Online Fraud: ಡೇಟಾ ಸುರಕ್ಷತೆಯ ನಿಯಮಗಳು ಮತ್ತು ಆನ್ಲೈನ್ ವಂಚನೆಯಿಂದ (Online Fraud)ಗ್ರಾಹಕರನ್ನು ರಕ್ಷಿಸುವ ಹೊಸ ವಿಧಾನ ಬರಲಿದ್ದು, ನಿಮ್ಮ ಕಾರ್ಡ್ಗೆ ಹೊಸ ಟೋಕನ್ ನಂಬರ್ (Token Number System) ಜೋಡಣೆಯಾಗಲಿದೆ. ಇದು ಪ್ರತಿ ವ್ಯಾಪಾರಿಯ ಪ್ರತ್ಯೇಕ ಟೋಕನ್ ಸಂಖ್ಯೆಯಾಗಿರುತ್ತದೆ,
ಇತ್ತೀಚಿಗೆ ವಾಟ್ಸಪ್ನಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. ಈ ಟ್ರಿಕ್ ಜೊತೆಗೆ, ವಂಚನೆಗಾರರು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಹಾಗಾಗಿ ಇಂತಹ ಸಂದೇಶಗಳಿಂದ ಹುಷಾರಾಗಿರಿ.
ಕೆವೈಸಿ ಪರಿಶೀಲನೆ ಎಂದು ಹೇಳಿ ಗ್ರಾಹಕರು ಎಸ್ಎಂಎಸ್ ಪಡೆಯುತ್ತಿದ್ದಾರೆ. ಈ ಸಂದೇಶಕ್ಕೆ ಪ್ರತಿಕ್ರಿಯಿಸದಿದ್ದರೆ, ನಂಬರ್ ಅನ್ನು 24 ಗಂಟೆಗಳಲ್ಲಿ ಬ್ಲೋಕ್ ಮಾಡುವುದಾಗಿ ಈ ಸಂದೇಶದಲ್ಲಿ ತಿಳಿಸಲಾಗುತ್ತದೆ.
SBI Alert: ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯು ಬ್ಯಾಂಕ್ ಮತ್ತು ಗ್ರಾಹಕರ ಕೆಲಸವನ್ನು ಬಹಳ ಸುಲಭಗೊಳಿಸಿದೆ. ಮನೆಯಲ್ಲಿರಲಿ, ಕಚೇರಿಯಲ್ಲಿರಲಿ ಅಥವಾ ಎಲ್ಲೇ ಇದ್ದರೂ ನೀವು ಅನೇಕ ಬ್ಯಾಂಕ್ ಕೆಲಸಗಳನ್ನು ಆನ್ಲೈನ್ನಲ್ಲಿ ಮಾಡಬಹುದು. ಆದರೆ ಈ ಡಿಜಿಟಲ್ ವ್ಯವಸ್ಥೆಯು ಕೆಲವೊಮ್ಮೆ ನಿಮ್ಮನ್ನು ಮೋಸದ ಜಾಲದಲ್ಲಿ ಸಿಲುಕಿಸಬಹುದು.
ತಂತ್ರಜ್ಞಾನ ಪ್ರಭಾವದಿಂದ ಹಣ ಪಾವತಿ ವಿಧಾನವೂ ಬದಲಾಗಿದೆ. ಪ್ರಸ್ತುತ ದೇಶದಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿದೆ. ಆದ್ರೆ, ಡಿಜಿಟಲ್ ಪಾವತಿಗಳ ಹೆಚ್ಚಳದೊಂದಿಗೆ ಆನ್ ಲೈನ್ ವಂಚಕರ ಹೊಸ ಸಮಸ್ಯೆಯೂ ಶುರುವಾಗಿದೆ.
ಚೆಕ್ ಪಾಯಿಂಟ್ ರಿಸರ್ಚ್ (The Check Point Research) ತಂಡವು ಇತ್ತೀಚೆಗೆ ಮೋಸದ ಮೊಬೈಲ್ ಅಪ್ಲಿಕೇಶನ್ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ತಂಡದ ಪ್ರಕಾರ, ಹ್ಯಾಕರ್ಗಳು ಈ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಮೊಬೈಲ್ ಅನ್ನು ಹ್ಯಾಕ್ ಮಾಡಬಹುದು ಮತ್ತು ಗೌಪ್ಯ ಮಾಹಿತಿಯನ್ನು ಕದಿಯಬಹುದು.
Banking Alert - ಒಂದು ವೇಳೆ ನೀವೂ ಕೂಡ SBI, PNB ಹಾಗೂ ICICI ಗ್ರಾಹಕರಾಗಿದ್ದರೆ ಈ ಸುದ್ದಿಯನ್ನು ಓದಲು ಮರೆಯದಿರಿ, ಏಕೆಂದರೆ ಈ ಮೂರೂ ಬ್ಯಾಂಕ್ ಗಳು ತಮ್ಮ ತಮ್ಮ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ.
ತಪ್ಪು ಖಾತೆಗೆ ದುಡ್ಡು ಹೋದರೆ, ಟ್ರಾನ್ಸ್ ಫರ್ ಆದ ದುಡ್ಡು ಮರಳಿ ಬರುವುದಿಲ್ಲ ಎಂದೇ ಸಾಕಷ್ಟು ಜನ ಭಾವಿಸಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ತಪ್ಪು ಖಾತೆಗೆ ನಿಮ್ಮ ಹಣ ಸಂದಾಯವಾದರೆ, ಸಂದಾಯವಾದ ಹಣವನ್ನು ಹಿಂತಿರುಗಿ ಪಡೆಯಬಹುದು.
ತಾನು ಎಲ್ಐಸಿ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿ ಎಲ್ಐಸಿ ಗ್ರಾಹಕರಿಗೆ ಫೋನ್ ಮಾಡಿ ಪಾಲಿಸಿ ಸರಂಡರ್ ಬಗ್ಗೆ ಮಾತಾಡುತ್ತಾನೆ. ಈಗಿರುವ ಪಾಲಿಸಿ ಸರೆಂಡರ್ ಮಾಡಿ ಹೊಸ ಪಾಲಿಸಿ ಖರೀದಿ ಮಾಡಿ. ಹೊಸ ಪಾಲಿಸಿಯಲ್ಲಿ ಸಾಕಷ್ಟು ಲಾಭ ಇದೆ ಎಂದು ನಂಬಿಸುತ್ತಾನೆ.
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಲಕ್ಷಾಂತರ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಸೈಬರ್ ಅಪರಾಧಿಗಳು ಇದೀಗ ಗ್ರಾಹಕರ ಖಾತೆಗಳಲ್ಲಿ ಫಿಕ್ಸ್ಡ್ ಡೆಪಾಸಿಟ್ ಗಳನ್ನು ತೆರೆದಿರುವ ವಿಚಾರವನ್ನು ಎಸ್ಬಿಐ ಬಯಲು ಮಾಡಿದೆ.
ಬ್ಯಾಂಕ್ ಫ್ರಾಡ್ ಆದಾಗ ತಕ್ಷಣ ಬ್ಯಾಂಕ್ ಗೆ ದೂರು ನೀಡಿದರೆ ಹಣದ ಮರುಪಾವತಿಯಾಗುತ್ತದೆ ಎಂದೂ ಹೇಳಲಾಗುತ್ತದೆ. ಆದರೆ ಇದು ಎಲ್ಲ ಪ್ರಕರಣಗಳಿಗೂ ಅನ್ವಯಿಸುವುದಿಲ್ಲ. ಗ್ರಾಹಕರ ತಪ್ಪಿನಿಂದ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.