ಸಂಶೋಧನೆಯ ಪ್ರಕಾರ, ಅರಿಶಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರ್ಕ್ಯುಮಿನ್ ಇರುತ್ತದೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಅರಿಶಿನಕ್ಕೆ ಮಹತ್ವದ ಸ್ಥಾನವಿದೆ. ಗ್ರಹಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅಥವಾ ಯಾವುದೇ ಆರ್ಥಿಕ ಸಮಸ್ಯೆಯಿರಲಿ, ಸಂಬಂಧದ ನಡುವಿನ ಕಲಹವಿರಲಿ, ಎಲ್ಲದಕ್ಕೂ ಅರಶಿನ ಪರಿಹಾರವನ್ನು ಸೂಚಿಸುತ್ತದೆ.
ಅರಿಶಿನ ಪ್ರತಿಜೀವಕಗಳು ಮತ್ತು ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಒಟ್ಟಿಗೆ ಬೆರೆಸಿದಾಗ ಅರಿಶಿನ ಹಾಲಿನ ಗುಣಗಳು ಮತ್ತಷ್ಟು ಹೆಚ್ಚಾಗುತ್ತವೆ. ಅರಿಶಿನ ಹಾಲು ಕುಡಿಯುವುದರಿಂದ ಏನು ಪ್ರಯೋಜನ ಎಂದು ತಿಳಿದರೆ ನೀವು ನಿತ್ಯ ಮಿಸ್ ಮಾಡದೇ ಹಾಲನ್ನು ಸೇವಿಸುತ್ತೀರಿ.
ಇಡೀ ಜಗತ್ತು ಈ ಸಮಯದಲ್ಲಿ ಕರೋನಾವೈರಸ್ನೊಂದಿಗೆ ಹೋರಾಡುತ್ತಿದೆ, ಆದರೆ ಎಲ್ಲರೂ ಒಂದೇ ವಿಷಯಕ್ಕಾಗಿ ಕಾಯುತ್ತಿದ್ದಾರೆ. ಕರೋನಾ ವಿನಾಶಕಾರಿ ಔಷಧ ಯಾವಾಗ ಸಿದ್ಧವಾಗುತ್ತದೆ? ಎಂದು ಎಲ್ಲರೂ ಕಾಯುತ್ತಿದ್ದಾರೆ. ಆದರೆ ಈ ವರದಿಯಲ್ಲಿ ಮನೆಯಲ್ಲಿ ಕರೋನಾ ಮಟ್ಟ ಹಾಕಬಹುದಾದ ಮದ್ದಿನ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
ರಕ್ತದ ಸೋರಿಕೆಯನ್ನು ತಡೆಯಲು ಅಥವಾ ಗಾಯವನ್ನು ಗುಣಪಡಿಸಲು ಅರಿಶಿನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಅರಿಶಿನ ಹಾಲನ್ನು ಕಫಾ ಕಡಿಮೆ ಮಾಡಲು ಮತ್ತು ನೋವು ನಿವಾರಿಸಲು ಬಳಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.