ಕಡೂರು ಶಾಸಕ ಬೆಳ್ಳಿ ಪ್ರಕಾಶ್ಗೆ ತಾಂಡಾ ಜನರಿಂದ ತರಾಟೆ. ಬಂಜಾರ ಸಮುದಾಯದ ಒಳ ಮೀಸಲಾತಿ ವಿಚಾರದಲ್ಲಿ ಧಿಕ್ಕಾರ. ಕಡೂರು ತಾಲೂಕಿನ ತಂಗಲಿ ತಾಂಡಾದಲ್ಲಿ ಘಟನೆ. ಕಡೂರು ಶಾಸಕ ಬೆಳ್ಳಿ ಪ್ರಕಾಶ್ಗೆ ಧಿಕ್ಕಾರ ಕೂಗಿದ ಬಂಜಾರ ಸಮುದಾಯದ ಜನ. ಪ್ರಚಾರಕ್ಕೆ ಹೋದ ಸಮಯದಲ್ಲಿ ಗ್ರಾಮಸ್ಥರಿಂದ ಫುಲ್ ಕ್ಲಾಸ್.
ಯಲಹಂಕದಿಂದ ಸಿಎಂ ಬೊಮ್ಮಾಯಿ ಎಲೆಕ್ಷನ್ ದಂಡಯಾತ್ರೆ. ಮೊದಲ ದಿನ 5 ಜಿಲ್ಲೆ.. 9 ಕ್ಷೇತ್ರ.. 260 ಕಿಲೋ ಮೀಟರ್ ಜಾಥಾ. ಮೊದಲ ದಿನ 260 ಕಿ.ಮೀ. ರೋಡ್ ಶೋ ನಡೆಸಲಿರುವ ಸಿಎಂ. ಯಲಹಂಕದಿಂದ ಆರಂಭವಾಗಿ ಕಡೂರು ಕ್ಷೇತ್ರದವರೆಗೂ ಪ್ರಚಾರ. ದಾವಣಗೆರೆಯಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕಿಳಿದ ಪತ್ನಿ ಚನ್ನಮ್ಮ. ಶಿಗ್ಗಾಂವಿ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ತೆರಳಿ ಸಿಎಂ ಪರ ಪ್ರಚಾರ. ಹನುಮರಹಳ್ಳಿ ಮತ್ತು ಚಾಕಾಪುರ ಸೇರಿ ಹಲವೆಡೆ ಕ್ಯಾಂಪೇನ್. ಒಂದು ಕಡೆ ಪುತ್ರ ಭರತ್.. ಇನ್ನೊಂದು ಕಡೆ ಪತ್ನಿ ಪ್ರಚಾರ. ಇನ್ನೊಂದೆಡೆಗೆ ಪತ್ನಿ ಚನ್ನಮ್ಮ ಬೊಮ್ಮಾಯಿ ಮನೆ ಮನೆಗೆ ಭೇಟಿ.
ಹುಬ್ಬಳ್ಳಿಗೆ ಬಂದಿಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಹುಲ್ ಗಾಂಧಿಗೆ ಸ್ವಾಗತ ಮಾಡಿದ ಜಗದೀಶ್ ಶೆಟ್ಟರ್. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮನ. ಹುಬ್ಬಳ್ಳಿಯಿಂದ ನೇರವಾಗಿ ಕೂಡಲಸಂಗಮಕ್ಕೆ ಪ್ರಯಣ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶಾಸಕ ಪ್ರಸಾದ್ ಅಬ್ಬಯ್ಯ,
ಜಗದೀಶ್ ಶೆಟ್ಟರ್ & ಸವದಿಯಿಂದ ಬಿಜೆಪಿಗೆ ಎಫೆಕ್ಟ್. ಲಿಂಗಾಯತ ಮುಖ್ಯಮಂತ್ರಿ ಘೋಷಣೆಗೆ ತೀರ್ಮಾನ. ಹಿಂದುಳಿದ ವರ್ಗಗಳಿಗೆ ಬಿಜೆಪಿಯಿಂದ ಭಾರೀ ಅನ್ಯಾಯ. ಒಕ್ಕಲಿಗ, ಬ್ರಾಹ್ಮಣ, SC-ST, ಹಿಂದುಳಿದ ವರ್ಗಕ್ಕೆ ಅನ್ಯಾಯ. ಲಿಂಗಾಯತ ಮತಬ್ಯಾಂಕ್ ಗಟ್ಟಿಗೊಳಿಸಲು ಬಿಜೆಪಿ ತೀರ್ಮಾನ. ನಿನ್ನೆ ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ. BJP ತೀರ್ಮಾನಕ್ಕೆ ಇತರ ಸಮುದಾಯಗಳ ನಾಯಕರ ಆಕ್ಷೇಪ.
ಎಸ್.ಗುರುಚರಣ್ ಜೆಡಿಎಸ್ ಸೇರ್ಪಡೆ. ಅಧಿಕೃತವಾಗಿ JDS ಸೇರ್ಪಡೆಯಾದ ಗುರುಚರಣ್. ಎಸ್.ಗುರುಚರಣ್, SM ಕೃಷ್ಣ ಸಹೋದರನ ಪುತ್ರ. ʻಕೈʼ ಟಿಕೆಟ್ ವಂಚಿತ ಆಕಾಂಕ್ಷಿಯಾಗಿರೋ ಗುರುಚರಣ್. ಸೋಮನಹಳ್ಳಿಯ ತಮ್ಮ ಮನೆಯಲ್ಲಿ ಜೆಡಿಎಸ್ ಸೇರ್ಪಡೆ. ಗುರುಚರಣ್ಗೆ ಪಕ್ಷದ ಬಾವುಟ ಕೊಟ್ಟು, ಶಾಲು ಹೊದಿಸಿ ಹಾರ ಹಾಕಿ ಸ್ವಾಗತಿಸಿದ ಹೆಚ್.ಡಿ.ಕುಮಾರಸ್ವಾಮಿ.
ಮನ್ಮುಲ್ ಅಧ್ಯಕ್ಷ ರಾಮಚಂದ್ರುಗೆ ಒಲಿದ ಮಂಡ್ಯ ಟಿಕೆಟ್. ಮಂಡ್ಯದಲ್ಲಿ ಭುಗಿಲೆದ್ದ ಜೆಡಿಎಸ್ ಪಕ್ಷದ ಬಂಡಾಯದ ಕಿಚ್ಚು. ಮಂಡ್ಯದ ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ಎಂ.ಶ್ರೀನಿವಾಸ್ ರಿಸೈನ್. ಇಂದು ಮೂವರು JDS ಟಿಕೆಟ್ ಆಕಾಂಕ್ಷಿಗಳಿಂದ ಪ್ರತ್ಯೇಕ ನಾಮಪತ್ರ ಸಲ್ಲಿಕೆ.
ಲಕ್ಷ್ಮಣ್ ಸವದಿ ಪಕ್ಷಾಂತರ ಕುರಿತು ಎಂ. ಪಿ. ರೇಣುಕಾಚಾರ್ಯ ಗುಡುಗಿದ್ದಾರೆ. ಪಕ್ಷ ತೊರೆದಿರುವ ಲಕ್ಷ್ಮಣ್ ಸವದಿ ಒಬ್ಬ ವಿಶ್ವಾಸಘಾತುಕ, ಬೆನ್ನಿಗೆ ಚೂರಿ ಹಾಕುವವನು, ಅಥಣಿಯಲ್ಲಿ ಲಕ್ಷ್ಮಣ ಸವದಿ ಗೆಲ್ಲಲಿಲ್ಲ, ಸೋತು ಸುಣ್ಣವಾದರು ಸಹ ಪಕ್ಷ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತ್ತು ಎಂದು ಹೇಳಿದರು.
ಟಿಕೆಟ್ ಆಕಾಂಕ್ಷಿಗಳಲ್ಲೇ ರುದ್ರೇಶ್ ಹೆಚ್ಚು ಪ್ರಬಲವಾಗಿ ಗುರುತಿಸಿಕೊಂಡಿದ್ದರು, ಬಳಿಕ ಬಂಡಾಯ ಬಾವುಟ ಹಾರಿಸಿದ್ದರು. ಸೋಮಣ್ಣ ವಿರುದ್ದ ಸಾಲುಸಾಲು ಆರೋಪ ಮಾಡಿದ್ದರಿಂದ ಗರಂಗೊಂಡ ಅರುಣ್ ಸೋಮಣ್ಣ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರಿದ್ದರು. ರುದ್ರೇಶ್ಗೆ ಬಿಎಸ್ವೈ ಫೋನಾಯಿಸಿ ಪಕ್ಷ ಸಂಘಟನೆಗೆ ಒಡಕು ಮೂಡಿಸಬಾರದು, ಅಭ್ಯರ್ಥಿ ವಿರುದ್ಧ ಮಾತನಾಡಬಾರದು ಎಂದು ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.
ರಾಜ್ಯ ಬಿಜೆಪಿ ಇಂದು ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಮಾಜಿ ಸಿಎಂ ಮತ್ತು ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಅವರು ತಮ್ಮ ಹಾಲಿ ಕ್ಷೇತ್ರವಾದ ಹುಬ್ಬಳ್ಳಿ-ಧಾರವಾಡ (ಕೇಂದ್ರ) ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
Karnataka Elections 2023: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದೆ. ಚುನಾವಣಾ ಸಭೆಗಳಲ್ಲಿ ಮತದಾರರನ್ನು ಓಲೈಸಲು ಮುಖಂಡರು ತರಹೇವಾರಿ ಭರವಸೆಯನ್ನೂ ನೀಡುತ್ತಿದ್ದಾರೆ. ಈ ಅನುಕ್ರಮದಲ್ಲಿ ಇದೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಪುತ್ರರನ್ನು ಮದುವೆಯಾಗುವ ವಧುವಿಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬೆಳ್ಳಿ ಫೋಟೋ ಎಂದು ಮಹಿಳೆಯರಿಗೆ ನೀಡಿದ್ದ ಉಡುಗೊರೆಯ ಅಸಲಿತ್ತು ಬಟಾಬಯಲಾಗಿದೆ. ಇದು ಬೆಳ್ಳಿಯಲ್ಲ ಕಳಪೆ ಗುಣಮಟ್ಟದ ಫೋಟೋ ಎಂದು ಆಕ್ರೋಶ ಹೊರಹಾಕಿರುವ ಮಹಿಳೆಯರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.