Dev Uthani Ekadashi: ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಮಹತ್ವವಿದೆ. ಅದರಲ್ಲೂ ಕಾರ್ತಿಕ ಮಾಸದಲ್ಲಿ ಬರುವ ದೇವ ಉತ್ಥಾನ ಏಕಾದಶಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಕೆಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ನಂಬಲಾಗಿದೆ.
ದೇವುತನಿ ಏಕಾದಶಿಗೆ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಈ ಅವಧಿಯಲ್ಲಿ 4 ತಿಂಗಳಿನಿಂದ ಮಲಗಿದ್ದ ವಿಷ್ಣುವು ಎಚ್ಚರಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಇದರ ನಂತರ ಎಲ್ಲಾ ಶುಭ ಕಾರ್ಯಗಳು ಮತ್ತು ಮದುವೆಯಂತಹ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.
Budh Gochar 2023 In Scorpio: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧ ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದು , ಇದರಿಂದ ವೃಶ್ಚಿಕ ರಾಶಿಯಲ್ಲಿ ಮಹಾವಿಪರೀತ ರಾಜಯೋಗ ರೂಪುಗೊಂಡಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಧನಲಾಭ ಉಂಟಾಗಲಿದೆ. (Spiritual News In Kannada)
Trigrahi Yog In Scorpio 2023:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿ ಬಳಿಕ ವೃಶ್ಚಿಕ ರಾಶಿಯಲ್ಲಿ ತ್ರಿಗ್ರಹಿ ಯೋಗ ನಿರ್ಮಾಣಗೊಂಡಿದೆ. ಈ ಯೋಗ ಆರು ರಾಶಿಗಳ ಜನರಿಗೆ ಅಪಾರ ಧನಲಾಭ ಹಾಗೂ ಭಾಗ್ಯೋದಯವನ್ನು ಕರುಣಿಸಲಿದೆ. (Spiritual News In Kannada)
Mars Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಮಂಗಳ ಗೋಚರದಿಂದ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಾಣಗೊಂಡಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. (Spiritual News In Kannada)
Shani Gochar 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಶನಿ ರಾಶಿಚಕ್ರ ಬದಲಾವಣೆ ಆಗುವುದಿಲ್ಲ. ಆದರೆ, ವರ್ಷದ ಆರಂಭದಲ್ಲಿ ಶನಿ ಅಸ್ತಮಿಸಲಿದ್ದಾನೆ. ಒಂದು ತಿಂಗಳ ಬಳಿಕ ಉದಯಿಸಲಿದ್ದಾನೆ. ನಂತರ, ವರ್ಷದ ಮಧ್ಯದಲ್ಲಿ ಶನಿ ಹಿಮ್ಮುಖ ಚಲನೆ ಆರಂಭವಾಗಲಿದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರಲಿದೆ.
Samasaptak Yog 2023: ಇಂದು ವೃದ್ಧಿ ಯೋಗ, ಧ್ರುವ ಯೋಗ ಸೇರಿದಂತೆ ಅನೇಕ ಶುಭ ಯೋಗಗಳು ರೂಪುಗೊಂಡಿವೆ, ಈ ಕಾರಣದಿಂದಾಗಿ ಇಂದು ವೃಷಭ, ಕರ್ಕ ಮತ್ತು ಇತರ ಐದು ರಾಶಿಗಳಿಗೆ ಉತ್ತಮ ದಿನವಾಗಿದೆ. ಇದಲ್ಲದೆ ಇಂದು ಶುಕ್ರ ಮತ್ತು ರಾಹುಗಳು ಪರಸ್ಪರರ ಸಪ್ತಮ ಭಾವದಲ್ಲಿದ್ದಾರೆ (Spiritual News In Kannada)
ಮಂಗಳ ಗೋಚರ 2023: ಈ ಸಮಯದಲ್ಲಿ ವೃಷಭ ರಾಶಿಯ ಜನರು ಕೆಲವು ವಿಷಯಗಳ ಬಗ್ಗೆ ಹೆಚ್ಚು ಒತ್ತಡ ಹೊಂದಬಹುದು. ಆದ್ದರಿಂದ ಅವರು ಅದನ್ನು ಕಡಿಮೆ ಮಾಡಲು ಧ್ಯಾನವನ್ನು ಮಾಡಬೇಕು. ನೀವು ಅತಿಯಾಗಿ ಯೋಚಿಸಿದರೆ ಮಾನಸಿಕ ಅಸ್ವಸ್ಥತೆಗೆ ಬಲಿಯಾಗಬಹುದು.
Horoscope 2024:ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸವರ್ಷದಲ್ಲಿ ಶನಿ ತನ್ನ ರಾಶಿಯನ್ನು ಪರಿವರ್ತಿಸುತ್ತಿಲ್ಲ. ಆದರೆ ಆತನ ನಡೆ ಮಾತ್ರ ಬದಲಾವಣೆಯಾಗಲಿದೆ. ಹೌದು ಜೂನ್ ತಿಂಗಳಿನಲ್ಲಿ ಶನಿ ತನ್ನ ವಕ್ರನಡೆಯನ್ನು ಅನುಸರಿಸಲಿದ್ದು, ಕೆಲ ರಾಶಿಗಳ ಜನರಿಗೆ ನೌಕರಿ ವ್ಯಾಪಾರದಲ್ಲಿ ಉನ್ನತಿಯ ಜೊತೆಗೆ ಲಗ್ಜರಿ ಲೈಫ್ ಕರುಣಿಸಲಿದ್ದಾನೆ. (Spiritual News In Kannada)
Saturday Remedies For Good Luck: ಶನಿವಾರದಂದು ಶನಿ ರಕ್ಷಾ ಸ್ತೋತ್ರವನ್ನು ಪಠಿಸಿ. ಈ ದಿನ ಇದನ್ನು ಮಾಡುವುದು ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಶನಿ ರಕ್ಷಾ ಸ್ತೋತ್ರವನ್ನು ಪಠಿಸುವ ಮೂಲಕ ಸಾಡೇಸಾತಿ, ಧೈಯಾ ಮತ್ತು ಶನಿ ದೋಷದಿಂದ ಮುಕ್ತಿಗಾಗಿ ಶನಿ ದೇವನನ್ನು ಪ್ರಾರ್ಥಿಸಿ.
Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ, ಗುರು ಸೇರಿದಂತೆ ರಾಹು-ಕೇತುಗಳ ಸ್ಥಿತಿ ಲೆಕ್ಕಾಚಾರದಲ್ಲಿ ಹೊಸ ವರ್ಷ 2024 ಕೆಲ ರಾಶಿಗಳ ಜನರ ಭಾಗ್ಯವನ್ನೇ ಬದಲಾಯಿಸಲಿದ್ದು, ಅವರ ಜೀವನದಲ್ಲಿ ಧನಧಾನ್ಯ ಹೆಚ್ಚಳದ ಜೊತೆಗೆ ಸ್ಥಾನಮಾನ ಪ್ರತಿಷ್ಠೆಯನ್ನು ಕೂಡ ಹೆಚ್ಚಿಸಲಿದೆ. (Spiritual News In Kannada)
Dev Uthani Ekadashi 2023: ದೇವ ಉತ್ಥಾನ ಏಕಾದಶಿಯನ್ನು ದೇವ ಪ್ರಬೋಧಿನಿ ಮತ್ತು ದೇವೋತ್ಥಾನ ಏಕಾದಶಿ ಎಂತಲೂ ಕರೆಯುತ್ತಾರೆ. ಈ ದಿನದಂದು ತುಳಸಿ ವಿವಾಹದೊಂದಿಗೆ ಮಂಗಳ ಕೆಲಸಗಳು ಪ್ರಾರಂಭವಾಗುತ್ತವೆ. ಹೆಣ್ಣು ಮಗುವನ್ನು ಪಡೆಯುವಲ್ಲಿ ವಂಚಿತನಾದ ವ್ಯಕ್ತಿಯು ಈ ದಿನದಂದು ತುಳಸಿ ವಿವಾಹವನ್ನು ಮಾಡಬೇಕು ಎನ್ನುವ ನಂಬಿಕೆಯಿದೆ. ಏಕೆಂದರೆ ಇದು ಕನ್ಯಾದಾನಕ್ಕೆ ಸಮನಾದ ಫಲವನ್ನು ನೀಡುತ್ತದೆ.
India Vs Australia World Cup 2023 Final Prediction: ನವೆಂಬರ್ 19 ರಂದು ಭಾನುವಾರ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ. ವಿಶ್ವಕಪ್ ಫೈನಲ್ ಹಣಾಹಣಿ ನೋಡಲು ಜನರು ಕಾತುರರಾಗಿದ್ದಾರೆ.
Mangal Gochar In Scorpio 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಮಂಗಳನ ವೃಶ್ಚಿಕ ರಾಶಿ ಗೋಚರ ನೆರವೇರಿದೆ. ಮಂಗಳನ ಈ ಗೋಚರದಿಂದ ರುಚಕ್ ಸೇರಿದಂತೆ 4 ರಾಜಯೋಗಗಳು ನಿರ್ಮಾಣಗೊಂಡಿದೆ. ಮಂಗಳವು ತನ್ನ ಸ್ವ ರಾಶಿಯಲ್ಲಿ ಇರುವುದರಿಂದ ಪ್ರಬಲ ರಾಜಯೋಗವು ಸೃಷ್ಟಿಯಾಗುತ್ತದೆ ಮತ್ತು ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, ಆಯುಷ್ಮಾನ್ ರಾಜಯೋಗ ಮತ್ತು ಆದಿತ್ಯ ಮಂಗಲ ರಾಜಯೋಗವೂ ಕೂಡ ನಿರ್ಮಾಣಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಗಳ ಸಂಕ್ರಮಣದಿಂದ ರೂಪುಗೊಂಡಿರುವ ರಾಜಯೋಗಗಳು ಮೇಷ ಸೇರಿದಂತೆ 5 ರಾಶಿಗಳ ಜನರಿಗೆ ವರ್ಷಾಂತ್ಯದಲ್ಲಿ ವೃತ್ತಿ, ವ್ಯಾಪಾರ, ಉದ್ಯೋಗದಲ್ಲಿ ಅಪಾರ ಪ್ರಗತಿ ಮತ್ತು ಧನಲಾಭವನ್ನು ತಂದುಕೊಡಲಿದೆ. (Spiritual News In Kannada)
Budhaditya Yog In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಂಡಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಧನ ಕುಬೇರ ಕೃಪೆಯಿಂದ ಭಾರಿ ಧನಲಾಭ ಉಂಟಾಗಳಿದ್ದು, ಈ ಅವಧಿಯಲ್ಲಿ ಅವರ ಭಾಗ್ಯೋದಯ ನೆರವೇರಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.