Shukra Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನದಾತ ಶುಕ್ರನ ಕುಂಭ ಹಾಗೂ ಮೀನ ರಾಶಿಯ ಗೋಚರ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣ ದಿನಗಳು ಆರಂಭಗೊಳ್ಳಲಿವೆ (Spiritual News In Kannada)
Rahu-Mercury Conjunction in Pisces: ರಾಹು-ಬುಧ ಸಂಯೋಗವು ಕರ್ಕ ರಾಶಿಯ ಜನರಿಗೆ ಉತ್ತಮ ಯಶಸ್ಸನ್ನು ತರುತ್ತದೆ. ಅಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆರ್ಥಿಕ ಲಾಭಗಳಿರುತ್ತವೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಪ್ರಯೋಜನಗಳಿರುತ್ತವೆ.
ಅರಳಿ ಮರದ ಪೂಜಾ ನಿಯಮಗಳು: ದೇವ-ದೇವತೆಗಳು ವಾಸಿಸುವ ಅನೇಕ ಮರಗಳ ಬಗ್ಗೆ ಜ್ಯೋತಿಷ್ಯವು ಹೇಳುತ್ತದೆ. ನಿತ್ಯವೂ ಈ ಮರಗಳನ್ನು ಪೂಜಿಸುವುದರಿಂದ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅರಳಿ ಮರವನ್ನು ಭಕ್ತಿಯಿಂದ ಪೂಜಿಸುವ ನಿಯಮಗಳನ್ನು ತಿಳಿಯಿರಿ.
March Grah Gochar 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ತಿಂಗಳು ಬಹಳ ಮಹತ್ವದ್ದಾಗಿದೆ. ಮಾರ್ಚ್ನಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ಚಲನೆಯನ್ನು ಬದಲಾಯಿಸಲಿವೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Rahu Shukra Conjunction 2024: ವೈದಿಕ ಪಂಚಾಗದ ಪ್ರಕಾರ ಸುದೀರ್ಘ 18 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ತನ್ನ ಮಿತ್ರ ಗ್ರಹ ರಾಹುವಿನ ಜೊತೆಗೆ ಶುಕ್ರ ಮೈತ್ರಿಗೆ ಮುಂಡಗಳಿದ್ದಾನೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಉಂಟಾಗಲಿದೆ. ಯಾವ ರಾಶಿಗಳಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ (Spiritual News In Kannada)
Mahashivratri 2024 Horoscope: ಈ ಬಾರಿ ಮಾರ್ಚ್ 8, 2024 ರಂದು ಮಹಾಶಿವರಾತ್ರಿಯ ಮಹಾಪರ್ವ ಬೀಳುತ್ತಿದೆ. ಈ ದಿನ ಹಲವು ಅಪರೂಪದ ಯೋಗಗಳು ರಚನೆಯಾಗುತ್ತಿವೆಲ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಶಿವ-ಪಾರ್ವತಿಯ ಕೃಪೆಯಿಂದ ಅಪಾರ ಧನ ಸಂಪತ್ತು ಹರಿದುಬಂದು ಅವರಿಗೆ ವಿಶೇಷ ಲಾಭಗಗಳಾಗಲಿವೆ. (Spiritual News In Kannada)
Magh Purnima 2024: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾಘ ಮಾಸವನ್ನು ಪವಿತ್ರ ಮಾಸಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಮಾಘ ಮಾಸದ ಹುಣ್ಣಿಮೆಯಲ್ಲಿ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.
Mangal-Shukra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಟ್ಟಿಗೆ ಕೂಡಿದಾಗ ಅವುಗಳ ಸಂಯೋಗ ರಚನೆಗೊಳ್ಳುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.
Double Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಬುದ್ಧಿದಾತ ಬುಧ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಅಲ್ಲಿ ಸೂರ್ಯ ಹಾಗೂ ಶನಿಯ ಜೊತೆಗೆ ಆತನ ಮೈತ್ರಿ ನೆರವೇರಿದೆ. ಈ ಮೈತ್ರಿಗಳು ಹಲವು ಜಾತಕದವರಿಗೆ ವಿಶೇಷ ಲಾಭಗಳನ್ನು ನೀಡಲಿವೆ. (Spiritual News In Kannada)
Bharata Hunnime 2024 Rashi Bhavishya: ಈ ಬಾರಿಯ ಮಾಘ ಮಾಸದ ಹುಣ್ಣಿಮೆಯ ದಿನ ಅತ್ಯಂತ ಅಪರೂಪದ ಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಮೇಲೆ ಅದೃಷ್ಟ ಲಕ್ಷ್ಮಿಯ ಭಾರಿ ಕೃಪೆ ಇರಲಿದ್ದು, ಈ ಜನರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ (Spiritual News In Kannada)
ರಾಶಿಗಳ ಹೊರತಾಗಿ, ಗ್ರಹಗಳ ನಕ್ಷತ್ರ ಬದಲಾವಣೆ, ಉದಯ , ಅಸ್ತ, ವಕ್ರ ನಡೆ, ನೇರ ನಡೆ ಹೀಗೆ ಹಲವು ಬದಲಾವಣೆಗಳು ಗೋಚರಿಸುತ್ತವೆ. ಜ್ಯೋತಿಷ್ಯದಲ್ಲಿ ಶನಿ ಸಂಕ್ರಮಣ ಮತ್ತು ಗುರು ಸಂಕ್ರಮಣವನ್ನು ಪ್ರಮುಖ ಜ್ಯೋತಿಷ್ಯ ಘಟನೆಗಳಾಗಿ ನೋಡಲಾಗುತ್ತದೆ.
Rahu Gochar In Meen Rashi 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ರಾಹುವಿನ ನಡೆಯಲ್ಲಾಗುವ ಪರಿವರ್ತೆನ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಅದರಲ್ಲಿಯೂ ವಿಶೇಷವಾಗಿ ಕೆಲ ರಾಶಿಗಳ ಜನರ ಜೀವನದಲ್ಲಿ ಇದರಿಂದ ಖುಷಿಗಳೆ, ಖುಷಿಗಳ ಆಗಮನವಾಗಲಿದೆ. ಸಮಾಜದಲ್ಲಿ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ (Spiritual News In Kannada)
Magha Purnima 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಫೆಬ್ರುವರಿ 24 ರಂದು ದೇಶಾದ್ಯಂತ ಮಾಘ ಪೌರ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮಾಘ ಮಾಸದಲ್ಲಿ ಬರುವ ಈ ಹುಣ್ಣಿಮೆಯನ್ನು ಭಾರತ ಹುಣ್ಣಿಮೆ ಎಂದೂ ಕೂಡ ಕರೆಯಲಾಗುತ್ತದೆ. ಈ ದಿನ ಅದ್ಭುತ ಯೋಗ ರಚನೆಯಾಗುತ್ತಿದೆ. ಈ ಯೋಗದ ರಚನೆಯಿಂದ ಚಂದ್ರ ಸೇರಿದಂತೆ ಬುಧನ ವಿಶೇಷ ಕೃಪೆ ಪ್ರಾಪ್ತಿಯಾಗುತ್ತಿದೆ. ಬನ್ನಿ ಯಾವ ರಾಶಿಗಳ ಜನರಿಗೆ ಇದರಿಂದ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ, (Spiritual News In Kannada)
Magh Purnima: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾಘ ಹುಣ್ಣಿಮೆಯಲ್ಲಿ ಪವಿತ್ರ ಸ್ನಾನದ ನಂತರ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
Surya Shani Yuti: ಗ್ರಹಗಳ ರಾಜ ಸೂರ್ಯದೇವ ಹಾಗೂ ನ್ಯಾಯದ ದೇವರು ಶನಿ ಇಬ್ಬರೂ ಕೂಡ ಕುಂಭ ರಾಶಿಯಲ್ಲಿ ಒಟ್ಟಿಗೆ ಕೂಡಲಿದ್ದಾರೆ. ಎಲ್ಲಾ 12 ರಾಶಿಯವರ ಮೇಲೆ ಇದರ ಪರಿಣಾಮ ಎಂದು ತಿಳಿಯೋಣ...
Surya Gochar 2024:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯ ತನ್ನ ಉನ್ನತ ರಾಶಿಯಾಗಿರುವ ಮೇಷ ರಾಸ್ಶಿಯಲ್ಲಿ ಗೋಚರಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.