ಮಂಡ್ಯದಲ್ಲಿ ಭುಗಿಲೆದ್ದ ಜೆಡಿಎಸ್ ಪಕ್ಷದ ಬಂಡಾಯದ ಕಿಚ್ಚು

  • Zee Media Bureau
  • Apr 21, 2023, 12:44 PM IST

ಮನ್ಮುಲ್ ಅಧ್ಯಕ್ಷ ರಾಮಚಂದ್ರುಗೆ ಒಲಿದ ಮಂಡ್ಯ ಟಿಕೆಟ್. ಮಂಡ್ಯದಲ್ಲಿ ಭುಗಿಲೆದ್ದ ಜೆಡಿಎಸ್ ಪಕ್ಷದ ಬಂಡಾಯದ ಕಿಚ್ಚು. ಮಂಡ್ಯದ ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ಎಂ.ಶ್ರೀನಿವಾಸ್‌ ರಿಸೈನ್‌. ಇಂದು ಮೂವರು JDS ಟಿಕೆಟ್ ಆಕಾಂಕ್ಷಿಗಳಿಂದ ಪ್ರತ್ಯೇಕ ನಾಮಪತ್ರ ಸಲ್ಲಿಕೆ.

Trending News