Varthur Santosh Life story: ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಯಾರಿಗೆ ಗೊತ್ತಿಲ್ಲ ಹೇಳಿ.. ಇವರ ಮಾತು ಎದುರಾಳಿಯ ಮೈ ನಡುಗಿಸುವಂತಿರುತ್ತೆ.. ಮಾತು ಬೆಂಕಿ.. ಮನಸ್ಸು ಬೆಣ್ಣೆ ಎಂದು ಅಭಿಮಾನಿಗಳಿಂದ ಹೊಗಳಿಕೆ ಪಡೆದ ಇವರು ಇತ್ತೀಚೆಗೆ ಸಾಕಷ್ಟು ವಿವಾದಗಳಿಂದ ಮುನ್ನಲೆಗೆ ಬಂದಿದ್ದರು..
Tukali Santosh: ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್ ಕೂಡ ನಡೆದಿದ್ದು, ಈ ವಾರ ತುಕಾಲಿ ಸಂತೋಷ್ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಇದಾದ ಬಳಿಕ ಕೋಪಗೊಂಡ ವರ್ತೂರ್ ಸಂತೋಷ್, ಜೈಲಿಗೆ ಹೋದವರು ಇತಿಹಾಸನೇ ಸೃಷ್ಟಿಸ್ತಾರೆ ಎನ್ನುತ್ತಾ ಗೆಳಯನನ್ನು ಕಳುಹಿಸಿ ಕೊಟ್ಟಿದ್ದಾರೆ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ಒಂಬತ್ತನೇ ವಾರ ವರ್ತೂರು ಸಂತೋಷ್ಗೆ ಲಭಿಸಿದ್ದ ಇಮ್ಯೂನಿಟಿಯನ್ನ ವಾಪಸ್ ಪಡೆದು, ಕ್ಯಾಪ್ಟನ್ ಸ್ಟಾನದಿಂದ ವಜಾ ಮಾಡಲಾಗಿದೆ. ಹಾಗೆ ಸುದೀಪ್ ಕ್ಯಾಪ್ಟನ್ ರೂಮ್ಗೆ ಬಂದ್ ಮಾಡಿಸಿದ್ದಾರೆ. ಹಾಗಾದ್ರೆ ಬಿಗ್ಬಾಸ್ ಮನೆಯಲ್ಲಿ ನಡೆದಿದ್ದಾದರೂ ಏನು? ಸುದೀಪ್ ಈ ರೀತಿ ಯಾಕೆ ಮಾಡಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಕ್ಯಾಪ್ಟನ್ ಆಗಲು ಎಲ್ಲರೂ ರೇಸ್ನಲ್ಲಿಯೇ ಇದ್ದು, ಮಿನಿಟ್ಸ್ ಗೇಮ್ನಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್ಗಳ ಅಂತರದಲ್ಲಿ ಗೆಲುವು ಸಾಧಿಸಿ, ಮುಂದಿನವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಒಂಬತ್ತನೇ ವಾರ ಬಿಗ್ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ "ಇಡೀ ಸೀಸನ್ನಲ್ಲಿ ಕೊನೆಯವರೆಗೂ ಚೇಲನಾಗಿಯೇ ಇರುವ ಸದಸ್ಯ ಯಾರು?" ಎಂದು ಪ್ರಶ್ನೆ ಕೇಳಿದ್ದಾರೆ. ಆಗ ವೇಳೆ ಮನೆಯ ಸದಸ್ಯರು ಯಾರ ಹೆಸರು ತೆಗೆದುಕೊಂಡರು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ನೀಡಲಾಗಿದ್ದು, ಸ್ಪರ್ಧಿಗಳಿಗೆ ಬಿಗ್ಬಾಸ್ ಸೂಚಿಸಿದಂತೆ ಅನುಕರಣೆ ಮಾಡಬೇಕಾಗಿದೆ. ಈ ಟಾಸ್ಕ್ ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬುದು ಕಾದು ನೋಡಬೇಕಾಗಿದೆ.
Bigg Boss Kannada 10: ಬಿಗ್ಬಾಸ್ನಲ್ಲಿ ಹೋದ ವಾರ ನೊಂದವರ ಸಂಘ ಒಂದು ಪ್ರಾರಂಭವಾಗಿದ್ದು, ಈ ಗುಂಪಿಗೆ ಇತರ ಸ್ಪರ್ಧಿಗಳು ಸಂಘಕ್ಕೆ ಸೇರಿಕೊಂಡಿದ್ದಾರೆ ಎಂಬ ಬಗ್ಗೆ ಸಂಡೇ ವಿತ್ ಸುದೀಪ ಸಂಚಿಕೆಯಲ್ಲಿ ಮಜವಾದ ಸಂವಾದ ನಡೆದಿದೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತನಿಷಾ ಕುಪಂಡ ಮನೆಯ ಆಟದಲ್ಲ್ ಕಾಲಿಗೆ ಗಾಯ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮನೆಯಿಂದ ಹೊರಗಡೆ ಹೋಗಿ ಎರಡು ದಿನವಾಯ್ತು. ಸದ್ಯ ಈಕೆಯ ಆರೋಗ್ಯ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ತುಕಾಲಿ ಮಾತು ಕೇಳಿ ವರ್ತೂರು ಸಂತೋಷ್ ಜೈಲಿಂದ ಹೊರಗೆ ಬಂದಿದಕ್ಕೆ, ಇದೀಗ ಮನೆಯ ಸದಸ್ಯರೆಲ್ಲರೂ ಒಮ್ಮತದಿಂದ ತುಕಾಲಿ ಸಂತೋಷ್ನನ್ನು ಜೈಲಿಗೆ ಕಳುಹಿಸಿದ್ದಾರೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಹನಿ ಹನಿ ಕಹಾನಿ ಟಾಸ್ಕ್ ವೇಳೆ ತನಿಷಾ ಕುಪ್ಪಂಡ ಮನೆಯಿಂದ ಹೊರಗಡೆ ಬಂದಿದ್ದಾರೆ. ಹಾಗಾದ್ರೆ ಈಕೆಗೆ ಏನಾಯಿತು? ಮನೆಯಿಂದ ಹೊರಬಂದಿದಕ್ಕೆ ಅಸಲಿ ಕಾರಣ ಏನು? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ನೊಂದರವರ ಸಂಫ ಉದ್ಘಾಟನೆ ನಡೆದಿದ್ದು, ಕಾರ್ತಿಕ್ ನೊಂದವರ ಸಂಘದ ಅಧ್ಯಕ್ಷರಾಗ ನೇಮಕವಾಗಿದ್ದಾರೆ. ಓಟ್ಟಾರೆ ಈ ಸಂಘದಲ್ಲಿ ಆರು ಮಂದಿ ಇದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ತುಕಾಲಿ ಸಂತು ಸ್ನೇಹಿತ್, ನಮ್ರತಾ ಗೌಡ ಮಧ್ಯೆ ಇರುವ ಬಾಂಡಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಾ, ಸ್ನೇಹಿತ್ ಆಟ ಆಡದೆ ಸುಮ್ಮನೆ ನಮ್ರತಾ ಹಿಂದೆ ಓಡಾಡಿಕೊಂಡು ಇರುತ್ತಾನೆ, ಅವನಿಗೆ ಬೇರೆ ಕೆಲಸವೇ ಇಲ್ಲ, ಅವಳ ಸೀರೆ ಮಡಚಿಕೊಂಡು ಇರ್ತಾನೆ ಎಂದು ಹೇಳಿದ್ದಾರೆ.
Bigg Boss Kannada 10: ಬಿಗ್ಬಾಸ್ ಟಾಸ್ಕ್ ಮಧ್ಯೆ ತುಕಾಲಿ ಸಂತುಗೆ ಪೆಟ್ಟು ಬಿದ್ದ ಕಾರಣ, ಟುವಟಿಕೆಯನ್ನ ಹೋಲ್ಡ್ ಮಾಡಲಾದ ಸಮಯವನ್ನ ಬಳಸಿಕೊಂಡ ಸಂಗೀತಾ ಹೂಗಳು ಹಾಗೂ ಹೂಕಡ್ಡಿಯನ್ನ ತೆಗೆದುಕೊಂಡರು. ಇದನ್ನು ಗಮನಿಸಿದ ಮೈಕಲ್ ಗುಡುಗಿದ್ದಾರೆ.
Bigg Boss Kannada: ಸಂಗೀತಾ ಜೊತೆಗಿನ ಫ್ರೆಂಡ್ಶಿಪ್ ವಿಚಾರದಲ್ಲಿ ನೊಂದಿರುವ ಕಾರ್ತಿಕ್ಗೆ ‘ನೊಂದವರ ಗುಂಪಿಗೆ’ ತುಕಾಲಿ ಸಂತು ಮತ್ತು ವರ್ತೂರು ಸಂತೋಷ್ ನಾಯಕ ಪಟ್ಟವನ್ನಕೊಟ್ಟಿದ್ದಾರೆ.
Bigg Boss Season 10: ಬಿಗ್ಬಾಸ್ ಮನೆಯಲ್ಲಿ ಸಂಗೀತಾ, ತನ್ನ ಎದುರಾಳಿ ತಂಡದ ತನಿಷಾ ಮತ್ತು ವರ್ತೂರ್ ಸಂತೋಷ್ಗೆ ಹಸಿ ಮೆಣಸಿನ ಕಾಯಿ ಸವಾಲ್ ಎಸಗಿ ಇವರಿಬ್ಬರು ತಿನ್ನುವಂತೆ ಮಾಡಿದ್ದಾರೆ.
Samiksha Post Viral: ಹಲವು ದಿನಗಳಿಂದ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆನೇ ಚರ್ಚೆ ಆಗುತ್ತಿದ್ದು, ಇದರ ಮಧ್ಯೆ ಕಿರುತರೆ ನಟಿ ಸಮೀಕ್ಷಾ ಈತನ ಬಗ್ಗೆ ಬರೆದ ಪೋಸ್ಟ್ ವೈರಲ್ ಆಗಿದೆ. ಹಾಗಾದ್ರೆ ಆ ಪೋಸ್ಟ್ನಲ್ಲಿ ಏನಿದೆ? ಇದರ ಡಿಟೇಲ್ಡ್ ಸ್ಟೋರಿ ಹೀಗಿದೆ.
Varthur santhosh marriage controversy : ಬಿಗ್ ಬಾಸ್ ಮನೆಯೊಳಗಿರುವ ವರ್ತೂರ್ ಸಂತೋಷ್ ಮದುವೆ ವಿಚಾರ ಹಲವು ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ. ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
Bigg Boss 10 Elimination : ಐದನೇ ವಾರ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ ಎನ್ನಲಾಗಿದೆ. ಈ ವಾರ ಎಲಿಮಿನೇಟ್ ಆಗಿದ್ದವರೇ ಬೇರೆ ಆದರೆ ಹೊರ ಹೋದವರೇ ಬೇರೆ ಎಂದು ಹೇಳಲಾಗ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.