ರಾಮಮಂದಿರ ದೇಣಿಗೆ ಸಂಗ್ರಹ: ಒಂದು ತಿಂಗಳ ಅವಧಿಯಲ್ಲಿ 60 ಲಕ್ಷಕ್ಕೂ ಹೆಚ್ಚು ಭಕ್ತರು ಬಾಲರಾಮನ ದರ್ಶನ ಪಡೆದು 25 ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಈ ವೇಳೆ ಭಕ್ತರು 25 ಕೆಜಿ ಬೆಳ್ಳಿ ಮತ್ತು 10 ಕೆಜಿ ಚಿನ್ನವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
Ayodhya Ram Mandir: ಇತ್ತೀಚೆಗೆ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ಉಧ್ಘಾಟಿಸಲಾಯಿತು.. ಈಗ ಎಲ್ಲರೂ ಆ ರಾಮಲಲ್ಲಾ ದರ್ಶನ ಮಾಡಲು ಯೋಚಿಸುತ್ತಿದ್ದಾರೆ.. ಆದರೆ ಆ ರಾಮಮಂದಿರದಂತೆ ಭವ್ಯವಾದ ದೇವಾಲಯಗಳು ಬೇರೆ ನಗರಗಳಲ್ಲಿಯೂ ಇವೆ ಎಂಬುದು ನಿಮಗೆ ಗೊತ್ತಾ?
Ayodhya Ram Mandir : ಈ ದೇವಾಲಯದ ನಿರ್ಮಾಣಕ್ಕಾಗಿ ಸಾಮಾನ್ಯರಿಂದ ಹಿಡಿದು ಕೋಟ್ಯಾಧಿಪತಿಯವರೆಗೆ ದೇಣಿಗೆ ನೀಡಿದ್ದಾರೆ. ಹೀಗೆ ನೀಡಿದ ದೇಣಿಗೆಯಲ್ಲಿ ಸಂಗ್ರಹವಾದ ಮೊತ್ತ 3,200 ಕೋಟಿ ರೂ. ಎಂದು ಹೇಳಲಾಗಿದೆ.
Ayodhya Rama : ಇಂದು ಮನೆಯಲ್ಲಿ ಕೂಡಾ ಶ್ರೀ ರಾಮನಿಗೆ ವಿಶೇಷ ಪೂಜೆ ನೆರವೇರಿಸಬಹುದು. ಭಗವಾನ್ ಶ್ರೀ ರಾಮನಿಗೆ ಪ್ರಿಯವಾದ ನೈವೇದ್ಯ ಅರ್ಪಿಸುವ ಮೂಲಕ ಅವರ ವಿಶೇಷ ಕೃಪೆಗೆ ಪಾತ್ರರಾಗಬಹುದು.
Ram Mandir Pran Pratishtha: ಜನರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲು ಹಾಗೂ ಈ ಐತಿಹಾಸಿಕ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಇಂದು ಶಾಲಾ-ಕಾಲೇಜು ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
Ayodhya Ram Mandir inauguration: ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು.. ಹತ್ತು ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ...
Ayodhya Sarayu Nadi: ಅಯೋಧ್ಯೆಯ ಬಗ್ಗೆ ಮಾತನಾಡುವಾಗ ಅಲ್ಲಿ ಹರಿಯುವ ನದಿ ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಲೇಬೇಕು.. ಹಾಗಾದರೆ ಇದೀಗ ಸರಯೂ ನದಿಯ ಕೆಲವು ವಿಶೇಷತೆಗಳ ಬಗ್ಗೆ ತಿಳಿಯೋಣ..
ನಾಳೆ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ಉದ್ಘಾಟನೆ ಆಗ್ತಿದ್ದು. ರಾಜ್ಯಾದ್ಯಂತ ರಾಮನಾಮ ಜಪ ಜೋರಾಗಲಿದೆ. ಗಲ್ಲಿ ಗಲ್ಲಿಯಲ್ಲೂ ಶ್ರೀರಾಮನ ಕಟೌಟ್, ಬ್ಯಾನರ್ಗಳು ತಲೆ ಎತ್ತಲಿವೆ. ಅಹಿತಕರ ಘಟನೆ ನಡೆಯೋ ಸಾಧ್ಯತೆ ಇದ್ದು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
Garbhagriha Ram Murti : ಧಾರ್ಮಿಕ ವಿಧಿವಿಧಾನಗಳ ನಡುವೆ ಪ್ರತಿಷ್ಠಾಪನೆಗೊಳ್ಳಲಿರುವ ರಾಮನ ಮೂರ್ತಿಯನ್ನು ಇಲ್ಲಿವರೆಗೆ ಬಟ್ಟೆಯಿಂದ ಮುಚ್ಚಲಾಗಿತ್ತು.ಆದರೆ ಇಂದು ಮಧಾಹ್ನ 12 ಗಂಟೆಗೆ ಮೂರ್ತಿಯಿಂದ ಬಟ್ಟೆಯನ್ನು ಸರಿಸಲಾಗಿದೆ. ಈಗ ಶ್ರೀರಾಮನ ಕಣ್ಣುಗಳಿಗೆ ಮಾತ್ರ ಪಟ್ಟಿಯನ್ನು ಕಟ್ಟಲಾಗಿದೆ.
Ayodhya News: ರಾಮ ಮಂದಿರದ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಜನವರಿ 22 ರಂದು ಇಡೀ ದೇಶದಲ್ಲಿ ಅರ್ಧ ದಿನ ರಜೆ. ದೇಶದಾದ್ಯಂತ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2.30 ರವರೆಗೆ ಅರ್ಧ ದಿನ ರಜೆ ಇರಲಿದೆ.
Ayodhya Ram Mandir: ಹನುಮನೂರು ಕರ್ನಾಟಕದಿಂದ ಶ್ರೀರಾಮನೂರು ಅಯೋಧ್ಯೆಗೆ 12ಕ್ಕೂ ಹೆಚ್ಚು ರೈಲುಗಳೂ ಓಡಾಡಲಿವೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗದಿಂದ ವಿಶೇಷ ರೈಲುಗಳನ್ನು ಆರಂಭಿಸಲು ನೈರುತ್ಯ ರೈಲ್ವೆ ಸಿದ್ಧತೆ ನಡೆಸಿದೆ.
Ramlala in Garbhagriha: ಪ್ರಾಣ ಪ್ರತಿಷ್ಟೆ ಕಾರ್ಯಕ್ರಮಕ್ಕೆ ಗರ್ಭಗುಡಿ ಈಗಾಗಲೇ ಸಿದ್ಧವಾಗಿದೆ. ಗರ್ಭಗುಡಿಯಲ್ಲಿ ಚಿನ್ನದ ಬಾಗಿಲುಗಳನ್ನು ಕೂಡಾ ಅಳವಡಿಸಲಾಗಿದೆ. ಅಲ್ಲದೆ ಜನವರಿ 17ರಂದು ಶ್ರೀರಾಮಣ ಮೂರ್ತಿ ಗರ್ಭಗುಡಿ ತಲುಪಲಿದೆ ಎಂಬ ಮಾಹಿತಿ ದೇವಸ್ಥಾನ ಟ್ರಸ್ಟ್ನಿಂದ ಹೊರ ಬಿದ್ದಿದೆ.
Ayodhya Ram Mandir: ಬಾಗಿಲುಗಳ ಮೇಲೆ ಭವ್ಯತೆಯ ಸಂಕೇತ, ಗಜ (ಆನೆ), ಸುಂದರವಾದ ವಿಷ್ಣು ಕಮಲ, ಸ್ವಾಗತದ ಶುಭಾಶಯ ಭಂಗಿಯಲ್ಲಿರುವ ದೇವತೆಯನ್ನು ಚಿತ್ರಿಸಲಾಗಿದೆ. ಸುಮಾರು 12 ಅಡಿ ಎತ್ತರ ಮತ್ತು 8 ಅಡಿ ಅಗಲದಲ್ಲಿ ಚಿನ್ನದ ಬಾಗಿಲನ್ನು ನಿರ್ಮಾಣ ಮಾಡಲಾಗಿದೆ.
Under world: ರಾಮಾಯಣದಲ್ಲಿ ಪಾತಾಳ ಲೋಕದ ಉಲ್ಲೇಖವಿದೆ. ಅದೇ ಸಮಯದಲ್ಲಿ, ಅನೇಕ ಪೌರಾಣಿಕ ಕಥೆಗಳಲ್ಲಿ ಭೂಗತ ಪ್ರಪಂಚದ ಕಥೆಗಳನ್ನು ವಿವರಿಸಲಾಗಿದೆ. ಹೇಡಸ್ ಅನ್ನು ಭೂಮಿ ಮತ್ತು ಸಮುದ್ರದ ಕೆಳಗಿರುವ ಜಗತ್ತು ಎಂದು ಕರೆಯಲಾಗುತ್ತದೆ. ಆದರೆ ಹೇಡಸ್ ನಿಜವಾಗಿಯೂ ಭೂಮಿಯ ಮೇಲೆ ಅಸ್ತಿತ್ವದಲ್ಲಿದೆ ಎಂದು ನೀವು ಯೋಚಿಸಿದ್ದೀರಾ?
January 22 Ayodhya: ಜನವರಿ 22 ರಂದು ಮಾತ್ರ ತಮ್ಮ ಶಸ್ತ್ರಚಿಕಿತ್ಸೆಯನ್ನು ಮಾಡುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ. ಈ ದಿನದಂದು ತನ್ನ ಮುಂಬರುವ ಮಗುವನ್ನು ಸ್ವಾಗತಿಸಲು ಗರ್ಭಿಣೀ ಮಹಿಳೆಯರು ಬಯಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಲಕ್ಷಗಟ್ಟಲೆ ಭಕ್ತರಿಗೆ ಈ ಸಂದರ್ಭದಲ್ಲಿ ಪ್ರಸಾದ ವಿತರಣೆಯೂ ನಡೆಯಲಿದೆ. ಇಷ್ಟೊಂದು ಪ್ರಮಾಣದಲ್ಲಿ ತಯಾರಾಗುತ್ತಿರುವ ಪ್ರಸಾದ ಹಿಂದಿರುವ ಕೈ ಯಾರದ್ದು ಎನ್ನುವ ಕುತೂಹಲ ಸಾಮಾನ್ಯವಾಗಿ ಭಕ್ತರಿಗೆ ಮೂಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.