Rahu-Mercury Conjunction: ಯಾವುದೇ ಒಂದು ರಾಶಿಚಕ್ರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸೇರಿದಾಗ ಗ್ರಹಗಳ ಸಂಯೋಗ ಉಂಟಾಗುತ್ತದೆ. ಇದೀಗ ಮೀನ ರಾಶಿಯಲ್ಲಿ ರಾಹು ಮತ್ತು ಬುಧ ಗ್ರಹಗಳ ಸಂಯೋಗವಾಗಿದ್ದು ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
Shani Uday 2024: ಕುಂಭ ರಾಶಿಯಲ್ಲಿ ಶನಿಯ ಉದಯವು ಪ್ರಯೋಜನಕಾರಿಯಾಗಲಿದೆ. ವ್ಯಾಪಾರಸ್ಥರು ಲಾಭ ಗಳಿಸಬಹುದು. ಕೆಲಸವನ್ನು ಮಾಡುವ ಜನರನ್ನು ಬಾಸ್ ಹೊಗಳಬಹುದು, ಅವರ ಕೆಲಸವನ್ನು ಪ್ರಶಂಸಿಸಲಾಗುತ್ತದೆ.
Saturan transit : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಇದಲ್ಲದೇ ನಕ್ಷತ್ರ, ವಕ್ರ ನಡೆ, ನೇರ ನಡೆ ಹೀಗೆ ತಮ್ಮ ನಡೆಗಳನ್ನು ಕೂಡಾ ಬದಲಾಯಿಸುತ್ತಿರುತ್ತವೆ. ಇನ್ನು ಗ್ರಹಗಳ ಅಸ್ತ, ಉದಯ ಕೂಡಾ ರಾಶಿ ಫಲದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ.
Budhaditya Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ರಾಶಿಯಾಲ್ಲಿ ಬುಧ ಮತ್ತು ಸೂರ್ಯ ಒಟ್ಟಿಗೆ ಸೇರಿದಾದ ಶುಭಕರ ಬುಧಾದಿತ್ಯ ಯೋಗ ನಿರ್ಮಾಣವಾಗುತ್ತದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
Astrology Remedies for Success: ಕಡಿಮೆ ಆದಾಯದ ಕಾರಣದಿಂದ ಅನೇಕ ಬಾರಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ನಂತರ ಈ ಸಾಲದ ಅವಧಿ ಹೆಚ್ಚು ಆಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಎದುರಿಗಿರುವವರು ಸಾಲದ ಮೊತ್ತವನ್ನು ಹಿಂತಿರುಗಿಸಲು ಕೇಳಿದಾಗ, ಸಾಲಗಾರನಿಗೆ ಬೇಸರವಾಗುತ್ತದೆ. ವಾಸ್ತವವಾಗಿ, ಜಾತಕದ ಆರನೇ ಮನೆಯಲ್ಲಿ ಇರುವ ಗ್ರಹಗಳ ಪ್ರಕಾರವು ಖಂಡಿತವಾಗಿಯೂ ಒಬ್ಬರ ಜೀವನದ ಮೇಲೆ ಪ್ರಭಾವ ಬೀರುತ್ತದೆ.
ಮೀನ ರಾಶಿಯಲ್ಲಿ ರಾಹು-ಬುಧ ಸಂಯೋಗ: ಮಾರ್ಚ್ 7ರಂದು ಗ್ರಹಗಳ ರಾಜಕುಮಾರ ಬುಧ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದೆ. ಇದರಿಂದಾಗಿ ಈಗ ಬುಧ ಮತ್ತು ರಾಹು ಸಂಯೋಗವಾಗಿದೆ. ಈ ಒಕ್ಕೂಟವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Planet Transit In Aris 2024: ಶೀಘ್ರದಲ್ಲಿಯೇ ಗ್ರಹಗಳ ಮೇಷ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ವಕ್ರನಡೆ ಆರಂಭಗೊಳ್ಳಲಿದೆ. ಬುಧನ ಈ ವಕ್ರನಡೆ ಹಲವು ರಾಶಿಗಳ ಜನರಿಗೆ ಅಪಾರ ಲಾಭವನ್ನು ನೀಡಲಿದೆ. (Spiritual News In Kannada)
Mahashivratri 2024: ಇಂದು ಎಂದರೆ ಮಾರ್ಚ್ 08, 2024ರಂದು ದೇಶಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯ ದಿನ ಪೂಜೆ ಮಾಡುವಾಗ ಕೆಲವು ವಿಚಾರಗಳ ಬಗ್ಗೆ ವಿಶೇಷ ಗಮನವಿರಬೇಕು.
Shukra Gochar 2024: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ ಇಂದು (ಮಾರ್ಚ್ 07) ಐಷಾರಾಮಿ ಜೀವನದ ಅಂಶವಾದ ಶುಕ್ರನು ನ್ಯಾಯದ ದೇವರು ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.
Gold Ring Brings Luck To These Zodiac sign : ರಾಶಿಗನುಗುಣವಾಗಿ ಎಲ್ಲರೂ ಎಲ್ಲಾ ರೀತಿಯ ಲೋಹವನ್ನು ಧರಿಸುವಂತಿಲ್ಲ. ಆದರೆ ಈ ರಾಶಿಯವರು ಚಿನ್ನದ ಉಂಗುರ ಹಾಕಿದರಷ್ಟೇ ಅದೃಷ್ಟ ಇವರ ಕೈ ಹಿಡಿಯುತ್ತದೆ ಎಂದು ಹೇಳಲಾಗುತ್ತದೆ.
Vijaya Ekadashi 2024: ಇಂದು (ಮಾರ್ಚ್ 06) ವಿಜಯ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಕಾದಶಿಯು ಭಗವಾನ್ ವಿಷ್ಣುವಿಗೆ ಮೀಸಲಾಗಿರುವ ದಿನವಾಗಿದೆ. ಈ ಶುಭ ದಿನದಂದು ವಿಷ್ಣುವು ಕೆಲವು ರಾಶಿಯವರ ಮೇಲೆ ಕೃಪೆ ತೋರಲಿದ್ದು, ಇದರಿಂದ ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
Venus Mercury Transit 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹವೂ ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ.
Budh Rahu yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಗ್ರಹಗಳ ಯುತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ.
Mahashivratri 2024 Horoscope: ಈ ಬಾರಿ ಮಾರ್ಚ್ 8, 2024 ರಂದು ಮಹಾಶಿವರಾತ್ರಿಯ ಮಹಾಪರ್ವ ಬೀಳುತ್ತಿದೆ. ಈ ದಿನ ಹಲವು ಅಪರೂಪದ ಯೋಗಗಳು ರಚನೆಯಾಗುತ್ತಿವೆಲ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಶಿವ-ಪಾರ್ವತಿಯ ಕೃಪೆಯಿಂದ ಅಪಾರ ಧನ ಸಂಪತ್ತು ಹರಿದುಬಂದು ಅವರಿಗೆ ವಿಶೇಷ ಲಾಭಗಗಳಾಗಲಿವೆ. (Spiritual News In Kannada)
Samudra Shastra: ಮುಖದಲ್ಲಿರುವ ಗಲ್ಲದ ಆಕಾರ ಮಹಿಳೆ ಮತ್ತು ಪುರುಷರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒಂದು ವಿಶಿಷ್ಟ ರೀತಿಯ ಗಲ್ಲವನ್ನು ಹೊಂದಿರುವ ಮಹಿಳೆಯರು ಜೀವನದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ. Spiritual News In Kannada,
Shukra Gochar 2024 in Kumbh Rashi: ಶುಕ್ರ ಗ್ರಹವು ಪ್ರಸ್ತುತ ಮಕರ ರಾಶಿಯಲ್ಲಿದೆ. ಮಾರ್ಚ್ 7ರಂದು ಶನಿಯು ರಾಶಿಗೆ ಬರುವುದರಿಂದ ಶುಕ್ರ ಮತ್ತು ಶನಿಯ ಸಂಯೋಗವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಕೆಲವು ರಾಶಿಗಳಿಗೆ ಅದೃಷ್ಟ ದೊರೆಯಲಿದೆ.
Swapna Shastra: ಕನಸಿನಲ್ಲಿ ಹಾವುಗಳನ್ನು ಕಾಣುವುದು ತುಂಬಾ ವಿಶೇಷ. ಇದು ಅನೇಕ ಮಂಗಳಕರ ಮತ್ತು ಅಶುಭ ಅರ್ಥಗಳನ್ನು ಹೊಂದಿದೆ. ನಿಮ್ಮ ಕನಸಿನಲ್ಲಿ ಹಾವು ಕೊಲ್ಲುವುದು, ಕಚ್ಚುವುದು, ನಿಮ್ಮನ್ನು ಹಿಂಬಾಲಿಸುವುದು ಅಥವಾ ಸತ್ತ ಹಾವು ನಿಮ್ಮ ಕನಸಿನಲ್ಲಿ ಕಂಡರೆ, ಅದರ ಅರ್ಥದ ಬಗ್ಗೆ ತಿಳಿಯಿರಿ.
Shani Shukra Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಐಷಾರಾಮಿ ಜೀವನದ ಅಂಶ ಎಂದು ಹೇಳಲಾಗುತ್ತದೆ. ಹಾಗಾಗಿ, ಶುಕ್ರನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ.
Personality Secrets: ಜೋತಿಷ್ಯ ಶಾಸ್ತ್ರದಂತೆ ಸಾಮುದ್ರಿಕ ಶಾಸ್ತ್ರದಲ್ಲಿಯೂ ಕೂಡ ವ್ಯಕ್ತಿಯೊಬ್ಬನ ಭವಿಷ್ಯ ಹಾಗೂ ಸ್ವಭಾವದ ಕುರಿತು ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ಜೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕದಲ್ಲಿರುವ ಗ್ರಹ ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯವನ್ನು (Astrology) ಲೆಕ್ಕಹಾಕಲಾಗುತ್ತದೆ. ಆದರೆ, ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ದೈಹಿಕ ಹಾಗೂ ಅಂಗಾಂಗಗಳ ಸಂರಚನೆಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಆತನ ಭವಿಷ್ಯ ಜೀವನದ ಕುರಿತು ಭವಿಷ್ಯ ಹೇಳಲಾಗುತ್ತದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.