣ್ಣು ವಿಶ್ವಕಪ್ ಫೈನಲ್ ಮೇಲೆ ನೆಟ್ಟಿದೆ. ಈ ಸಂದರ್ಭದಲ್ಲಿ, ಟೀಮ್ ಇಂಡಿಯಾದಿಂದ ಹೂಡಿಕೆ ಮಂತ್ರಗಳನ್ನು ಕಲಿಯುವುದು ತುಂಬಾ ಮುಖ್ಯ. ಪರಿಸ್ಥಿತಿಗೆ ಹೊಂದಿಕೊಳ್ಳುವ ಫ್ಲೇಕ್ಸಿಬಿಲಿಟಿ ಮತ್ತು ತಂತ್ರವು ನಿಮ್ಮ ಪೋರ್ಟ್ಫೋಲಿಯೊವನ್ನು ಹೇಗೆ ಯಶಸ್ವಿಯಾಗಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. (Business News In Kannada)
Bank Scheme: ವಿವಿಧ ಮೆಚುರಿಟಿಗಳ ಠೇವಣಿ ಯೋಜನೆಗಳಲ್ಲಿ, ಎಸ್ಬಿಐ ಸಾಮಾನ್ಯ ಗ್ರಾಹಕರಿಗೆ 3% ರಿಂದ 6.5% ವರೆಗೆ ಮತ್ತು ಹಿರಿಯ ನಾಗರಿಕರಿಗೆ 3.5% ರಿಂದ 7.5% ವರೆಗೆ ವಾರ್ಷಿಕ ಬಡ್ಡಿಯನ್ನು ನೀಡುತ್ತದೆ.(Business News In Kannada)
RBI New Rule: ಗ್ರಾಹಕ ಸಾಲಕ್ಕೆ ಸಂಬಂಧಿಸಿದಂತೆ ರಿಸ್ಕ್ ವೇಟೇಜ್ ಹೆಚ್ಚಿಸಲು RBI ನಿರ್ಧರಿಸಿದೆ. ಯಾವುದೇ ಬ್ಯಾಂಕ್ ಅಥವಾ NBFC ಗ್ರಾಹಕ ಸಾಲಗಳನ್ನು ವಿತರಿಸಿದರೆ, ಅದಕ್ಕೆ ಬಫರ್ ಮೀಸಲನ್ನು ಕೇಂದ್ರೀಯ ಬ್ಯಾಂಕ್ ಶೇ.25 ರಷ್ಟು ಹೆಚ್ಚಿಸಿದೇ. ಇದರಿಂದಾಗಿ ಮುಂದಿನ ದಿನಗಳಲ್ಲಿ ವೈಯಕ್ತಿಕ ಸಾಲ ದುಬಾರಿಯಾಗಲಿದೆ.(Business News In Kannada)
Best Loan Options: ಇಂದಿನ ಕಾಲದಲ್ಲಿ ನೀವು ವೈಯಕ್ತಿಕ ಸಾಲ ತೆಗೆದುಕೊಳ್ಳುವ ಬದಲು ನಿಮ್ಮ ಜೇಬಿಗೆ ಹೊರೆ ಕಡಿಮೆ ಬೀಳುವ ಜಾತದಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಏಕೆಂದರೆ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳು ತುಂಬಾ ಜಾಸ್ತಿಯಾಗಿರುತ್ತವೆ, ಈ ಕಾರಣದಿಂದಾಗಿ ಗ್ರಾಹಕರು ಭಾರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.(Business News In Kannada)
Good News For Farmers: ಒಂದು ವೇಳೆ ನೀವೂ ಕೂಡ ಪಿಎಂ ಕಿಸಾನ್ ಲಾಭಾರ್ಥಿಗಳಾಗಿದ್ದು, ಪಿಎಂ ಕಿಸಾನ್ ನ 15 ನೇ ಕಂತಿಗಾಗಿ ಕಾಯುತ್ತಿದ್ದಾರೆ, ಈ ಸುದ್ದಿ ನಿಮಗಾಗಿ. ಏಕೆಂದರೆ ನಿಮ್ಮ ನಿರೀಕ್ಷೆಗೆ ಶೀಘ್ರದಲ್ಲಿಯೇ ತೆರೆಬೀಳಲಿದೆ. ನವೆಂಬರ್ 15 ರಂದು ದೇಶದ ಕೋಟ್ಯಾಂತರ ರೈತರ ಖಾತೆಗೆ 15ನೇ ಕಂತು ಡಿಬಿಟಿ ಮೂಲಕ ವರ್ಗಾವಣೆಯಾಗಲಿದೆ.(Business News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.